ಚಂದನವನ | Chandanavana(@Chandana_vana) 's Twitter Profileg
ಚಂದನವನ | Chandanavana

@Chandana_vana

●ಕನ್ನಡ ಸುಂದರ ಕನ್ನಡ ಮಂದಿರ
◆ಕನ್ನಡ , ಕನ್ನಡ ಚಿತ್ರ , ಕನ್ನಡಿಗರ ಪರ
◆Follow us
#Kannada #Sandalwood #KFI

ID:2251231238

calendar_today18-12-2013 01:39:16

30,7K Tweets

21,1K Followers

31 Following

ಶುಕಮುನಿ(Shukki)(@sukamuni) 's Twitter Profile Photo

ಊಟ್ ಯಾಪ್‌ನಲ್ಲಿ ಹಿಂದಿ ಮತ್ತು ಇಂಗ್ಲೀಶ್ ನುಡಿಗಳ ಕಂಟೆಂಟ್‌ಗಳನ್ನು ಯಾಕೆ ಕಡ್ಡಾಯಗೊಳಿಸಲಾಗಿದೆ? ಇತರೆ(ಒಂದೇ ನುಡಿ) ನುಡಿ ಕಂಟೆಂಟ್ ಆಯ್ಕೆ ಮಾಡಿಕೊಳ್ಳುವವರಿಗೆ ಇದರಿಂದ ಕಿರಿಕಿರಿ ಆಗ್ತಿದೆ. Why Hindi and English contents are default in its irritating.
Voot Select Voot Colors Kannada

ಊಟ್ ಯಾಪ್‌ನಲ್ಲಿ ಹಿಂದಿ ಮತ್ತು ಇಂಗ್ಲೀಶ್ ನುಡಿಗಳ ಕಂಟೆಂಟ್‌ಗಳನ್ನು ಯಾಕೆ ಕಡ್ಡಾಯಗೊಳಿಸಲಾಗಿದೆ? ಇತರೆ(ಒಂದೇ ನುಡಿ) ನುಡಿ ಕಂಟೆಂಟ್ ಆಯ್ಕೆ ಮಾಡಿಕೊಳ್ಳುವವರಿಗೆ ಇದರಿಂದ ಕಿರಿಕಿರಿ ಆಗ್ತಿದೆ. Why Hindi and English contents are default in #VOOTSelect #Vootapp its irritating. @VootSelect @justvoot @ColorsKannada
account_circle
ಜಗನ್ JAGAN(@kannadigajagan) 's Twitter Profile Photo

ಇಂತಹವರಿಂದಲೇ ಕನ್ನಡಿಗರಿಗೆ ಈ ಪಾಡು ಬಂದಿರೋದು

ನಾನು ಕಂಡಂತೆ ಯಾವ ಹಿಂದಿ ಶಿಕ್ಷಕರು, Bed, Ded, ಮಾಡಿಲ್ಲ ಹಿಂದಿ ಪ್ರಚಾರ ಸಭೆ ನೆಡೆಸುವ ಪರೀಕ್ಷೆ ಬರೆದುಕೊಂಡು ಶಿಕ್ಷಕರಾಗಿದ್ದಾರೆ ಸಾಹಿತ್ಯಪ್ರಿಯ

ಇಂತಹವರಿಂದಲೇ ಕನ್ನಡಿಗರಿಗೆ ಈ ಪಾಡು ಬಂದಿರೋದು ನಾನು ಕಂಡಂತೆ ಯಾವ ಹಿಂದಿ ಶಿಕ್ಷಕರು, Bed, Ded, ಮಾಡಿಲ್ಲ ಹಿಂದಿ ಪ್ರಚಾರ ಸಭೆ ನೆಡೆಸುವ ಪರೀಕ್ಷೆ ಬರೆದುಕೊಂಡು ಶಿಕ್ಷಕರಾಗಿದ್ದಾರೆ @SahityaPriya123
account_circle
Ramachandra.M/ ರಾಮಚಂದ್ರ.ಎಮ್(@nanuramu) 's Twitter Profile Photo

