SP Bengaluru District Police (@bngdistpol) 's Twitter Profile
SP Bengaluru District Police

@bngdistpol

Official handle of Bengaluru Dist POLICE, Committed to citizen-centric policing by leveraging technologies. For emergency Dial 112.

ID: 1114406179520647168

linkhttps://bangaloreruralpolice.karnataka.gov.in/ calendar_today06-04-2019 05:55:12

1,1K Tweet

5,5K Followers

179 Following

Rajanakunte Police Station (@rajanakunteps) 's Twitter Profile Photo

ಈ ದಿನ ಗೌರಿ -ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಠಾಣಾ ಸರಹದ್ದಿನಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳಲ್ಲಿ ರೂಟ್ ಮಾರ್ಚ್ ಅನ್ನು ಕೈಗೊಳ್ಳಲಾಯಿತು. SP Bengaluru District Police IGP Central Range

ಈ ದಿನ ಗೌರಿ -ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಠಾಣಾ ಸರಹದ್ದಿನಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳಲ್ಲಿ ರೂಟ್ ಮಾರ್ಚ್ ಅನ್ನು ಕೈಗೊಳ್ಳಲಾಯಿತು. <a href="/bngdistpol/">SP Bengaluru District Police</a> <a href="/IgpRange/">IGP Central Range</a>
VIJAYAPURA Police station BNG (@vijaypuraps) 's Twitter Profile Photo

ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ಗಳನ್ನು CEIR ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ ceir.gov.in Portal ನಲ್ಲಿ ದೂರನ್ನು ನೋಂದಾಯಿಸಿ.SP Bengaluru District Police IGP Central Range

ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ಗಳನ್ನು CEIR ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ ceir.gov.in
Portal ನಲ್ಲಿ ದೂರನ್ನು  ನೋಂದಾಯಿಸಿ.<a href="/bngdistpol/">SP Bengaluru District Police</a> <a href="/IgpRange/">IGP Central Range</a>
SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಗೌರಿ - ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ , ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿರವರುಗಳಿಂದ ರೂಟ್ ಮಾರ್ಚ್ ಅನ್ನು ಕೈಗೊಳ್ಳಲಾಯಿತು.

ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಗೌರಿ - ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ , ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿರವರುಗಳಿಂದ ರೂಟ್ ಮಾರ್ಚ್ ಅನ್ನು ಕೈಗೊಳ್ಳಲಾಯಿತು.
SP Bengaluru District Police (@bngdistpol) 's Twitter Profile Photo

ಬುದ್ಧಿವಂತಿಕೆ ಮತ್ತು ಸಮೃದ್ಧಿಯ ಭಗವಂತ, ಗಣೇಶ,ಯಾವಾಗಲೂ ನಮ್ಮಮಾರ್ಗದರ್ಶಕ ಹಾಗೂ ರಕ್ಷಕನಾಗಿ ಉಳಿಯಲಿ ,ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ವಿಘ್ನ ವಿನಾಶಕ ನಿವರಿಸಲಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಉಜ್ವಲ ಮತ್ತು ಯಶಸ್ವಿ ಭವಿಷ್ಯವನ್ನು ಆಶೀರ್ವದಿಸಲಿ.DGP KARNATAKA IGP Central Range #happyganeshachaturthi

ಬುದ್ಧಿವಂತಿಕೆ ಮತ್ತು ಸಮೃದ್ಧಿಯ ಭಗವಂತ, ಗಣೇಶ,ಯಾವಾಗಲೂ ನಮ್ಮಮಾರ್ಗದರ್ಶಕ ಹಾಗೂ ರಕ್ಷಕನಾಗಿ ಉಳಿಯಲಿ ,ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ವಿಘ್ನ ವಿನಾಶಕ  ನಿವರಿಸಲಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಉಜ್ವಲ ಮತ್ತು ಯಶಸ್ವಿ ಭವಿಷ್ಯವನ್ನು ಆಶೀರ್ವದಿಸಲಿ.<a href="/DgpKarnataka/">DGP KARNATAKA</a> <a href="/IgpRange/">IGP Central Range</a> #happyganeshachaturthi
SP Bengaluru District Police (@bngdistpol) 's Twitter Profile Photo

ಕೊಲೆ ನಡೆದ ಸ್ಥಳಕ್ಕೆ ಭೇಟಿ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ,ಮಾನ್ಯ ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ , ಪ್ರಕರಣಕ್ಕೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುತ್ತಾರೆ.

