Anand Siddu Nyamagouda (@asnyamagouda) 's Twitter Profile
Anand Siddu Nyamagouda

@asnyamagouda

Chairman of Jamakhandi sugars Ltd, Chairman of Royal Palace school JKD, Secretary of KTRS JKD, Ex MLA Jamakhandi, Bagalkot karnataka. Spokesperson KPCC

ID: 1174511912756756480

calendar_today19-09-2019 02:34:54

1,1K Tweet

2,2K Followers

355 Following

Anand Siddu Nyamagouda (@asnyamagouda) 's Twitter Profile Photo

26ನೇ ಜುಲೈ 1999ರಂದು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಎಲ್ಲ ಯೋಧರಿಗೆ ಹಾಗೂ ಭಾರತೀಯ ಸೇನೆಗೆ ಕಾರ್ಗಿಲ್ ವಿಜಯೋತ್ಸವದ 25ನೇ ಸಂಭ್ರಮಾಚರಣೆಯ ದಿನದಂದು ಗೌರವದ ನಮನಗಳನ್ನು ಸಲ್ಲಿಸೋಣ.

26ನೇ ಜುಲೈ 1999ರಂದು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಎಲ್ಲ ಯೋಧರಿಗೆ ಹಾಗೂ ಭಾರತೀಯ ಸೇನೆಗೆ  ಕಾರ್ಗಿಲ್ ವಿಜಯೋತ್ಸವದ 25ನೇ  ಸಂಭ್ರಮಾಚರಣೆಯ ದಿನದಂದು ಗೌರವದ ನಮನಗಳನ್ನು ಸಲ್ಲಿಸೋಣ.
Rahul Gandhi (@rahulgandhi) 's Twitter Profile Photo

Proud to see India clinch its first medal in the Paris #OlympicGames 2024! Congratulations to Manu Bhaker🇮🇳 for the Bronze - first Indian female shooter to win an Olympic medal. Our daughters have given us a wonderful start. Many more to come 🇮🇳

Proud to see India clinch its first medal in the Paris #OlympicGames 2024!

Congratulations to <a href="/realmanubhaker/">Manu Bhaker🇮🇳</a> for the Bronze - first Indian female shooter to win an Olympic medal.

Our daughters have given us a wonderful start. Many more to come 🇮🇳
Anand Siddu Nyamagouda (@asnyamagouda) 's Twitter Profile Photo

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ವಿಜಯಪುರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ವಿಜಯಿಯಾದ ಸಹೋದರ ಲಿಂಗರಾಜ ಮಹಾದೇವ ಪಾಟೀಲ ಅವರಿಗೆ ಹಾರ್ದಿಕ ಅಭಿನಂದನೆಗಳು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ವಿಜಯಪುರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ವಿಜಯಿಯಾದ ಸಹೋದರ ಲಿಂಗರಾಜ ಮಹಾದೇವ ಪಾಟೀಲ ಅವರಿಗೆ ಹಾರ್ದಿಕ ಅಭಿನಂದನೆಗಳು.
Anand Siddu Nyamagouda (@asnyamagouda) 's Twitter Profile Photo

ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು ದೇವರು ಅವರಿಗೆ ಉತ್ತಮ ಆರೋಗ್ಯ, ಆಯುಷ್ಯ, ಸುಖ ಶಾಂತಿ ಕರುಣಿಸಲಿ ಎಂದು ಪ್ರಾಥಿಸುತ್ತೆeನೆ. CM of Karnataka Siddaramaiah

ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ 
ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು 
ದೇವರು ಅವರಿಗೆ ಉತ್ತಮ ಆರೋಗ್ಯ, ಆಯುಷ್ಯ, ಸುಖ ಶಾಂತಿ ಕರುಣಿಸಲಿ ಎಂದು ಪ್ರಾಥಿಸುತ್ತೆeನೆ.
<a href="/CMofKarnataka/">CM of Karnataka</a> 
<a href="/siddaramaiah/">Siddaramaiah</a>
Anand Siddu Nyamagouda (@asnyamagouda) 's Twitter Profile Photo

ನಿನ್ನೆಯ ದಿನ ಪೂಜ್ಯ ತಂದೆಯವರಾದ ಲಿಂ.ಸಿದ್ದು ನ್ಯಾಮಗೌಡರ ಜನ್ಮದಿನದಂದು ಅವರ ಅಭಿಮಾನಿ ಬಳಗದವರು ಉಚಿತ ನೇತ್ರ ತಪಾಸಣೆ ಹಾಗೂ ರಕ್ತದಾನ ಮಾಡುವುದರ ಮೂಲಕ ಅವರಿಗೆ ಗೌರವದ ನಮನಗಳನ್ನು ಸಲ್ಲಿಸಿದರು. ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿ ತಮ್ಮ ಜೀವನವನ್ನು ಪರಿಪೂರ್ಣಗೊಳಿಸಿದ ತಂದೆಯವರನ್ನು ಅವರ ಜನ್ಮದಿನದಂದು ಗೌರವದಿಂದ ಸ್ಮರಿಸುತ್ತೇನೆ

