B Y Raghavendra (@byrbjp) 's Twitter Profile
B Y Raghavendra

@byrbjp

Member of Parliament, Shivamogga Loksabha Constituency.

ID: 961873514

linkhttps://www.byraghavendra.com calendar_today21-11-2012 06:28:34

14,14K Tweet

64,64K Followers

441 Following

B Y Raghavendra (@byrbjp) 's Twitter Profile Photo

ಶರಾವತಿ ಹಿನ್ನೀರ ಕಳಸವಳ್ಳಿ- ಅಂಬಾರಗೊಂಡ್ಲು ಸಂಪರ್ಕದ ಐತಿಹಾಸಿಕ ಯೋಜನೆಯ ಸಿಗಂದೂರು ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಜತೆಗೆ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ. ಸೇತುವೆ ನಿರ್ಮಾಣದಿಂದ ನನಗೆ

ಶರಾವತಿ ಹಿನ್ನೀರ ಕಳಸವಳ್ಳಿ- ಅಂಬಾರಗೊಂಡ್ಲು ಸಂಪರ್ಕದ ಐತಿಹಾಸಿಕ ಯೋಜನೆಯ ಸಿಗಂದೂರು ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದೆ. 

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಜತೆಗೆ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ.

ಸೇತುವೆ ನಿರ್ಮಾಣದಿಂದ ನನಗೆ
B Y Raghavendra (@byrbjp) 's Twitter Profile Photo

ಶಿವಮೊಗ್ಗದ ಚೌಕಿ ಮಠದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಶಿವಮೊಗ್ಗ ಜಿಲ್ಲಾ ಶಾಖೆ ಇಂದು ಹಮ್ಮಿಕೊಂಡಿದ್ದ "ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ-2024" ಸಮಾರಂಭದಲ್ಲಿ ಪಾಲ್ಗೊಂಡು ಸಿರಿಗೆರೆ ಶ್ರೀ ತರಳಬಾಳು ಪೀಠದ ಪರಮ ಪೂಜ್ಯರಾದ ಶ್ರೀ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ

ಶಿವಮೊಗ್ಗದ ಚೌಕಿ ಮಠದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಶಿವಮೊಗ್ಗ ಜಿಲ್ಲಾ ಶಾಖೆ ಇಂದು ಹಮ್ಮಿಕೊಂಡಿದ್ದ "ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ-2024" ಸಮಾರಂಭದಲ್ಲಿ ಪಾಲ್ಗೊಂಡು ಸಿರಿಗೆರೆ ಶ್ರೀ ತರಳಬಾಳು ಪೀಠದ ಪರಮ ಪೂಜ್ಯರಾದ ಶ್ರೀ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ
B Y Raghavendra (@byrbjp) 's Twitter Profile Photo

ಶಿವಮೊಗ್ಗದ ನಿರೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳ ಸಭೆ ಕರೆದು ಈ ಕೆಳಕಂಡ ಅಂಶಗಳ ಬಗ್ಗೆ ಚರ್ಚಿಸಲಾಯಿತು. 1. ಶಿವಮೊಗ್ಗ-ಶಿಕಾರಿಪುರ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಶ್ರೀ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನಗತ್ಯ ಟೋಲ್ ಅಳವಡಿಸಿ ಕರ ವಸೂಲಿ ಮಾಡುವ ಮೂಲಕ ನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ ಆಗುತ್ತಿರುವ ತೊಂದರೆಗಳ ಕುರಿತು

ಶಿವಮೊಗ್ಗದ ನಿರೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳ ಸಭೆ ಕರೆದು ಈ ಕೆಳಕಂಡ ಅಂಶಗಳ ಬಗ್ಗೆ ಚರ್ಚಿಸಲಾಯಿತು.

1. ಶಿವಮೊಗ್ಗ-ಶಿಕಾರಿಪುರ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಶ್ರೀ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನಗತ್ಯ ಟೋಲ್ ಅಳವಡಿಸಿ ಕರ ವಸೂಲಿ ಮಾಡುವ ಮೂಲಕ ನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ ಆಗುತ್ತಿರುವ ತೊಂದರೆಗಳ ಕುರಿತು
All India Radio News (@airnewsalerts) 's Twitter Profile Photo

Prime Minister Narendra Modi will transfer the first instalment of Pradhan Mantri Awas Yojana - Gramin (#PMAYG) to the beneficiaries in #Jharkhand at a function in Jamshedpur tomorrow. PM Modi will distribute sanction letters to around 20,000 beneficiaries in the state.

Prime Minister <a href="/narendramodi/">Narendra Modi</a> will transfer the first instalment of Pradhan Mantri Awas Yojana - Gramin (#PMAYG) to the beneficiaries in #Jharkhand at a function in Jamshedpur tomorrow.

PM Modi will distribute sanction letters to around 20,000 beneficiaries in the state.
B Y Raghavendra (@byrbjp) 's Twitter Profile Photo

10 Years of Jan-Dhan Yojana: Spurring Rural Consumption Through Digital Financial Inclusion. news18.com/opinion/opinio… via NaMo App

10 Years of Jan-Dhan Yojana: Spurring Rural Consumption Through Digital Financial Inclusion.

news18.com/opinion/opinio…

via NaMo App
B Y Raghavendra (@byrbjp) 's Twitter Profile Photo

ಗಾವೋ ವಿಶ್ವಸ್ಯ ಮಾತರಃ || ಗಾವೋ ರಕ್ಷತಿ ರಕ್ಷಿತಃ ll #Deepjyoti

B Y Raghavendra (@byrbjp) 's Twitter Profile Photo

ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಶುಭ ದಿನವು ನಾಡಿನಾದ್ಯಂತ ಸಂತೋಷ, ಆರೋಗ್ಯ, ನೆಮ್ಮದಿ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿ. #HappyOnam #Onam #Onam2024

ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಶುಭ ದಿನವು ನಾಡಿನಾದ್ಯಂತ ಸಂತೋಷ, ಆರೋಗ್ಯ, ನೆಮ್ಮದಿ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿ.

#HappyOnam #Onam #Onam2024
B Y Raghavendra (@byrbjp) 's Twitter Profile Photo

ರಾಷ್ಟ್ರೀಯ ಅಭಿಯಂತರರ ದಿನ ಮಹಾನ್‌ ಮೇಧಾವಿ, ಅಸಾಮಾನ್ಯ ತಂತ್ರಜ್ಞ, ಭಾರತ ರತ್ನ ಸರ್.‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣೆಗಳು. ಅವರ ಜನ್ಮದಿನದ ಸ್ಮರಣಾರ್ಥ ಇಂಜಿನಿಯರ್‌ಗಳು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಅಭಿಯಂತರರ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ

ರಾಷ್ಟ್ರೀಯ ಅಭಿಯಂತರರ ದಿನ

ಮಹಾನ್‌ ಮೇಧಾವಿ, ಅಸಾಮಾನ್ಯ ತಂತ್ರಜ್ಞ, ಭಾರತ ರತ್ನ ಸರ್.‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣೆಗಳು. ಅವರ ಜನ್ಮದಿನದ ಸ್ಮರಣಾರ್ಥ ಇಂಜಿನಿಯರ್‌ಗಳು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಅಭಿಯಂತರರ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ
B Y Raghavendra (@byrbjp) 's Twitter Profile Photo

ನಾಡಿನ ಸಮಸ್ತ ಜನತೆಗೆ ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಶುಭಾಶಯಗಳು. #VishwakarmaJayanti

ನಾಡಿನ ಸಮಸ್ತ ಜನತೆಗೆ ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಶುಭಾಶಯಗಳು.

#VishwakarmaJayanti
B Y Raghavendra (@byrbjp) 's Twitter Profile Photo

ಬೈಂದೂರು ವಿಧಾನಸಭಾ ವ್ಯಾಪ್ತಿಯ ಯಡಮೊಗ್ಗೆ ಗ್ರಾಮಕ್ಕೆ ನೀರಾವರಿ ಯೋಜನೆ ಕಲ್ಪಿಸುವ ಕುರಿತು ಇಂದು ಯಡಮೊಗ್ಗೆ ಗ್ರಾಮಸ್ತರೊಂದಿಗೆ ಚರ್ಚಿಸಲಾಯಿತು. ಈ ಸಂಧರ್ಭದಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ, ಮುಖಂಡರಾದ ಶ್ರೀ ಕೃಷ್ಣ ಪ್ರಸಾದ, ಶ್ರೀ ಸುರೇಶ್ ಶೆಟ್ಟಿ, ಶ್ರೀ ಬಾಲಚಂದ್ರ ಭಟ್, ಶ್ರೀ ಪ್ರಾಣೇಶ್ ಯಡಿಯಾಳ್, ಶ್ರೀ

ಬೈಂದೂರು ವಿಧಾನಸಭಾ ವ್ಯಾಪ್ತಿಯ ಯಡಮೊಗ್ಗೆ ಗ್ರಾಮಕ್ಕೆ ನೀರಾವರಿ ಯೋಜನೆ ಕಲ್ಪಿಸುವ ಕುರಿತು ಇಂದು ಯಡಮೊಗ್ಗೆ ಗ್ರಾಮಸ್ತರೊಂದಿಗೆ ಚರ್ಚಿಸಲಾಯಿತು. 

