Nayana Jhawar /Nayana Motamma (@nayanajhawar) 's Twitter Profile
Nayana Jhawar /Nayana Motamma

@nayanajhawar

MLA Mudigere| INC| UPenn| NLSIU| Dalit| Former Corporate Lawyer, Erstwhile Entrepreneur

ID: 461931234

calendar_today12-01-2012 11:00:41

9,9K Tweet

6,6K Takipçi

665 Takip Edilen

Nayana Jhawar /Nayana Motamma (@nayanajhawar) 's Twitter Profile Photo

ತೋಟಗಾರಿಕಾ ಇಲಾಖೆ ವತಿಯಿಂದ ಇಫ್ಕೋ ನ್ಯಾನೋ ಯೂರಿಯಾ ಮತ್ತು ಡಿ.ಎ ಪಿ ಲಿಕ್ವಿಡ್ ಗೊಬ್ಬರವನ್ನು ರೈತರಿಗೆ ಪರಿಚಯಿಸಿ ಚಾಲನೆ ನೀಡಲಾಯಿತು. #agriculture #farmingequipment #farmers #pestisides #mudigere #chikkamagaluru #nayanamotamma

ತೋಟಗಾರಿಕಾ ಇಲಾಖೆ ವತಿಯಿಂದ ಇಫ್ಕೋ ನ್ಯಾನೋ ಯೂರಿಯಾ ಮತ್ತು ಡಿ.ಎ ಪಿ ಲಿಕ್ವಿಡ್ ಗೊಬ್ಬರವನ್ನು ರೈತರಿಗೆ ಪರಿಚಯಿಸಿ ಚಾಲನೆ ನೀಡಲಾಯಿತು.
#agriculture #farmingequipment #farmers #pestisides #mudigere #chikkamagaluru #nayanamotamma
Nayana Jhawar /Nayana Motamma (@nayanajhawar) 's Twitter Profile Photo

ಸಾಲುಮರ ಪ್ರಯಾಣಿಕರ ತಂಗುದಾಣ, ನೂತನ ಕಟ್ಟಡದ ಉದ್ಘಾಟನಾ ಮತ್ತು ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. #busstop #gonibedu #santhapeaterchurch #mudigere #chikmagalur #inaguration

ಸಾಲುಮರ ಪ್ರಯಾಣಿಕರ ತಂಗುದಾಣ, ನೂತನ ಕಟ್ಟಡದ ಉದ್ಘಾಟನಾ ಮತ್ತು ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

#busstop #gonibedu #santhapeaterchurch #mudigere #chikmagalur #inaguration
Nayana Jhawar /Nayana Motamma (@nayanajhawar) 's Twitter Profile Photo

ಆಲ್ದೂರು ಮೇದರ ಬೀದಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀ ಮೂರ್ತಿ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಜೋಡಿಗೆ ಶುಭ ಹಾರೈಸಿದೆ. #marriage #bestwishes #aldur #mudigere #chikkamagaluru #nayanamotamma

ಆಲ್ದೂರು ಮೇದರ ಬೀದಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀ ಮೂರ್ತಿ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಜೋಡಿಗೆ ಶುಭ ಹಾರೈಸಿದೆ.

#marriage #bestwishes #aldur #mudigere #chikkamagaluru #nayanamotamma
Nayana Jhawar /Nayana Motamma (@nayanajhawar) 's Twitter Profile Photo

ಬಿಳುಗುಳದ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಲ್ಲಿ ಆಯೋಜಿಸಲಾಗಿದ್ದ ಎಂ.ಡಿ ನಾಗರಾಜ್ ಚಿಕ್ಕಮಗಳೂರು ಅಂಧಗಾಯಕ ಕಲಾವಿದರ ರಸಮಂಜರಿ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಗಣಪತಿಯ ದರ್ಶನ ಪಡೆದು, ಕಾರ್ಯಕ್ರಮವನ್ನು ಆನಂದಿಸಿ, ಶುಭಕೋರಿದೆ. #mudigere #chikkamagaluru #nayanomotamma #ganesha #ganeshchaturthi #ganeshotsav