ಕನ್ನಡದ ಬಗ್ಗೆ ಕರ್ನಾಟಕದ ರಾಷ್ಟ್ರೀಯ ಪಕ್ಷದ ನಾಯಕರಿಗಿರುವಷ್ಟು ಕೀಳರಿಮೆ,ಅಸಡ್ಡೆ ಮತ್ಯಾರಿಗೂ ಇರಲು ಸಾಧ್ಯವಿಲ್ಲ. ನಾಡು-ನುಡಿಯ ಏಳಿಗೆಯನ್ನು ಬಲಿಕೊಟ್ಟು ತಮ್ಮ ವೈಯಕ್ತಿಕ ರಾಜಕೀಯ ಲಾಭ ಹಾಗೂ ಸ್ವಾರ್ಥಕ್ಕೆ ಏನು ಮಾಡಲು ಹೇಸದ ಕಿಡಿಗೇಡಿ ನಾಡದ್ರೋಹಿಗಳು ಇವರು. ದುರಂತ ಎಂದರೆ ಇಂತವರು ಪದೇ-ಪದೇ ಗೆದ್ದು ಬರುತ್ತಲೇ ಇರುತ್ತಾರೆ

account_circle
Rohith Simha(@rohith_simha) 's Twitter Profile Photo

your campaign against honking at silk board junction yesterday with playcard displaying Honk dabanewala tera mu kala.. What's is this?? Silk board is in Bengaluru which is in Karnataka not UP or MP. Display boards in the language ppl understand which is Kannada.

account_circle
ವಿಕಾಸ್ ಹೆಗಡೆ | Vikas Hegde(@hegde_vikas) 's Twitter Profile Photo

'ಹಿಂದಿಹೇರಿಕೆ ತಪ್ಪಲ್ಲ', 'ಹಿಂದಿ‌ರಾಷ್ಟ್ರಭಾಷೆ', 'ಹಿಂದಿ(ಹೇರಿಕೆ)ವಿರೋಧಿಗಳು ದೇಶ ಒಡೆಯುವವರು..'- ಇವೆಲ್ಲಾ ದಾವಣಗೆರೆಯ ಹಿಂದಿ 'ಶೈಕ್ಷಣಿಕ' ಸಮ್ಮೇಳನದಲ್ಲಿ ಆಡಿದ ಮಾತುಗಳು! ನಮ್ಮವರೇ ಶಿಕ್ಷಕರು, ನಮ್ಮದೇ ಶಾಲೆಗಳು, ಆದರೆ ಇಂತಹ ಸ್ಥಿತಿ. ಸೌಹಾರ್ದ ಅಂತ ಪರಭಾಷೆಗಳನ್ನ ಬಿಟ್ಟುಕೊಂಡರೆ ಏನಾಗುತ್ತದೆ ಅನ್ನುವುದಕ್ಕೆ ಇದೇ ದೊಡ್ಡ ನಿದರ್ಶನ.

'ಹಿಂದಿಹೇರಿಕೆ ತಪ್ಪಲ್ಲ', 'ಹಿಂದಿ‌ರಾಷ್ಟ್ರಭಾಷೆ', 'ಹಿಂದಿ(ಹೇರಿಕೆ)ವಿರೋಧಿಗಳು ದೇಶ ಒಡೆಯುವವರು..'- ಇವೆಲ್ಲಾ ದಾವಣಗೆರೆಯ ಹಿಂದಿ 'ಶೈಕ್ಷಣಿಕ' ಸಮ್ಮೇಳನದಲ್ಲಿ ಆಡಿದ ಮಾತುಗಳು! ನಮ್ಮವರೇ ಶಿಕ್ಷಕರು, ನಮ್ಮದೇ ಶಾಲೆಗಳು, ಆದರೆ ಇಂತಹ ಸ್ಥಿತಿ. ಸೌಹಾರ್ದ ಅಂತ ಪರಭಾಷೆಗಳನ್ನ ಬಿಟ್ಟುಕೊಂಡರೆ ಏನಾಗುತ್ತದೆ ಅನ್ನುವುದಕ್ಕೆ ಇದೇ ದೊಡ್ಡ ನಿದರ್ಶನ.
account_circle
Ganesh Chetan(@ganeshchetan) 's Twitter Profile Photo

ಈ ಕನ್ನಡ ದ್ರೋಹಿ ಕಳ್ಳ ಹಿಂದಿ ಏಜೆಂಟ್ಗಳ ವಿರುದ್ಧ ಒಂದು ಟ್ವಿಟ್ಟರ್ ಅಭಿಯಾನ ನಡೆದರೆ ಒಳ್ಳೆಯದು.