ನಿನ್ನೆಯ ದಿನ ಪೂಜ್ಯ ತಂದೆಯವರಾದ ಲಿಂ.ಸಿದ್ದು ನ್ಯಾಮಗೌಡರ ಜನ್ಮದಿನದಂದು ಅವರ ಅಭಿಮಾನಿ ಬಳಗದವರು ಉಚಿತ ನೇತ್ರ ತಪಾಸಣೆ ಹಾಗೂ ರಕ್ತದಾನ ಮಾಡುವುದರ ಮೂಲಕ ಅವರಿಗೆ ಗೌರವದ ನಮನಗಳನ್ನು ಸಲ್ಲಿಸಿದರು. ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿ ತಮ್ಮ ಜೀವನವನ್ನು ಪರಿಪೂರ್ಣಗೊಳಿಸಿದ ತಂದೆಯವರನ್ನು ಅವರ ಜನ್ಮದಿನದಂದು ಗೌರವದಿಂದ ಸ್ಮರಿಸುತ್ತೇನೆ
Anand Siddu Nyamagouda (@asnyamagouda) 's Twitter Profile Photo

ಸಾಮಾಜಿಕ ಚಿಂತನೆ, ಸಾರ್ವಜನಿಕ ಸೇವೆ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ತೊಡಗಿರುವ ಎಲ್ಲ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನದ ಶುಭಾಶಯಗಳು. #IYCFoundationDay

ಸಾಮಾಜಿಕ ಚಿಂತನೆ, ಸಾರ್ವಜನಿಕ ಸೇವೆ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ತೊಡಗಿರುವ ಎಲ್ಲ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನದ ಶುಭಾಶಯಗಳು.

#IYCFoundationDay
Anand Siddu Nyamagouda (@asnyamagouda) 's Twitter Profile Photo

ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. #OlimpiadasParis2024 #Neeraj_Chopra

ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
#OlimpiadasParis2024 
#Neeraj_Chopra
Anand Siddu Nyamagouda (@asnyamagouda) 's Twitter Profile Photo

ನಾಡಿನ ಸಮಸ್ತ ಜನತೆಗೆ ಜಾನಪದ ಸೊಗಡಿನ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಜಾನಪದ ಸೊಗಡಿನ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.
Anand Siddu Nyamagouda (@asnyamagouda) 's Twitter Profile Photo

ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಕಂಚಿನ ಪದಕ ಗೆಲ್ಲುವುದರ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿರುವ ಭಾರತದ ಪುರುಷರ ಹಾಕಿ ತಂಡದ ಎಲ್ಲ ಆಟಗಾರರಿಗೆ ಅಭಿನಂದನೆಗಳು. #OlimpiadasParis2024

ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಕಂಚಿನ ಪದಕ ಗೆಲ್ಲುವುದರ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿರುವ ಭಾರತದ ಪುರುಷರ ಹಾಕಿ ತಂಡದ ಎಲ್ಲ ಆಟಗಾರರಿಗೆ ಅಭಿನಂದನೆಗಳು.
#OlimpiadasParis2024
Anand Siddu Nyamagouda (@asnyamagouda) 's Twitter Profile Photo

ದೇಶದ ಸಮಸ್ತ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ದೇಶದ ಸಮಸ್ತ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
Anand Siddu Nyamagouda (@asnyamagouda) 's Twitter Profile Photo

ದಿ. 16ನೇ ತಾರೀಖಿನಂದು ನಡೆದ ನಗರಸಭೆ ಅಧ್ಯಕ್ಷ/ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರಮಾನಂದ ಗವರೋಜಿ ಅಧ್ಯಕ್ಷರಾಗಿ ಹಾಗೂ ರೇಖಾ ಕಾಂಬಳೆ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿರುವರು. ಇಬ್ಬರಿಗೂ ನಮ್ಮ ಪಕ್ಷದ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ದಿ. 16ನೇ ತಾರೀಖಿನಂದು ನಡೆದ ನಗರಸಭೆ ಅಧ್ಯಕ್ಷ/ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರಮಾನಂದ ಗವರೋಜಿ ಅಧ್ಯಕ್ಷರಾಗಿ ಹಾಗೂ ರೇಖಾ ಕಾಂಬಳೆ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿರುವರು. ಇಬ್ಬರಿಗೂ ನಮ್ಮ ಪಕ್ಷದ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
Anand Siddu Nyamagouda (@asnyamagouda) 's Twitter Profile Photo

ಕಾಂಗ್ರೆಸ್ ಪಕ್ಷದ ಜಮಖಂಡಿ ಬ್ಲಾಕ್ ಅಧ್ಯಕ್ಷರಾಗಿ ಶ್ರೀ ಮಹಾದೇವ ಪಾಟೀಲ, ಸಾವಳಗಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶ್ರೀ ಅರ್ಜುನ್ ದಳವಾಯಿ, ಹಾಗೂ ಜಮಖಂಡಿ ನಗರದ ಅಧ್ಯಕ್ಷರಾಗಿ ಶ್ರೀ ಮಹೇಶ್ ಕೋಳಿ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದು ಇಂದು ಪಕ್ಷದ ವತಿಯಿಂದ ಆಯ್ಕೆಯಾದ ನಾಯಕರಿಗೆ ಸನ್ಮಾನ ಮಾಡುವುದರ ಮೂಲಕ ಅಭಿನಂದನೆ ತಿಳಿಸಿದೆ.