ಬಿಳುಗುಳದ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಲ್ಲಿ ಆಯೋಜಿಸಲಾಗಿದ್ದ ಎಂ.ಡಿ ನಾಗರಾಜ್ ಚಿಕ್ಕಮಗಳೂರು ಅಂಧಗಾಯಕ ಕಲಾವಿದರ ರಸಮಂಜರಿ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಗಣಪತಿಯ ದರ್ಶನ ಪಡೆದು, ಕಾರ್ಯಕ್ರಮವನ್ನು ಆನಂದಿಸಿ, ಶುಭಕೋರಿದೆ.

#mudigere #chikkamagaluru #nayanomotamma #ganesha #ganeshchaturthi #ganeshotsav
Nayana Jhawar /Nayana Motamma (@nayanajhawar) 's Twitter Profile Photo

ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು. #EidMiladUnNabi #MiladUnNabi #ProphetsBirthday #EidMiladCelebrations #PeaceAndBlessings #FestivalOfMercy #UnityAndCompassion #BlessedEidMilad #MiladMubarak #SpreadingPeace

ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು. 

#EidMiladUnNabi #MiladUnNabi #ProphetsBirthday #EidMiladCelebrations #PeaceAndBlessings #FestivalOfMercy #UnityAndCompassion #BlessedEidMilad #MiladMubarak #SpreadingPeace
Nayana Jhawar /Nayana Motamma (@nayanajhawar) 's Twitter Profile Photo

ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾಗಿರುವ 20ಕೋಟಿ ಅನುದಾನದಲ್ಲಿ ರಾಜ್ಯ ಮುಖ್ಯ ಹೆದ್ದಾರಿ ಚೀಕನಹಳ್ಳಿಯಿಂದ ಕನ್ನಾಪುರ ಮೂಲಕ ಘಟ್ಟದಹಳ್ಳಿಯಿಂದ ಕೃಷ್ಣಪ್ಪ ಬಡಾವಣೆ ಕ್ರಾಸ್ ಮೂಲಕ ಮೂಡಿಗೆರೆ ನಗರ ಸಂಪರ್ಕ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಎಂ.ಕೆ ಪ್ರಾಣೇಶ್ ಮಾನ್ಯ ವಿಧಾನ ಸಭಾ

ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾಗಿರುವ 20ಕೋಟಿ ಅನುದಾನದಲ್ಲಿ ರಾಜ್ಯ ಮುಖ್ಯ ಹೆದ್ದಾರಿ ಚೀಕನಹಳ್ಳಿಯಿಂದ ಕನ್ನಾಪುರ ಮೂಲಕ ಘಟ್ಟದಹಳ್ಳಿಯಿಂದ ಕೃಷ್ಣಪ್ಪ ಬಡಾವಣೆ ಕ್ರಾಸ್ ಮೂಲಕ ಮೂಡಿಗೆರೆ ನಗರ ಸಂಪರ್ಕ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಎಂ.ಕೆ ಪ್ರಾಣೇಶ್ ಮಾನ್ಯ ವಿಧಾನ ಸಭಾ
Nayana Jhawar /Nayana Motamma (@nayanajhawar) 's Twitter Profile Photo

ಮೂಡಿಗೆರೆಯ ನನ್ನ ಗೃಹ ಕಚೇರಿಗೆ ಇಂದು ಭೇಟಿ ನೀಡಿದ್ದ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದೆ. #mudigere #chikkamagaluru #nayanamotamma #publicvisit

ಮೂಡಿಗೆರೆಯ ನನ್ನ ಗೃಹ ಕಚೇರಿಗೆ ಇಂದು ಭೇಟಿ ನೀಡಿದ್ದ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದೆ.

#mudigere #chikkamagaluru #nayanamotamma #publicvisit
Nayana Jhawar /Nayana Motamma (@nayanajhawar) 's Twitter Profile Photo

ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿ ಡಾ.ಪಿ.ಎ ಅಡ್ಯಂತಾಯ ಸ್ಮಾರಕ ರಂಗಮಂದಿರ ಮೂಡಿಗೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ. #ganesha #mudigere #chikkamagaluru #nayanamotamma #ganeshafestival

ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿ ಡಾ.ಪಿ.ಎ ಅಡ್ಯಂತಾಯ ಸ್ಮಾರಕ ರಂಗಮಂದಿರ ಮೂಡಿಗೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

#ganesha #mudigere #chikkamagaluru #nayanamotamma #ganeshafestival
Nayana Jhawar /Nayana Motamma (@nayanajhawar) 's Twitter Profile Photo

ಸಾವಿರಾರು ಅಂಧರ ಬಾಳಿನ ದಾರಿದೀಪ, ಗಾನಯೋಗಿ, ಪದ್ಮಭೂಷಣ ಪುರಸ್ಕೃತರು ಪಂಡಿತ ಪುಟ್ಟರಾಜ ಗವಾಯಿ ಅವರ ಸ್ಮೃತಿ ದಿನದಂದು ಗೌರವದ ನಮನಗಳು. #ಪುಟ್ಟರಾಜಗವಾಯಿ

ಸಾವಿರಾರು ಅಂಧರ ಬಾಳಿನ ದಾರಿದೀಪ, ಗಾನಯೋಗಿ, ಪದ್ಮಭೂಷಣ ಪುರಸ್ಕೃತರು ಪಂಡಿತ ಪುಟ್ಟರಾಜ ಗವಾಯಿ ಅವರ ಸ್ಮೃತಿ ದಿನದಂದು ಗೌರವದ ನಮನಗಳು.

#ಪುಟ್ಟರಾಜಗವಾಯಿ
Nayana Jhawar /Nayana Motamma (@nayanajhawar) 's Twitter Profile Photo

ಜಾತಿ ಪದ್ಧತಿ, ಮೌಢ್ಯ ಆಚರಣೆಗಳ ವಿರುದ್ದ ಹೋರಾಡಿದ ನವಯುಗದ ಪ್ರವಾದಿ ಪೆರಿಯಾರ್ ರಾಮಸ್ವಾಮಿ ಅವರ ಜನ್ಮ ದಿನದಂದು ಅವರಿಗೆ ನನ್ನ ನಮನಗಳು. #ಪೆರಿಯಾರ್_ರಾಮಸ್ವಾಮಿ

ಜಾತಿ ಪದ್ಧತಿ, ಮೌಢ್ಯ ಆಚರಣೆಗಳ ವಿರುದ್ದ ಹೋರಾಡಿದ ನವಯುಗದ ಪ್ರವಾದಿ ಪೆರಿಯಾರ್ ರಾಮಸ್ವಾಮಿ ಅವರ ಜನ್ಮ ದಿನದಂದು ಅವರಿಗೆ ನನ್ನ ನಮನಗಳು.

#ಪೆರಿಯಾರ್_ರಾಮಸ್ವಾಮಿ
Nayana Jhawar /Nayana Motamma (@nayanajhawar) 's Twitter Profile Photo

ನಾಡಿನ ಸಮಸ್ತ ಜನತೆಗೆ 77ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #KalyanKarnataka

ನಾಡಿನ ಸಮಸ್ತ ಜನತೆಗೆ 77ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

#KalyanKarnataka
Nayana Jhawar /Nayana Motamma (@nayanajhawar) 's Twitter Profile Photo

ಮೂಡಿಗೆರೆಯ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಇಂದು ಕಾಳುಮೆಣಸು ಬಳ್ಳಿಗಳನ್ನು ಅಧಿಕಾರಿಗಳೊಂದಿಗೆ ವಿತರಿಸಲಾಯಿತು. #horticulture #mudigere #chikkamagaluru #nayanamotamma

ಮೂಡಿಗೆರೆಯ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಇಂದು ಕಾಳುಮೆಣಸು ಬಳ್ಳಿಗಳನ್ನು ಅಧಿಕಾರಿಗಳೊಂದಿಗೆ ವಿತರಿಸಲಾಯಿತು.

#horticulture #mudigere #chikkamagaluru #nayanamotamma
Nayana Jhawar /Nayana Motamma (@nayanajhawar) 's Twitter Profile Photo

ಇಂದು ಮುಗುಳುವಳ್ಳಿ ಗ್ರಾಮದ ಗೌರಮ್ಮ-ಗಣೇಶ ಮತ್ತು ವೀರಭದ್ರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು, ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದೆ. #ganesha #mudigere #chikkamagaluru #nayanamotamma #ganeshafestival #templevisit

ಇಂದು ಮುಗುಳುವಳ್ಳಿ ಗ್ರಾಮದ ಗೌರಮ್ಮ-ಗಣೇಶ ಮತ್ತು ವೀರಭದ್ರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು, ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದೆ.

#ganesha #mudigere #chikkamagaluru #nayanamotamma #ganeshafestival #templevisit
Nayana Jhawar /Nayana Motamma (@nayanajhawar) 's Twitter Profile Photo

ಅಂಬಳೆ ಹೋಬಳಿಯ ಮುಗುಳುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಜನಸಂಪರ್ಕ ಸಭೆ ನಡೆಸಿ, ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿ, ಚರ್ಚಿಸಲಾಯಿತು. #mudigere #chikkamagaluru #nayanamotamma #janasamparkasabhe

ಅಂಬಳೆ ಹೋಬಳಿಯ ಮುಗುಳುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಜನಸಂಪರ್ಕ ಸಭೆ ನಡೆಸಿ, ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿ, ಚರ್ಚಿಸಲಾಯಿತು.

#mudigere #chikkamagaluru #nayanamotamma #janasamparkasabhe
Nayana Jhawar /Nayana Motamma (@nayanajhawar) 's Twitter Profile Photo

ಅಂಬಳೆ ಹೋಬಳಿಯ ಹರಿಹರದಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀ ನಾಗರಾಜು ಅವರ ತಂದೆ ಇತ್ತೀಚೆಗೆ ನಿಧನರಾಗಿದ್ದ ಹಿನ್ನೆಲೆ, ಇಂದು ಅವರ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದೆ. #condolences

ಅಂಬಳೆ ಹೋಬಳಿಯ ಹರಿಹರದಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀ ನಾಗರಾಜು ಅವರ ತಂದೆ ಇತ್ತೀಚೆಗೆ ನಿಧನರಾಗಿದ್ದ ಹಿನ್ನೆಲೆ, ಇಂದು ಅವರ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದೆ. 
#condolences
Nayana Jhawar /Nayana Motamma (@nayanajhawar) 's Twitter Profile Photo

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ವಿಧಾನಸಭೆ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡು ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು. #nayanamotamma #chikkamagaluru #mudigere

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ವಿಧಾನಸಭೆ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡು ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.

#nayanamotamma #chikkamagaluru #mudigere
Nayana Jhawar /Nayana Motamma (@nayanajhawar) 's Twitter Profile Photo

2023ರ ಜೂನ್ ತಿಂಗಳಿನಿಂದ 2024ರ ಮಾರ್ಚ್ ತಿಂಗಳವರೆಗಿನ ಜಿಲ್ಲಾ ಪಂಚಾಯಿತಿ ಅನುದಾನದಡಿಯಲ್ಲಿ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ವ್ಯಾಪ್ತಿಯ ಕಾಮಗಾರಿಗಳ ವಿವರಗಳು. #mudigere #nayanamotamma #nayanamotammaformudigere #MLAfund #developmentworks #1yearjourneyofdevelopment #mudigeredevelopment

2023ರ ಜೂನ್ ತಿಂಗಳಿನಿಂದ 2024ರ ಮಾರ್ಚ್ ತಿಂಗಳವರೆಗಿನ ಜಿಲ್ಲಾ ಪಂಚಾಯಿತಿ ಅನುದಾನದಡಿಯಲ್ಲಿ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ವ್ಯಾಪ್ತಿಯ ಕಾಮಗಾರಿಗಳ ವಿವರಗಳು. 