ಈ ಕನ್ನಡ ದ್ರೋಹಿ ಕಳ್ಳ ಹಿಂದಿ ಏಜೆಂಟ್ಗಳ ವಿರುದ್ಧ ಒಂದು ಟ್ವಿಟ್ಟರ್ ಅಭಿಯಾನ ನಡೆದರೆ ಒಳ್ಳೆಯದು. #ಹಿಂದಿಹೇರಿಕೆನಿಲ್ಲಿಸಿ
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಇದೆಲ್ಲಾ ಒಂದು ಬದುಕ.?😡
Basavaraj S Bommai. BJP
ಒಂದು ಕಡೆ ಕನ್ನಡ ಕಡ್ಡಾಯ ಅಂತ ಬೊಗಳೆ ಬಿಡೋದು ಇನ್ನೊಂದು ಕಡೆ ಯಾವುದೋ ರಾಜ್ಯದ ಪ್ರಾದೇಶಿಕ ಭಾಷೆಯಾದ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಿಕೆ ಮಾಡೋದು. 😡
ಹಿಂದಿ ಮುಖ್ಯವಾದರೆ ಅಲ್ಲಿಯೇ ಹೋಗ್ಬಿಡಿ ಅಲ್ಲೇ ಚುನಾವಣೆಗೆ ನಿಲ್ಲಿ ಕನ್ನಡ ನಾಡಿನಲ್ಲೇಕೆ ಇದ್ದೀರಾ ನಾಡದ್ರೋಹಿಗಳೇ.?😡

ಇದೆಲ್ಲಾ ಒಂದು ಬದುಕ.?😡 @BSBommai. @BJP4India ಒಂದು ಕಡೆ ಕನ್ನಡ ಕಡ್ಡಾಯ ಅಂತ ಬೊಗಳೆ ಬಿಡೋದು ಇನ್ನೊಂದು ಕಡೆ ಯಾವುದೋ ರಾಜ್ಯದ ಪ್ರಾದೇಶಿಕ ಭಾಷೆಯಾದ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಿಕೆ ಮಾಡೋದು. 😡 ಹಿಂದಿ ಮುಖ್ಯವಾದರೆ ಅಲ್ಲಿಯೇ ಹೋಗ್ಬಿಡಿ ಅಲ್ಲೇ ಚುನಾವಣೆಗೆ ನಿಲ್ಲಿ ಕನ್ನಡ ನಾಡಿನಲ್ಲೇಕೆ ಇದ್ದೀರಾ ನಾಡದ್ರೋಹಿಗಳೇ.?😡
account_circle
ಕೇಶವ ಗೌಡ(@keshavagowda173) 's Twitter Profile Photo

ಕನ್ನಡ ಪರ ಹೋರಾಟಗಾರರನ್ನು ವೋಲಾಟಗಾರರು ಅನ್ನುವ ತಿರುಬೋಕಿ ಕಂತ್ರಿ ನಾಯಿಗಳಿಗೆ ಸರಿಯಾಗಿ ಉತ್ತರ ಸಿಕ್ಕಿದೆ ಅನ್ನಿಸುತ್ತದೆ..

ಕನ್ನಡ ಪರ ಹೋರಾಟಗಾರರನ್ನು ವೋಲಾಟಗಾರರು ಅನ್ನುವ ತಿರುಬೋಕಿ ಕಂತ್ರಿ ನಾಯಿಗಳಿಗೆ ಸರಿಯಾಗಿ ಉತ್ತರ ಸಿಕ್ಕಿದೆ ಅನ್ನಿಸುತ್ತದೆ..
account_circle
Ganesh Chetan(@ganeshchetan) 's Twitter Profile Photo

The effort of the Sanghis is to discredit Kannada activists & trivialise the causes Kannada activists fight for. The Sanghi foot soldiers & IT cell trolls have been told by their handlers to do this continuously since 2017. Kannada activists should be aware of this.

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

IIT ಚೆನೈ ನ ಕಾರ್ಯಕ್ರಮದಲ್ಲಿ ತಮಿಳು ಬಳಸಲಾಗುತ್ತದೆ

IIT ಕರ್ನಾಟಕದಲ್ಲಿ ಕನ್ನಡ ಬಳಸೋಲ್ಲಾ

Article 343 ರಲ್ಲಿ ಹಿಂದಿ/ಇಂಗ್ಲೀಶ್ ಮಾತ್ರ ಆಡಳಿತ ಭಾಷೆ, ಹಾಗಿದ್ದೂ ತಮಿಳು ನಾಡಿನಲ್ಲಿ ತಮಿಳು ಬಳಸುತ್ತಾರೆ..

