AAP Bengaluru (@aapbangalore) 's Twitter Profile
AAP Bengaluru

@aapbangalore

ಆಮ್ ಆದ್ಮಿ ಪಕ್ಷ ಅಧಿಕೃತ ಟ್ವಿಟ್ಟರ್ ಖಾತೆ
Aam Aadmi Party Official Twitter Handle Bengaluru Karnataka. Political Party. Good Governance. Mission: BBMP 2023

ID: 968337223

linkhttps://bit.ly/JoinAAPBangalore calendar_today24-11-2012 16:31:51

25,25K Tweet

17,17K Followers

145 Following

Prithvi Reddy (@aapkaprithvi) 's Twitter Profile Photo

At Freedom park with Justice Santosh Hegde , S R Hiremath and others protestesting to save , 7 BDA complexes that are being handed over to real estate companies to build malls. What Bengaluru needs is Govt Schools, Hospitals, parks and lung spaces ! AAP Bengaluru AAP Karnataka

At Freedom park with Justice Santosh Hegde , S R Hiremath and others protestesting to save , 7 BDA complexes that are being handed over to real estate companies to build malls.
What Bengaluru needs is Govt Schools, Hospitals, parks and lung spaces !
<a href="/AAPBangalore/">AAP Bengaluru</a> 
<a href="/AAPKarnataka/">AAP Karnataka</a>
ಮೋಹನ್ ದಾಸರಿ - Mohan Dasari (@mohandasari_) 's Twitter Profile Photo

#SaveBDAComplexes Citizen’s protest in Freedom Park. Congress Govt not only financially bankrupt but also ethically as well. When the corruption was high during BJP Govt, BJP said I am BAD, now with Congress Govt, Congress saying I am your DAD. Prithvi Reddy AAP Bengaluru

AAP Karnataka (@aapkarnataka) 's Twitter Profile Photo

ಸತ್ಯಕ್ಕೆ ಸಂದ ಜಯ! ಸತ್ಯಮೇವ ಜಯತೆ! ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ ಗಳಿಸಿ ದೇಶದ ಭರವಸೆಯಾಗಿರುವ ಜನಪ್ರಿಯ ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಕಳೆದ ಹಲವು

ಸತ್ಯಕ್ಕೆ ಸಂದ ಜಯ!
ಸತ್ಯಮೇವ ಜಯತೆ!
ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ ಗಳಿಸಿ ದೇಶದ ಭರವಸೆಯಾಗಿರುವ ಜನಪ್ರಿಯ ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಕಳೆದ ಹಲವು
Prajavani (@prajavani) 's Twitter Profile Photo

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್ #supremecourt #ArvindKejriwalBail prajavani.net/news/india-new… via Prajavani

AAP Bengaluru (@aapbangalore) 's Twitter Profile Photo

ಹಗಲು ದರೋಡೆಗೆ ಕಾಂಗ್ರೆಸ್ ಸರ್ಕಾರ ಸಾಥ್!!! ಬಿಡಿಎ ಜಾಗವನ್ನು PPP ಮಾಡೆಲ್ ಅಧಿನಿಯಮದಲ್ಲಿ ಖಾಸಗೀಯವರಿಗೆ ನೀಡುತ್ತಿರುವ ಅನ್ಯಾಯದ ಕುರಿತು ಶ್ರೀ Prithvi Reddy ( ಕೆಂದ್ರ ಜಂಟಿ ಕಾರ್ಯದರ್ಶಿಗಳು ) ನೆನ್ನೆ ನೆಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. Bangalore Times Citizens Movement, East Bengaluru Bangalore Mirror

AAP Bengaluru (@aapbangalore) 's Twitter Profile Photo

BJP-CONGRESS-JDS , ಇವರುಗಳು ಪರ್ಸೆಂಟೇಜ್ ಗಿರಾಕಿಗಳು!!! ಮಾಜಿ ಲೋಕಾಯುಕ್ತರಾದ ಮಾನ್ಯ ಸಂತೋಷ್ ಹೆಗ್ಡೆ ಯವರು ನೆನ್ನೆ ನೆಡೆದ BDA ಜಾಗ ಉಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದರು. Prajavani kannadaprabha vijaykarnataka Vijayavani Digital EeSanjeNews l ಈ ಸಂಜೆ Citizens Movement, East Bengaluru DK Shivakumar