#mudigere #nayanamotamma #nayanamotammaformudigere #MLAfund #developmentworks #1yearjourneyofdevelopment #mudigeredevelopment
Nayana Jhawar /Nayana Motamma (@nayanajhawar) 's Twitter Profile Photo

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಕಸ್ತೂರಿ ರಂಗನ್ ವರದಿಯನ್ವಯ ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಣೆ ವಿಚಾರವಾಗಿ ನಡೆದ ಸಭೆಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿ ಜಿಲ್ಲೆಗಳ ಉಸ್ತುವಾರಿ ಸಚಿವರು, ಸಂಸದರು, ಉಭಯ ಸದನಗಳ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಗಳ ಉನ್ನತಾಧಿಕಾರಿಗಳೊಂದಿಗೆ ಪಾಲ್ಗೊಂಡು ಹಲವು ವಿಚಾರಗಳ ಕುರಿತು

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಕಸ್ತೂರಿ ರಂಗನ್ ವರದಿಯನ್ವಯ ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಣೆ ವಿಚಾರವಾಗಿ ನಡೆದ ಸಭೆಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿ ಜಿಲ್ಲೆಗಳ ಉಸ್ತುವಾರಿ ಸಚಿವರು, ಸಂಸದರು, ಉಭಯ ಸದನಗಳ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಗಳ ಉನ್ನತಾಧಿಕಾರಿಗಳೊಂದಿಗೆ ಪಾಲ್ಗೊಂಡು ಹಲವು ವಿಚಾರಗಳ ಕುರಿತು
Nayana Jhawar /Nayana Motamma (@nayanajhawar) 's Twitter Profile Photo

ಕನ್ನಡ ಚಿತ್ರರಂಗದ ಖ್ಯಾತ ಗಾಯಕರು ಹಾಗೂ ಸಂಗೀತ ನಿರ್ದೇಶಕರಾದ ಶ್ರೀ ಪಿ.ಬಿ ಶ್ರೀನಿವಾಸ್ ಅವರ ಜನ್ಮದಿನದ ಸ್ಮರಣೆಗಳು. #pbsrinivas

ಕನ್ನಡ ಚಿತ್ರರಂಗದ ಖ್ಯಾತ ಗಾಯಕರು ಹಾಗೂ ಸಂಗೀತ ನಿರ್ದೇಶಕರಾದ ಶ್ರೀ ಪಿ.ಬಿ ಶ್ರೀನಿವಾಸ್ ಅವರ ಜನ್ಮದಿನದ ಸ್ಮರಣೆಗಳು.
#pbsrinivas
Nayana Jhawar /Nayana Motamma (@nayanajhawar) 's Twitter Profile Photo

ಸಿಖ್ ಧರ್ಮದ ಸ್ಥಾಪಕರು, ಸಮಾನತೆ ಹಾಗೂ ಶಾಂತಿಯ ಸಂದೇಶವನ್ನು ಸಾರಿದ ಪೂಜ್ಯ ಶ್ರೀ ಗುರು ನಾನಕ್ ದೇವ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ವಕವಾಗಿ ನಮಿಸುತ್ತೇನೆ. #gurunanakjayanti #gurunanakdevji

ಸಿಖ್ ಧರ್ಮದ ಸ್ಥಾಪಕರು, ಸಮಾನತೆ ಹಾಗೂ ಶಾಂತಿಯ ಸಂದೇಶವನ್ನು ಸಾರಿದ ಪೂಜ್ಯ ಶ್ರೀ ಗುರು ನಾನಕ್ ದೇವ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ವಕವಾಗಿ ನಮಿಸುತ್ತೇನೆ.
#gurunanakjayanti #gurunanakdevji