ಈ ಸಂಧರ್ಭದಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ, ಮುಖಂಡರಾದ ಶ್ರೀ ಕೃಷ್ಣ ಪ್ರಸಾದ, ಶ್ರೀ ಸುರೇಶ್ ಶೆಟ್ಟಿ, ಶ್ರೀ ಬಾಲಚಂದ್ರ ಭಟ್, ಶ್ರೀ ಪ್ರಾಣೇಶ್ ಯಡಿಯಾಳ್, ಶ್ರೀ
B Y Raghavendra (@byrbjp) 's Twitter Profile Photo

ಬೈಂದೂರು ವಿಧಾನ ಸಭಾ ವ್ಯಾಪ್ತಿಯಲ್ಲಿ ಇದೇ ನವೆಂಬರ್ ನಲ್ಲಿ ನೆಡೆಯುವ ಬೈಂದೂರು ಉತ್ಸವ ಕಾರ್ಯಕ್ರಮದ ಲಾಂಚನವನ್ನು ಬೈಂದೂರಿನ ಸೇನೇಶ್ವರ ದೇವಸ್ಥಾನ ಆವರಣದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂಧರ್ಭದಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ, ಬೈಂದೂರು ಉತ್ಸವದ ಉಸ್ತುವಾರಿ ಶ್ರೀ ಗಣೇಶ್ ಗಾಣಿಗ, ಮುಖಂಡರಾದ ಶ್ರೀ ಪುಷ್ಪರಾಜ್ ಶೆಟ್ಟಿ,

ಬೈಂದೂರು ವಿಧಾನ ಸಭಾ ವ್ಯಾಪ್ತಿಯಲ್ಲಿ ಇದೇ ನವೆಂಬರ್ ನಲ್ಲಿ ನೆಡೆಯುವ ಬೈಂದೂರು ಉತ್ಸವ ಕಾರ್ಯಕ್ರಮದ ಲಾಂಚನವನ್ನು ಬೈಂದೂರಿನ ಸೇನೇಶ್ವರ ದೇವಸ್ಥಾನ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ, ಬೈಂದೂರು ಉತ್ಸವದ ಉಸ್ತುವಾರಿ ಶ್ರೀ ಗಣೇಶ್ ಗಾಣಿಗ, ಮುಖಂಡರಾದ ಶ್ರೀ ಪುಷ್ಪರಾಜ್ ಶೆಟ್ಟಿ,
B Y Raghavendra (@byrbjp) 's Twitter Profile Photo

ಬೈಂದೂರು ತಾಲ್ಲೂಕು ನಾಗೂರುನಲ್ಲಿರುವ ಮಹಾಲಸಾ ಕಲ್ಚರಲ್ ಹಾಲ್ ಸಭಾಂಗಣದಲ್ಲಿ ಬಿಜೆಪಿ ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಇಂದು ಆಯೋಜಿಸಿದ್ದ "ಬ್ರಹ್ಮಶ್ರೀ ನಾರಾಯಣ ಗುರು" ಗಳ 170ನೇ ವರ್ಷದ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಲಾಯಿತು. ಈ ಸಮಯದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ

ಬೈಂದೂರು ತಾಲ್ಲೂಕು ನಾಗೂರುನಲ್ಲಿರುವ ಮಹಾಲಸಾ ಕಲ್ಚರಲ್ ಹಾಲ್ ಸಭಾಂಗಣದಲ್ಲಿ ಬಿಜೆಪಿ ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಇಂದು ಆಯೋಜಿಸಿದ್ದ "ಬ್ರಹ್ಮಶ್ರೀ ನಾರಾಯಣ ಗುರು" ಗಳ 170ನೇ ವರ್ಷದ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಲಾಯಿತು.

ಈ ಸಮಯದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ
B Y Raghavendra (@byrbjp) 's Twitter Profile Photo

ಶ್ರೀ ನರೇಂದ್ರ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಪುಣ್ಯ ಕ್ಷೇತ್ರಗಳ ಸಾಂಸ್ಕೃತಿಕ ಸಂವರ್ಧನೆಗೆ ಆದ್ಯತೆ ನೀಡಿ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕೆ ಮಹತ್ವ ನೀಡಿದೆ. ಸನಾತನ ಮೌಲ್ಯಗಳ ಬೆಂಬಲಕ್ಕಾಗಿ ಬಿಜೆಪಿಯೊಂದಿಗೆ ಜೊತೆಯಾಗಿ. 8800002024 ನಂಬರ್‌ಗೆ ಮಿಸ್ಡ್ ಕಾಲ್ ನೀಡಿ ಅಥವಾ ಈ ರೆಫರಲ್ ಲಿಂಕ್ ಬಳಸಿ

ಶ್ರೀ ನರೇಂದ್ರ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಪುಣ್ಯ ಕ್ಷೇತ್ರಗಳ ಸಾಂಸ್ಕೃತಿಕ ಸಂವರ್ಧನೆಗೆ ಆದ್ಯತೆ ನೀಡಿ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕೆ ಮಹತ್ವ ನೀಡಿದೆ.