ಕೊಲೆ ನಡೆದ ಸ್ಥಳಕ್ಕೆ ಭೇಟಿ:
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ,ಮಾನ್ಯ ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ , ಪ್ರಕರಣಕ್ಕೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುತ್ತಾರೆ.
DCP Whitefield Bengaluru (@dcpwhitefield) 's Twitter Profile Photo

Out of Context Kannada ಬೆಂಗಳೂರು ನಗರ ಪೊಲೀಸ್‌ BengaluruCityPolice ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಾಕಿ ಸಾರ್ವಜನಿಕರಲ್ಲಿ ಸುರಕ್ಷತಾ ಭಯವನ್ನು ಉಂಟುಮಾಡಿರುವ ದೀಪಕ್‌ ಎಂಬ ವ್ಯಕ್ತಿಯನ್ನು ಪತ್ತೆ ಮಾಡಿ, ವಶಕ್ಕೆ ಪಡೆದು, ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿರುತ್ತದೆ.

<a href="/OutOfContextKan/">Out of Context Kannada</a> <a href="/BlrCityPolice/">ಬೆಂಗಳೂರು ನಗರ ಪೊಲೀಸ್‌ BengaluruCityPolice</a> ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಾಕಿ ಸಾರ್ವಜನಿಕರಲ್ಲಿ ಸುರಕ್ಷತಾ ಭಯವನ್ನು ಉಂಟುಮಾಡಿರುವ ದೀಪಕ್‌ ಎಂಬ ವ್ಯಕ್ತಿಯನ್ನು ಪತ್ತೆ ಮಾಡಿ, ವಶಕ್ಕೆ ಪಡೆದು, ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿರುತ್ತದೆ.
dbpuratownpolice (@dbpuratownbng) 's Twitter Profile Photo

ಈ ದಿನ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಆಟೋ ಮತ್ತು ಖಾಸಗಿ ಶಾಲಾ ಬಸ್ ಚಾಲಕರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನ ಚಾಲಕರು ಪಾಲಿಸಬೇಕಾದ ನೀತಿ ನಿಯಮಗಳನ್ನು ಮಾನ್ಯ ಪೋಲಿಸ್ ಉಪಾಧೀಕ್ಷಕರು ಮತ್ತು ಆರಕ್ಷಕ ನಿರೀಕ್ಷಕರು ಚಾಲಕರಿಗೆ ಸೂಚನೆಗಳನ್ನು ಸಭೆಯ ಮೂಲಕ ತಿಳಿಸಿದರು .

ಈ ದಿನ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಆಟೋ ಮತ್ತು ಖಾಸಗಿ ಶಾಲಾ ಬಸ್ ಚಾಲಕರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನ ಚಾಲಕರು ಪಾಲಿಸಬೇಕಾದ ನೀತಿ ನಿಯಮಗಳನ್ನು ಮಾನ್ಯ ಪೋಲಿಸ್ ಉಪಾಧೀಕ್ಷಕರು ಮತ್ತು ಆರಕ್ಷಕ ನಿರೀಕ್ಷಕರು  ಚಾಲಕರಿಗೆ ಸೂಚನೆಗಳನ್ನು ಸಭೆಯ ಮೂಲಕ ತಿಳಿಸಿದರು .
Prajwal D'Souza (@prajwaldza) 's Twitter Profile Photo

To ease the registration process for setting up pandals, the #Bengaluru Rural district administration implemented a QR-code system ahead of the Ganesha Chaturthi celebrations on Saturday. SP Bengaluru District Police. Read more at: deccanherald.com/india/karnatak…

To ease the registration process for setting up pandals, the #Bengaluru Rural district administration implemented a QR-code system ahead of the Ganesha Chaturthi celebrations on Saturday. <a href="/bngdistpol/">SP Bengaluru District Police</a>. 

Read more at: deccanherald.com/india/karnatak…
DIPR Karnataka (@karnatakavarthe) 's Twitter Profile Photo

ಸಮಸ್ಯೆ ಎಂಬುದು ಬದುಕಿನ ಒಂದು ಭಾಗವಷ್ಟೇ. ಅದಕ್ಕೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಎಂತಹದ್ದೇ ಸಮಸ್ಯೆ ಬಂದರೂ ಅದನ್ನು ಮೆಟ್ಟಿ ನಿಂತು ಆತ್ಮವಿಶ್ವಾಸದಿಂದ ಎದುರಿಸಬೇಕು. ಜೀವನವನ್ನು ಪ್ರೀತಿಸಿ, ಸೋಲನ್ನು ಸವಾಲಾಗಿ ಸ್ವೀಕರಿಸಿ. ಮಾನಸಿಕ ಒತ್ತಡ, ಖಿನ್ನತೆಯಿಂದ ಹೊರಬರಬೇಕಾದರೆ ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಇಲ್ಲವೇ, ನಿಮ್ಮ ಆತ್ಮೀಯ

ಸಮಸ್ಯೆ ಎಂಬುದು ಬದುಕಿನ ಒಂದು ಭಾಗವಷ್ಟೇ. ಅದಕ್ಕೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಎಂತಹದ್ದೇ ಸಮಸ್ಯೆ ಬಂದರೂ ಅದನ್ನು ಮೆಟ್ಟಿ ನಿಂತು ಆತ್ಮವಿಶ್ವಾಸದಿಂದ ಎದುರಿಸಬೇಕು. 