AAP Karnataka (@aapkarnataka) 's Twitter Profile Photo

ಅಭಿವೃದ್ಧಿ ಕಾರ್ಯಗಳಿಂದ ಜನಮೆಚ್ಚುಗೆ ಪಡೆದ, ಶಿಕ್ಷಣ-ಆರೋಗ್ಯ ಕ್ರಾಂತಿಯ ಮೂಲಕ ದೇಶ ವಿದೇಶಗಳಲ್ಲಿ ಆಡಳಿತ ವೈಖರಿಗೆ ಪ್ರಶಂಸೆಗೆ ಪಾತ್ರರಾದ ಜನಪ್ರಿಯ ಮುಖ್ಯಮಂತ್ರಿ ಶ್ರೀ Arvind Kejriwal ಅವರನ್ನು ಮೋದಿ ತನಿಖಾ ಸಂಸ್ಥೆಗಳ ದುರುಪಯೋಗಪಡಿಸಿ ಸುಳ್ಳು ಪ್ರಕರಣದಲ್ಲಿ ಬಂಧಿಸಿದ್ದರು, ಬಿಜೆಪಿಯ ನಿರಂತರ ಪ್ರಯತ್ನ ಹೊರತಾಗಿಯೂ ಇವತ್ತು ಸುಪ್ರೀಂ

AAP Karnataka (@aapkarnataka) 's Twitter Profile Photo

ಬಿಜೆಪಿ ಷಡ್ಯಂತ್ರಗಳನ್ನು ಹಿಮ್ಮೆಟ್ಟಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ಹೊರಬಂದ ಕ್ಷಣ... He is back! #ArvindKejriwal Dilip K. Pandey - दिलीप पाण्डेय Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು Prithvi Reddy AAP Bengaluru

AAP Bengaluru (@aapbangalore) 's Twitter Profile Photo

ನಾಡಿನ ಸಮಸ್ತ ಜನತೆಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು🙏

ನಾಡಿನ ಸಮಸ್ತ ಜನತೆಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು🙏
AAP Bengaluru (@aapbangalore) 's Twitter Profile Photo

ದಲಿತ ವಿರೋಧಿ , ಸಮಾಜಘಾತುಕ ಬಿಜೆಪಿ ಶಾಸಕ ಮುನಿರತ್ನ ಕೂಡಲೆ ರಾಜಿನಾಮೆ ನೀಡಬೇಕು - ಎಎಪಿ ಬಾಯ್ಬಿಟ್ಟರೆ ಹೊಲಸು ಮಾತನಾಡುವ ಬಿಜೆಪಿಯ‌ RR ನಗರ ವಿಧಾಸಭಾ ಕ್ಷೇತ್ರದ ಶಾಸಕ Munirathna ಬಿಬಿಎಂಪಿ ಗುತ್ತಿಗೆ ದಾರನಿಗೆ ಮನಬಂದಂತೆ ಬೈದು ಅವರ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೆ ಜಾತಿ ನಿಂದನೆ ಕೂಡ ಮಾಡಿ ಇಂದು ಪೋಲೀಸರ

ದಲಿತ ವಿರೋಧಿ , ಸಮಾಜಘಾತುಕ ಬಿಜೆಪಿ ಶಾಸಕ ಮುನಿರತ್ನ ಕೂಡಲೆ ರಾಜಿನಾಮೆ ನೀಡಬೇಕು - ಎಎಪಿ

ಬಾಯ್ಬಿಟ್ಟರೆ ಹೊಲಸು ಮಾತನಾಡುವ ಬಿಜೆಪಿಯ‌ RR ನಗರ ವಿಧಾಸಭಾ ಕ್ಷೇತ್ರದ ಶಾಸಕ <a href="/MunirathnaMLA/">Munirathna</a> ಬಿಬಿಎಂಪಿ ಗುತ್ತಿಗೆ ದಾರನಿಗೆ ಮನಬಂದಂತೆ  ಬೈದು ಅವರ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೆ  ಜಾತಿ ನಿಂದನೆ ಕೂಡ ಮಾಡಿ ಇಂದು ಪೋಲೀಸರ
AAP Bengaluru (@aapbangalore) 's Twitter Profile Photo