ಕರ್ನಾಟಕದ ರಾಜಕಾರಣಿಗಳು ಕನ್ನಡ ಬಳಸಲೇಬೇಕು ಎಂದು ಭಾರತ ಸರಕಾರದ ಅಧಿಕಾರಿಗಳ ಮೇಲೆ ಒತ್ತಡ ಹಾಕಬೇಕಿದೆ

IIT ಚೆನೈ ನ ಕಾರ್ಯಕ್ರಮದಲ್ಲಿ ತಮಿಳು ಬಳಸಲಾಗುತ್ತದೆ IIT ಕರ್ನಾಟಕದಲ್ಲಿ ಕನ್ನಡ ಬಳಸೋಲ್ಲಾ Article 343 ರಲ್ಲಿ ಹಿಂದಿ/ಇಂಗ್ಲೀಶ್ ಮಾತ್ರ ಆಡಳಿತ ಭಾಷೆ, ಹಾಗಿದ್ದೂ ತಮಿಳು ನಾಡಿನಲ್ಲಿ ತಮಿಳು ಬಳಸುತ್ತಾರೆ.. ಕರ್ನಾಟಕದ ರಾಜಕಾರಣಿಗಳು ಕನ್ನಡ ಬಳಸಲೇಬೇಕು ಎಂದು ಭಾರತ ಸರಕಾರದ ಅಧಿಕಾರಿಗಳ ಮೇಲೆ ಒತ್ತಡ ಹಾಕಬೇಕಿದೆ
account_circle
ಚಂದ್ರು ಕಡ್ಲಜ್ಜಿ | chandru kadlajji(@kadlajjichandru) 's Twitter Profile Photo

ಡಿಸ್ಕವರಿ ಚಾನೆಲ್ ಕನ್ನಡ ನಿಜಕ್ಕೂ ಅದ್ಬುತವಾಗಿ ಮೂಡಿ ಬರುತ್ತಿದೆ. ಹೀಗೆ ಮುಂದುವರೆಯಲಿ Discovery Channel India 👏

account_circle
ಗುರು ಕುಲಕರ್ಣಿ(@kul_guru) 's Twitter Profile Photo

ಎಲ್ಲಿ ಸ್ವಾಮಿ?

Basavaraj S Bommai ಸರ್, ನೀವು
ಎರಡು ದಿನದ ಹಿಂದೆ ಕನ್ನಡಕ್ಕಾಗಿ ಹೊಸ ಕಾನೂನು ಮಾಡ್ತೀವಿ ಅಂತ ಹೇಳಿ, ಕನ್ನಡದ ಕೆಚ್ಚಿನ ಊರು ಧಾರವಾಡದಲ್ಲೇ ಕನ್ನಡವನ್ನು ಕೈಬಿಟ್ರಲ್ಲಾ.

CM of Karnataka ಸ್ವಾಭಿಮಾನ ಅನ್ನೋದೇನಾದ್ರೂ ಉಳಿದಿದೆಯೇ?

cc: ಅರುಣ್ ಜಾವಗಲ್ | Arun Javgal

#ಕನ್ನಡ ಎಲ್ಲಿ ಸ್ವಾಮಿ? @BSBommai ಸರ್, ನೀವು ಎರಡು ದಿನದ ಹಿಂದೆ ಕನ್ನಡಕ್ಕಾಗಿ ಹೊಸ ಕಾನೂನು ಮಾಡ್ತೀವಿ ಅಂತ ಹೇಳಿ, ಕನ್ನಡದ ಕೆಚ್ಚಿನ ಊರು ಧಾರವಾಡದಲ್ಲೇ ಕನ್ನಡವನ್ನು ಕೈಬಿಟ್ರಲ್ಲಾ. @CMofKarnataka ಸ್ವಾಭಿಮಾನ ಅನ್ನೋದೇನಾದ್ರೂ ಉಳಿದಿದೆಯೇ? cc: @ajavgal
account_circle
ಕನ್ನಡ ಗ್ರಾಹಕರ ಕೂಟ KGK(@KannadaGrahaka) 's Twitter Profile Photo