ಕಾಂಗ್ರೆಸ್ ಪಕ್ಷದ ಜಮಖಂಡಿ ಬ್ಲಾಕ್ ಅಧ್ಯಕ್ಷರಾಗಿ ಶ್ರೀ ಮಹಾದೇವ ಪಾಟೀಲ, ಸಾವಳಗಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶ್ರೀ ಅರ್ಜುನ್ ದಳವಾಯಿ, ಹಾಗೂ ಜಮಖಂಡಿ ನಗರದ ಅಧ್ಯಕ್ಷರಾಗಿ ಶ್ರೀ ಮಹೇಶ್ ಕೋಳಿ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದು ಇಂದು ಪಕ್ಷದ  ವತಿಯಿಂದ ಆಯ್ಕೆಯಾದ ನಾಯಕರಿಗೆ ಸನ್ಮಾನ ಮಾಡುವುದರ ಮೂಲಕ ಅಭಿನಂದನೆ ತಿಳಿಸಿದೆ.
Anand Siddu Nyamagouda (@asnyamagouda) 's Twitter Profile Photo

ಆದರ್ಶ ಶಿಕ್ಷಕರು, ಮಾಜಿ ರಾಷ್ಟಪತಿ, ಭಾರತ ರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸುವ ಶಿಕ್ಷಕ ದಿನಾಚರಣೆಯಂದು ಎಲ್ಲ ಶಿಕ್ಷಕ ವೃಂದಕ್ಕೆ ಹಾರ್ದಿಕ ಶುಭಾಶಯಗಳು.

ಆದರ್ಶ ಶಿಕ್ಷಕರು, ಮಾಜಿ ರಾಷ್ಟಪತಿ, ಭಾರತ ರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸುವ ಶಿಕ್ಷಕ ದಿನಾಚರಣೆಯಂದು ಎಲ್ಲ ಶಿಕ್ಷಕ ವೃಂದಕ್ಕೆ ಹಾರ್ದಿಕ ಶುಭಾಶಯಗಳು.
Anand Siddu Nyamagouda (@asnyamagouda) 's Twitter Profile Photo

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
Anand Siddu Nyamagouda (@asnyamagouda) 's Twitter Profile Photo

ಸುಕ್ಷೇತ್ರ ಕಡಪಟ್ಟಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ದೊಡ್ಡ ಬಸವೇಶ್ವರ ಹಾಗೂ ಪವಾಡ ಬಸವೇಶ್ವರ ದೇವರ ದರ್ಶನ ಮಾಡಿ ಆಶೀರ್ವಾದ ಪಡೆದೆ.

ಸುಕ್ಷೇತ್ರ ಕಡಪಟ್ಟಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ದೊಡ್ಡ ಬಸವೇಶ್ವರ ಹಾಗೂ ಪವಾಡ ಬಸವೇಶ್ವರ ದೇವರ ದರ್ಶನ ಮಾಡಿ ಆಶೀರ್ವಾದ ಪಡೆದೆ.
Anand Siddu Nyamagouda (@asnyamagouda) 's Twitter Profile Photo

ಜಮಖಂಡಿ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕಚೇರಿಯ ಉದ್ಘಾಟನಾ ಕಾರ್ಯ ನೆರವೇರಿಸಿ ಮಾತನಾಡಿದೆ. ಈ ಸಂದರ್ಭದಲ್ಲಿ, ವರ್ಧಮಾನ ನ್ಯಾಮಗೌಡ, ಬಿಎಸ್ ಸಿಂಧೂರ, ಶ್ರೀಶೈಲ ದಳವಾಯಿ, ರವಿ ಯಡಹಳ್ಳಿ, ಪರಮಾನಂದ ಗೌರೋಜಿ, ಅನ್ವರ್ ಮೊಮಿನ್,ಈಶ್ವರ ಕರಬಸವನವರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ಜಮಖಂಡಿ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕಚೇರಿಯ ಉದ್ಘಾಟನಾ ಕಾರ್ಯ ನೆರವೇರಿಸಿ ಮಾತನಾಡಿದೆ. ಈ ಸಂದರ್ಭದಲ್ಲಿ, ವರ್ಧಮಾನ ನ್ಯಾಮಗೌಡ, ಬಿಎಸ್ ಸಿಂಧೂರ, ಶ್ರೀಶೈಲ ದಳವಾಯಿ, ರವಿ ಯಡಹಳ್ಳಿ, ಪರಮಾನಂದ ಗೌರೋಜಿ, ಅನ್ವರ್ ಮೊಮಿನ್,ಈಶ್ವರ ಕರಬಸವನವರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು