B.S.Yediyurappa (@bsybjp) 's Twitter Profile
B.S.Yediyurappa

@bsybjp

Former Chief Minister of Karnataka

ID: 54936590

linkhttp://www.yeddyurappa.in calendar_today08-07-2009 15:58:06

8,8K Tweet

1,1M Followers

156 Following

B.S.Yediyurappa (@bsybjp) 's Twitter Profile Photo

ಎಲ್ಲರಿಗೂ 78ನೇ ಸ್ವಾತಂತ್ರ್ಯ ದಿನಾಚರಣೆಯ ಹೆಮ್ಮೆಯ ಶುಭಾಶಯಗಳು. #IndependenceDayIndia #HarGharTiranga

ಎಲ್ಲರಿಗೂ 78ನೇ ಸ್ವಾತಂತ್ರ್ಯ ದಿನಾಚರಣೆಯ ಹೆಮ್ಮೆಯ ಶುಭಾಶಯಗಳು.

#IndependenceDayIndia #HarGharTiranga
B.S.Yediyurappa (@bsybjp) 's Twitter Profile Photo

ಸಮಸ್ತ ಭಕ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಜಗನ್ಮಾತೆಯ ಅನುಗ್ರಹ ಎಲ್ಲರ ಮೇಲೂ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.

ಸಮಸ್ತ ಭಕ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಜಗನ್ಮಾತೆಯ ಅನುಗ್ರಹ ಎಲ್ಲರ ಮೇಲೂ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
B.S.Yediyurappa (@bsybjp) 's Twitter Profile Photo

ದಾರ್ಶನಿಕ ಸಂತ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯಸ್ಮರಣೆಯಂದು ಆ ಸಾಧಕ ಗುರುಗಳನ್ನು ಸ್ಮರಿಸುತ್ತಾ, ಸರ್ವಧರ್ಮಗಳ ಏಕತೆ ಮತ್ತು ಭಕ್ತಿ ಮಾರ್ಗವನ್ನು ಬೋಧಿಸಿದ ಅವರ ಚಿಂತನೆಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ.

ದಾರ್ಶನಿಕ ಸಂತ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯಸ್ಮರಣೆಯಂದು ಆ ಸಾಧಕ ಗುರುಗಳನ್ನು ಸ್ಮರಿಸುತ್ತಾ, ಸರ್ವಧರ್ಮಗಳ ಏಕತೆ ಮತ್ತು ಭಕ್ತಿ ಮಾರ್ಗವನ್ನು ಬೋಧಿಸಿದ ಅವರ ಚಿಂತನೆಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ.
B.S.Yediyurappa (@bsybjp) 's Twitter Profile Photo

ಅಪ್ರತಿಮ ನಾಯಕ, ಮುತ್ಸದ್ಧಿ ನೇತಾರ, ಮಾಜಿ ಪ್ರಧಾನಮಂತ್ರಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಆ ಮಹಾನ್ ಚೇತನಕ್ಕೆ ಆದರಪೂರ್ವಕ ಪ್ರಣಾಮಗಳು. #AtalBihariVajpayee #Sadaiva_Atal

ಅಪ್ರತಿಮ ನಾಯಕ, ಮುತ್ಸದ್ಧಿ ನೇತಾರ, ಮಾಜಿ ಪ್ರಧಾನಮಂತ್ರಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಆ ಮಹಾನ್ ಚೇತನಕ್ಕೆ ಆದರಪೂರ್ವಕ ಪ್ರಣಾಮಗಳು. 

#AtalBihariVajpayee #Sadaiva_Atal
B.S.Yediyurappa (@bsybjp) 's Twitter Profile Photo

ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ Rishab Shetty ಸೇರಿದಂತೆ ಅತ್ಯುತ್ತಮ ಮನೋರಂಜನಾ ಚಲನಚಿತ್ರ ಪ್ರಶಸ್ತಿ ಗೆದ್ದ ಕಾಂತಾರ ಚಿತ್ರತಂಡಕ್ಕೆ ಹಾಗೂ ನಾಡಿನ ಎಲ್ಲ ಪ್ರಶಸ್ತಿ ವಿಜೇತ ಸಾಧಕರಿಗೆ ಅಭಿನಂದನೆಗಳು.

B.S.Yediyurappa (@bsybjp) 's Twitter Profile Photo

ಎಲ್ಲ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಪರಸ್ಪರ ಪ್ರೀತಿ, ವಾತ್ಸಲ್ಯ, ಸುರಕ್ಷತೆಯ ಶ್ರೀರಕ್ಷೆ ದೇವರು ಎಲ್ಲರಿಗೂ ದಯಪಾಲಿಸಲಿ ಎಂದು ಹಾರೈಸುತ್ತೇನೆ. #RakshaBandhan

ಎಲ್ಲ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಪರಸ್ಪರ ಪ್ರೀತಿ, ವಾತ್ಸಲ್ಯ, ಸುರಕ್ಷತೆಯ ಶ್ರೀರಕ್ಷೆ ದೇವರು ಎಲ್ಲರಿಗೂ ದಯಪಾಲಿಸಲಿ ಎಂದು ಹಾರೈಸುತ್ತೇನೆ.

#RakshaBandhan
B.S.Yediyurappa (@bsybjp) 's Twitter Profile Photo

ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಭಕ್ತರಿಂದ ಆರಾಧಿಸಲ್ಪಡುವ ಮಂತ್ರಾಲಯದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವದಂದು ಗುರುಗಳ ಶ್ರೀಚರಣಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು.

ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಭಕ್ತರಿಂದ ಆರಾಧಿಸಲ್ಪಡುವ ಮಂತ್ರಾಲಯದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವದಂದು ಗುರುಗಳ ಶ್ರೀಚರಣಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು.
B.S.Yediyurappa (@bsybjp) 's Twitter Profile Photo

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಮಹೋತ್ಸವದ ಸಂದರ್ಭದಲ್ಲಿ ಇಂದು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಶ್ರೀ ರಾಘವೇಂದ್ರ ಮಠಕ್ಕೆ ತೆರಳಿ ಶ್ರೀ ರಾಯರ ಬೃಂದಾವನದ ದರ್ಶನ ಪಡೆದು, ಪೂಜೆ ಸಲ್ಲಿಸಲಾಯಿತು.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಮಹೋತ್ಸವದ ಸಂದರ್ಭದಲ್ಲಿ ಇಂದು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಶ್ರೀ ರಾಘವೇಂದ್ರ ಮಠಕ್ಕೆ ತೆರಳಿ ಶ್ರೀ ರಾಯರ ಬೃಂದಾವನದ ದರ್ಶನ ಪಡೆದು, ಪೂಜೆ ಸಲ್ಲಿಸಲಾಯಿತು.
B.S.Yediyurappa (@bsybjp) 's Twitter Profile Photo

My respectful tributes to Padma Vibhushan Shri Arun Jaitley Ji on his Punya Thithi. His remarkable service to the nation, enduring legacy as a parliamentarian and dedication to the party will always be remembered.

B.S.Yediyurappa (@bsybjp) 's Twitter Profile Photo

ಧರ್ಮವನ್ನು ಮತ್ತೆ ಸ್ಥಾಪಿಸಲು ಅವತಾರ ತಾಳಿದ ಶ್ರೀಕೃಷ್ಣ ಎಲ್ಲ ಭಕ್ತರ ಮನೆ ಮನಗಳಲ್ಲಿ ನಿರಂತರ ನೆಲೆಸಲಿ, ಧರ್ಮವನ್ನು ಸದಾ ಸಂರಕ್ಷಿಸಲಿ. ಸಮಸ್ತ ಭಕ್ತಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಭಕ್ತಿಪೂರ್ವಕ ಶುಭಾಶಯಗಳು.

ಧರ್ಮವನ್ನು ಮತ್ತೆ ಸ್ಥಾಪಿಸಲು ಅವತಾರ ತಾಳಿದ ಶ್ರೀಕೃಷ್ಣ ಎಲ್ಲ ಭಕ್ತರ ಮನೆ ಮನಗಳಲ್ಲಿ ನಿರಂತರ ನೆಲೆಸಲಿ, ಧರ್ಮವನ್ನು ಸದಾ ಸಂರಕ್ಷಿಸಲಿ. ಸಮಸ್ತ ಭಕ್ತಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಭಕ್ತಿಪೂರ್ವಕ ಶುಭಾಶಯಗಳು.
B.S.Yediyurappa (@bsybjp) 's Twitter Profile Photo

ಸುತ್ತೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಜನ್ಮದಿನದಂದು ಅವರ ಶ್ರೀಚರಣಗಳಲ್ಲಿ ಭಕ್ತಿಪೂರ್ವಕ ಪ್ರಣಾಮಗಳು.

ಸುತ್ತೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಜನ್ಮದಿನದಂದು ಅವರ ಶ್ರೀಚರಣಗಳಲ್ಲಿ ಭಕ್ತಿಪೂರ್ವಕ ಪ್ರಣಾಮಗಳು.
B.S.Yediyurappa (@bsybjp) 's Twitter Profile Photo

ಈಶ ಪ್ರತಿಷ್ಠಾನದ ಪೂಜ್ಯ ಸದ್ಗುರು ಶ್ರೀ ಜಗ್ಗಿ ವಾಸುದೇವ್‌ ಅವರಿಗೆ ಜನ್ಮದಿನದ ಶುಭಾಶಯಗಳು. ಸಮಾಜಕ್ಕೆ ತಮ್ಮ ಸೇವೆ ಹಾಗೂ ಮಾರ್ಗದರ್ಶನ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ. Sadhguru Isha Foundation

ಈಶ ಪ್ರತಿಷ್ಠಾನದ ಪೂಜ್ಯ ಸದ್ಗುರು ಶ್ರೀ ಜಗ್ಗಿ ವಾಸುದೇವ್‌ ಅವರಿಗೆ ಜನ್ಮದಿನದ ಶುಭಾಶಯಗಳು. ಸಮಾಜಕ್ಕೆ ತಮ್ಮ ಸೇವೆ ಹಾಗೂ ಮಾರ್ಗದರ್ಶನ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.

<a href="/SadhguruJV/">Sadhguru</a> <a href="/ishafoundation/">Isha Foundation</a>
B.S.Yediyurappa (@bsybjp) 's Twitter Profile Photo

ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಹೆಣ್ಣುಮಗುವಿನ ಸ್ಥಾನ ಹೆಚ್ಚಿಸಲು ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಜನನವನ್ನು ಉತ್ತೇಜಿಸಲು 2006-07ನೇ ಸಾಲಿನಲ್ಲಿ, ದೇಶದಲ್ಲೇ ಮೊದಲ ಬಾರಿಗೆ, ಹೆಣ್ಣು ಮಕ್ಕಳ ರಕ್ಷಣೆಗಾಗಿ "ಭಾಗ್ಯಲಕ್ಷ್ಮಿ” ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದದ್ದು ನನ್ನ ರಾಜಕೀಯ ಜೀವನದ ಒಂದು ಸಂತೃಪ್ತಿಯ

ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಹೆಣ್ಣುಮಗುವಿನ ಸ್ಥಾನ ಹೆಚ್ಚಿಸಲು ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಜನನವನ್ನು ಉತ್ತೇಜಿಸಲು 2006-07ನೇ ಸಾಲಿನಲ್ಲಿ, ದೇಶದಲ್ಲೇ ಮೊದಲ ಬಾರಿಗೆ, ಹೆಣ್ಣು ಮಕ್ಕಳ ರಕ್ಷಣೆಗಾಗಿ "ಭಾಗ್ಯಲಕ್ಷ್ಮಿ” ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದದ್ದು ನನ್ನ ರಾಜಕೀಯ ಜೀವನದ ಒಂದು ಸಂತೃಪ್ತಿಯ
B.S.Yediyurappa (@bsybjp) 's Twitter Profile Photo

ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಆ ಹಿರಿಯ ಚೇತನಕ್ಕೆ ಶ್ರದ್ಧಾಪೂರ್ವಕ ನಮನಗಳು. ನಾಡಿನ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು. #TeachersDay

B.S.Yediyurappa (@bsybjp) 's Twitter Profile Photo

ಸರ್ವರಿಗೂ ಸ್ವರ್ಣಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ, ಶಕ್ತಿದೇವತೆ ತಾಯಿ ಗೌರಿಯು ಎಲ್ಲರಿಗೂ ಸನ್ಮಂಗಳವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.

ಸರ್ವರಿಗೂ ಸ್ವರ್ಣಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ, ಶಕ್ತಿದೇವತೆ ತಾಯಿ ಗೌರಿಯು ಎಲ್ಲರಿಗೂ ಸನ್ಮಂಗಳವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
B.S.Yediyurappa (@bsybjp) 's Twitter Profile Photo

ರಾಷ್ಟ್ರೀಯ ಸದಸ್ಯತ್ವ ಅಭಿಯಾನ-2024 ರ ಅಡಿಯಲ್ಲಿ ಮತ್ತೆ ಪಕ್ಷದ ಸದಸ್ಯತ್ವವನ್ನು ತೆಗೆದುಕೊಂಡಿದ್ದೇನೆ. ಟೋಲ್-ಫ್ರೀ ಸಂಖ್ಯೆ 8800002024ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಅಥವಾ #NamoApp ಮೂಲಕ ಬಿಜೆಪಿ ಸದಸ್ಯರಾಗಿ, ನವಭಾರತ ನಿರ್ಮಾಣದ ಅಭಿಯಾನದಲ್ಲಿ ನಮ್ಮ ಜೊತೆಯಾಗಿ ಎಂದು ಪಕ್ಷದ ಎಲ್ಲ ಹಿತೈಷಿಗಳಲ್ಲಿ ಮತ್ತು ಬೆಂಬಲಿಗರಲ್ಲಿ ಕೋರುತ್ತೇನೆ.

ರಾಷ್ಟ್ರೀಯ ಸದಸ್ಯತ್ವ ಅಭಿಯಾನ-2024 ರ ಅಡಿಯಲ್ಲಿ ಮತ್ತೆ ಪಕ್ಷದ ಸದಸ್ಯತ್ವವನ್ನು ತೆಗೆದುಕೊಂಡಿದ್ದೇನೆ.

ಟೋಲ್-ಫ್ರೀ ಸಂಖ್ಯೆ 8800002024ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಅಥವಾ #NamoApp ಮೂಲಕ ಬಿಜೆಪಿ ಸದಸ್ಯರಾಗಿ, ನವಭಾರತ ನಿರ್ಮಾಣದ ಅಭಿಯಾನದಲ್ಲಿ ನಮ್ಮ ಜೊತೆಯಾಗಿ ಎಂದು ಪಕ್ಷದ ಎಲ್ಲ ಹಿತೈಷಿಗಳಲ್ಲಿ ಮತ್ತು ಬೆಂಬಲಿಗರಲ್ಲಿ ಕೋರುತ್ತೇನೆ.
B.S.Yediyurappa (@bsybjp) 's Twitter Profile Photo

ನಾಡಿನ ಸಮಸ್ತ ಭಕ್ತಜನತೆಗೆ ಗಣೇಶ ಹಬ್ಬದ ಶುಭಾಶಯಗಳು. ವಿನಾಯಕನ ಅನುಗ್ರಹ ನಾಡಿನ ಮೇಲೆ ಸದಾ ಇರಲಿ, ಎಲ್ಲರಿಗೂ ಸಂತೋಷ, ಸಂತೃಪ್ತಿ, ಆರೋಗ್ಯ ಭಾಗ್ಯಗಳನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ನಾಡಿನ ಸಮಸ್ತ ಭಕ್ತಜನತೆಗೆ ಗಣೇಶ ಹಬ್ಬದ ಶುಭಾಶಯಗಳು. ವಿನಾಯಕನ ಅನುಗ್ರಹ ನಾಡಿನ ಮೇಲೆ ಸದಾ ಇರಲಿ, ಎಲ್ಲರಿಗೂ ಸಂತೋಷ, ಸಂತೃಪ್ತಿ, ಆರೋಗ್ಯ ಭಾಗ್ಯಗಳನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
B.S.Yediyurappa (@bsybjp) 's Twitter Profile Photo