ಒಕ್ಕೂಟ ಸರ್ಕಾರ ಸ್ವಾಮ್ಯದ ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ‌ರುವ ಸಿಬ್ಬಂದಿಗಳು, ವ್ಯವಸ್ಥೆಗಳು ಕನ್ನಡ ಮತ್ತು ‌ಕನ್ನಡಿಗರನ್ನು ಅವಹೇಳನ ಮಾಡುವ ರೀತಿಯಲ್ಲಿ, ದರ್ಪದಲ್ಲಿ ನಡೆಸಿಕೊಳ್ಳುವುದು ನ್ಯಾಯಸಮ್ಮತವಲ್ಲ.
ಕನ್ನಡಿಗರು ಕೂಡ ಭಾರತೀಯರು ಹಾಗೂ ಕನ್ನಡದಲ್ಲಿ ಕೂಡ ಎಲ್ಲಾ‌ ತೆರನಾದ ಸೇವೆಗಳು ಸಿಗುವುದು ಅಗತ್ಯ.

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಇಂಇಎಸ್ ವಿಡಿಯೋ ಪ್ರಚೋದನೆ .. ಇದಕ್ಕೆ ಕರ್ನಾಟಕ ಸರ್ಕಾರದ ಉತ್ತರವೇನು ..???

Mahesh Vijapur
COP BELAGAVI

ಇಂಇಎಸ್ ವಿಡಿಯೋ ಪ್ರಚೋದನೆ .. ಇದಕ್ಕೆ ಕರ್ನಾಟಕ ಸರ್ಕಾರದ ಉತ್ತರವೇನು ..??? @maheshvijapurvk @COPBELAGAVI
account_circle
ಶಿಶಿರ್(@Shishir_S_U) 's Twitter Profile Photo

ನಮ್ಮ ಕಾಲೇಜಿನ ಕನ್ನಡ ಕೂಟದ ಕಡೆಯಿಂದ ನೀಡಲಾಗುತ್ತಿರುವ 'certificate' ಗೆ 'ಪ್ರಮಾಣ ಪತ್ರ'ದ ಬದಲು ಅಚ್ಚಕನ್ನಡದ 'ಸಲ್ಲೋಲೆ' ಪದವನ್ನು ಬಳಸಿದ್ದೇವೆ. Certificateಗೆ ಕನ್ನಡದಲ್ಲಿ ಅಧಿಕೃತವಾಗಿ 'ಸಲ್ಲೋಲೆ' ಎಂದು ಬಳಸಿರುವುದು ಇದೇ ಮೊದಲಿರಬೇಕು.

ನಮ್ಮ ಕಾಲೇಜಿನ ಕನ್ನಡ ಕೂಟದ ಕಡೆಯಿಂದ ನೀಡಲಾಗುತ್ತಿರುವ 'certificate' ಗೆ 'ಪ್ರಮಾಣ ಪತ್ರ'ದ ಬದಲು ಅಚ್ಚಕನ್ನಡದ 'ಸಲ್ಲೋಲೆ' ಪದವನ್ನು ಬಳಸಿದ್ದೇವೆ. Certificateಗೆ ಕನ್ನಡದಲ್ಲಿ ಅಧಿಕೃತವಾಗಿ 'ಸಲ್ಲೋಲೆ' ಎಂದು ಬಳಸಿರುವುದು ಇದೇ ಮೊದಲಿರಬೇಕು. #ಕನ್ನಡದ್ದೇ
account_circle
ಪವನ್ ಕುಂದಾಪುರ pavan kundapura(@pavand028) 's Twitter Profile Photo

ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ನಲ್ಲಿ ರೈಲು ಹೋದ್ಮೇಲೆ ಟಿಕೆಟ್ ತಗೋಬೇಕು.. ಕನ್ನಡ ಬರುವ ವ್ಯಕ್ತಿಗಳನ್ನು ಕೂರಿಸಿ South Central Railway
Ministry of Railways Karnataka Rail Users Ashwini Vaishnaw South Western Railway
Stop Hindinisation - Karnataka CM of Karnataka
Two Language Policy PMO India

account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

Germans want to learn Kannada.

But Northerners, even after 75 years, hesitate to learn Kannada.

Hindi imposition is nothing but Hindi Racism.

Germans don't practice Hindi Racism. They learn Kannada.



account_circle