ಸನಾತನ ಮೌಲ್ಯಗಳ ಬೆಂಬಲಕ್ಕಾಗಿ ಬಿಜೆಪಿಯೊಂದಿಗೆ ಜೊತೆಯಾಗಿ.  8800002024 ನಂಬರ್‌ಗೆ ಮಿಸ್ಡ್ ಕಾಲ್ ನೀಡಿ ಅಥವಾ ಈ ರೆಫರಲ್ ಲಿಂಕ್ ಬಳಸಿ
BJP (@bjp4india) 's Twitter Profile Photo

🎉 𝐈𝐭'𝐬 𝐏𝐫𝐢𝐦𝐞 𝐌𝐢𝐧𝐢𝐬𝐭𝐞𝐫 𝐒𝐡𝐫𝐢 𝐍𝐚𝐫𝐞𝐧𝐝𝐫𝐚 𝐌𝐨𝐝𝐢'𝐬 𝐛𝐢𝐫𝐭𝐡𝐝𝐚𝐲! 🎉 To wish him in a special way, the NaMo App has created some interesting ready-made formats for you: ✨Click here to send an 𝐀𝐈-𝐠𝐞𝐧𝐞𝐫𝐚𝐭𝐞𝐝 𝐒𝐞𝐯𝐚 𝐆𝐫𝐞𝐞𝐭𝐢𝐧𝐠 with

🎉 𝐈𝐭'𝐬 𝐏𝐫𝐢𝐦𝐞 𝐌𝐢𝐧𝐢𝐬𝐭𝐞𝐫 𝐒𝐡𝐫𝐢 𝐍𝐚𝐫𝐞𝐧𝐝𝐫𝐚 𝐌𝐨𝐝𝐢'𝐬 𝐛𝐢𝐫𝐭𝐡𝐝𝐚𝐲!  🎉

To wish him in a special way, the NaMo App has created some interesting ready-made formats for you:

✨Click here to send an 𝐀𝐈-𝐠𝐞𝐧𝐞𝐫𝐚𝐭𝐞𝐝 𝐒𝐞𝐯𝐚 𝐆𝐫𝐞𝐞𝐭𝐢𝐧𝐠  with
B Y Raghavendra (@byrbjp) 's Twitter Profile Photo

ಸ್ವಾತಂತ್ರ್ಯ ಭಾರತ ಕಂಡ ಅಪ್ರತಿಮ ದಿಗ್ಗಜ ನಾಯಕ, ಭಾರತೀಯ ಜನತಾ ಪಕ್ಷದ ಕೋಟ್ಯಾಂತರ ಕಾರ್ಯಕರ್ತರ ಸ್ಪೂರ್ತಿಯ ಚಿಲುಮೆ, ತನ್ನ ಅಪ್ರತಿಮ ರಾಜನೀತಿಯ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿ ವಿಶ್ವಗುರು ಸ್ಥಾನ ಅಲಂಕರಿಸಲು ಶ್ರಮಿಸಿದ ಪ್ರಶ್ನಾತೀತ ನಾಯಕ, ನೂರಾರು ಅತ್ಯುನ್ನತ ನೂತನ ವಿನೂತನ ಯೋಜನೆಗಳನ್ನು ಜಾರಿಗೆ ತಂದು

ಸ್ವಾತಂತ್ರ್ಯ ಭಾರತ ಕಂಡ ಅಪ್ರತಿಮ ದಿಗ್ಗಜ ನಾಯಕ, ಭಾರತೀಯ ಜನತಾ ಪಕ್ಷದ ಕೋಟ್ಯಾಂತರ ಕಾರ್ಯಕರ್ತರ ಸ್ಪೂರ್ತಿಯ ಚಿಲುಮೆ, ತನ್ನ ಅಪ್ರತಿಮ ರಾಜನೀತಿಯ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿ ವಿಶ್ವಗುರು ಸ್ಥಾನ ಅಲಂಕರಿಸಲು ಶ್ರಮಿಸಿದ ಪ್ರಶ್ನಾತೀತ ನಾಯಕ, ನೂರಾರು ಅತ್ಯುನ್ನತ ನೂತನ ವಿನೂತನ ಯೋಜನೆಗಳನ್ನು ಜಾರಿಗೆ ತಂದು