ಜೀವನವನ್ನು ಪ್ರೀತಿಸಿ, ಸೋಲನ್ನು ಸವಾಲಾಗಿ ಸ್ವೀಕರಿಸಿ. ಮಾನಸಿಕ ಒತ್ತಡ, ಖಿನ್ನತೆಯಿಂದ ಹೊರಬರಬೇಕಾದರೆ ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಇಲ್ಲವೇ, ನಿಮ್ಮ ಆತ್ಮೀಯ
Jigani Police Station|ಜಿಗಣಿ ಪೊಲೀಸ್ ಠಾಣೆ (@jiganips) 's Twitter Profile Photo

ಈ ದಿನ ಜಿಗಣಿ ಪೊಲೀಸ್ ಠಾಣೆಯ ಪಿ ಐ ರವರ ನೇತೃತ್ವದಲ್ಲಿ ಜಿಗಣಿ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಶಾಲಾ ವಾಹನ ಚಾಲಕರು,ಟ್ರಕ್ ಚಾಲಕರು,ಆಟೋ ಚಾಲಕರು, ಇನ್ನಿತರೆ ವಾಹನಗಳ ಚಾಲಕರೊಂದಿಗೆ, ರಸ್ತೆ ಸುರಕ್ಷಾ ಕಾರ್ಯಗಾರವನ್ನು ಹಮ್ಮಿಕೊಂಡು ರಸ್ತೆ ಸುರಕ್ಷತೆ ಬಗ್ಗೆ ಮತ್ತು ಸುರಕ್ಷತೆಯ ಪಾಲನೆಯ ಬಗ್ಗೆ ಮಾಹಿತಿ ನೀಡಲಾಯಿತು.

ಈ ದಿನ ಜಿಗಣಿ ಪೊಲೀಸ್ ಠಾಣೆಯ ಪಿ ಐ ರವರ ನೇತೃತ್ವದಲ್ಲಿ ಜಿಗಣಿ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ  ಶಾಲಾ ವಾಹನ ಚಾಲಕರು,ಟ್ರಕ್ ಚಾಲಕರು,ಆಟೋ ಚಾಲಕರು, ಇನ್ನಿತರೆ ವಾಹನಗಳ  ಚಾಲಕರೊಂದಿಗೆ,  
ರಸ್ತೆ ಸುರಕ್ಷಾ ಕಾರ್ಯಗಾರವನ್ನು ಹಮ್ಮಿಕೊಂಡು ರಸ್ತೆ ಸುರಕ್ಷತೆ ಬಗ್ಗೆ ಮತ್ತು ಸುರಕ್ಷತೆಯ  ಪಾಲನೆಯ ಬಗ್ಗೆ ಮಾಹಿತಿ ನೀಡಲಾಯಿತು.
nelamangalatrafficps (@nmltrafficbng) 's Twitter Profile Photo

ಇಂದು ದಿನಾಂಕ 10/09/2024 ರಂದು ನೆಲಮಂಗಲ ಸಂಚಾರ ಠಾಣೆಯ ಸರಹದ್ದಿನಲ್ಲಿರುವ ಧೀರಜ್ ಟ್ರಾನ್ಸ್ಪೋರ್ಟ್ ಸರ್ವಿಸ್ ಗೆ ಭೇಟಿ ನೀಡಿ ಬಾರಿ ಗಾತ್ರದ ವಾಹನಗಳ ಚಾಲಕರುಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.

ಇಂದು ದಿನಾಂಕ 10/09/2024 ರಂದು ನೆಲಮಂಗಲ ಸಂಚಾರ ಠಾಣೆಯ ಸರಹದ್ದಿನಲ್ಲಿರುವ ಧೀರಜ್ ಟ್ರಾನ್ಸ್ಪೋರ್ಟ್ ಸರ್ವಿಸ್ ಗೆ ಭೇಟಿ ನೀಡಿ ಬಾರಿ ಗಾತ್ರದ ವಾಹನಗಳ ಚಾಲಕರುಗಳಿಗೆ  ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ  ಅರಿವು ಮೂಡಿಸಲಾಯಿತು.