ಹಿರಿಯ ಪತ್ರಕರ್ತ ಶ್ರೀ ವಸಂತ ನಾಡಿಗೇರ ಅವರು ವಿಧಿವಶರಾದ ಸುದ್ದಿ ಅತ್ಯಂತ ದುಃಖವನ್ನು ಉಂಟುಮಾಡಿದೆ. ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಅವರು ಅಪಾರ ಸೇವೆ ಸಲ್ಲಿಸಿದ್ದರು. ಅಗಲಿದ ಅವರ ಚೇತನಕ್ಕೆ ಚಿರಶಾಂತಿ ಪ್ರಾರ್ಥಿಸುತ್ತಾ ಅವರ ಕುಟುಂಬದವರಲ್ಲಿ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ 🙏🏼

ಹಿರಿಯ ಪತ್ರಕರ್ತ ಶ್ರೀ ವಸಂತ ನಾಡಿಗೇರ ಅವರು ವಿಧಿವಶರಾದ ಸುದ್ದಿ ಅತ್ಯಂತ ದುಃಖವನ್ನು ಉಂಟುಮಾಡಿದೆ. ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಅವರು ಅಪಾರ ಸೇವೆ ಸಲ್ಲಿಸಿದ್ದರು. ಅಗಲಿದ ಅವರ ಚೇತನಕ್ಕೆ ಚಿರಶಾಂತಿ ಪ್ರಾರ್ಥಿಸುತ್ತಾ ಅವರ ಕುಟುಂಬದವರಲ್ಲಿ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ 🙏🏼
B.S.Yediyurappa (@bsybjp) 's Twitter Profile Photo

Birthday greetings to Aadaraniya Sarsanghachalak Shri Mohan Bhagwat Ji. I pray for your good health and a long life in service of Bharat. Mohan Bhagwat RSS

Birthday greetings to Aadaraniya Sarsanghachalak Shri Mohan Bhagwat Ji. I pray for your good health and a long life in service of Bharat. 

<a href="/DrMohanBhagwat/">Mohan Bhagwat</a> <a href="/RSSorg/">RSS</a>
B.S.Yediyurappa (@bsybjp) 's Twitter Profile Photo

ಆಯುಷ್ಮಾನ್ ಭಾರತ್ #PMJAY ಯೋಜನೆ ಅಡಿಯಲ್ಲಿ, 70 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಪ್ರಧಾನಿ ಶ್ರೀ Narendra Modi ಜೀ ನೇತೃತ್ವದ ಕೇಂದ್ರ ಸಚಿವ ಸಂಪುಟದ ಐತಿಹಾಸಿಕ ನಿರ್ಧಾರ ಅತ್ಯಂತ ಸ್ವಾಗತಾರ್ಹ. ಆಮೂಲಕ ದೇಶದ ಎಲ್ಲ ಹಿರಿಯ ನಾಗರಿಕರಿಗೆ ಆರೋಗ್ಯ

ಆಯುಷ್ಮಾನ್ ಭಾರತ್ #PMJAY ಯೋಜನೆ ಅಡಿಯಲ್ಲಿ, 70 ವರ್ಷ ಮತ್ತು ಮೇಲ್ಪಟ್ಟ  ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಪ್ರಧಾನಿ ಶ್ರೀ <a href="/narendramodi/">Narendra Modi</a> ಜೀ ನೇತೃತ್ವದ ಕೇಂದ್ರ ಸಚಿವ ಸಂಪುಟದ ಐತಿಹಾಸಿಕ ನಿರ್ಧಾರ ಅತ್ಯಂತ ಸ್ವಾಗತಾರ್ಹ. ಆಮೂಲಕ ದೇಶದ ಎಲ್ಲ ಹಿರಿಯ ನಾಗರಿಕರಿಗೆ ಆರೋಗ್ಯ