ದಲಿತ ವಿರೋಧಿ , ಸಮಾಜಘಾತುಕ ಬಿಜೆಪಿ ಶಾಸಕ ಮುನಿರತ್ನ ಕೂಡಲೆ ರಾಜಿನಾಮೆ ನೀಡಬೇಕು - ಎಎಪಿ ಬಾಯ್ಬಿಟ್ಟರೆ ಹೊಲಸು ಮಾತನಾಡುವ ಬಿಜೆಪಿಯ‌ RR ನಗರ ವಿಧಾಸಭಾ ಕ್ಷೇತ್ರದ ಶಾಸಕ Munirathna ಬಿಬಿಎಂಪಿ ಗುತ್ತಿಗೆ ದಾರನಿಗೆ ಮನಬಂದಂತೆ ಬೈದು ಅವರ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೆ ಜಾತಿ ನಿಂದನೆ ಕೂಡ ಮಾಡಿ ಇಂದು ಪೋಲೀಸರ

AAP Bengaluru (@aapbangalore) 's Twitter Profile Photo

ಪಕ್ಷ ಸೇರ್ಪಡೆ ಕಾರ್ಯಕ್ರಮ: Veena Serrao ( ಮಹಿಳಾ ಘಟಕದ ಅಧ್ಯಕ್ಷರು ಬೆಂಗಳೂರು ) ರವರ ನೇತೃತ್ವದಲ್ಲಿ ಇಂದು ಆಮ್ ಆದ್ಮಿ ಪಕ್ಷದ ಕೇಂದ್ರ ಕಚೇರಿಯಲ್ಲಿ ವೈದ್ಯರಾದ ಡಾ.ಸೌಮ್ಯ ಮಹೇಶ್ ಕೊರೆಗೋಳ್ ಮತ್ತು ಸಾಮಾಜಿಕ ಕಾರ್ಯಕರ್ತೆಯಾದ ಶ್ರೀಮತಿ ಶೃತಿದೇವಿ.ಕೆ ರವರು ಆಮ್‌ ಆದ್ಮಿ ಪಕ್ಷದ ತತ್ವ ಮತ್ತು ಸಿದ್ದಾಂತವನ್ನು ನೆಚ್ಚಿ ಸೇರ್ಪಡೆಯಾದರು

ಪಕ್ಷ ಸೇರ್ಪಡೆ ಕಾರ್ಯಕ್ರಮ:
<a href="/veenaserrao9/">Veena Serrao</a>  ( ಮಹಿಳಾ ಘಟಕದ ಅಧ್ಯಕ್ಷರು ಬೆಂಗಳೂರು ) ರವರ ನೇತೃತ್ವದಲ್ಲಿ ಇಂದು ಆಮ್ ಆದ್ಮಿ ಪಕ್ಷದ ಕೇಂದ್ರ ಕಚೇರಿಯಲ್ಲಿ 
ವೈದ್ಯರಾದ ಡಾ.ಸೌಮ್ಯ ಮಹೇಶ್ ಕೊರೆಗೋಳ್ ಮತ್ತು ಸಾಮಾಜಿಕ ಕಾರ್ಯಕರ್ತೆಯಾದ ಶ್ರೀಮತಿ ಶೃತಿದೇವಿ.ಕೆ ರವರು ಆಮ್‌ ಆದ್ಮಿ   ಪಕ್ಷದ ತತ್ವ ಮತ್ತು ಸಿದ್ದಾಂತವನ್ನು ನೆಚ್ಚಿ  ಸೇರ್ಪಡೆಯಾದರು
AAP Bengaluru (@aapbangalore) 's Twitter Profile Photo

ನಾಡಿನ ಸಮಸ್ತ ಜನತೆಗೆ ವಿಶ್ವಕರ್ಮ ಜಯಂತಿಯ ಶುಭಾಶಯಗಳು 🙏 #VishwakarmaJayanti

ನಾಡಿನ ಸಮಸ್ತ ಜನತೆಗೆ ವಿಶ್ವಕರ್ಮ ಜಯಂತಿಯ ಶುಭಾಶಯಗಳು 🙏
#VishwakarmaJayanti
AAP Bengaluru (@aapbangalore) 's Twitter Profile Photo

ಭ್ರಷ್ಟಾಚಾರ, ಅಶ್ಲೀಲ ಪದಬಳಕೆ ಮತ್ತು ಸಮುದಾಯ ವಿರೋಧಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ಮುನಿರತ್ನ ರಾಜೀನಾಮೆ ಒತ್ತಾಯಿಸಿ ಬೆಂಗಳೂರಿನಲ್ಲಿ ಆಮ್ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ. Prithvi Reddy Dilip K. Pandey - दिलीप पाण्डेय Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು ಮೋಹನ್ ದಾಸರಿ - Mohan Dasari ಡಾ.ಸತೀಶ್ ಕುಮಾರ್-Dr.Sathish kumar ದರ್ಶನ್ ಜೈನ್ | Darshan Jain Ashok Mruthyunjaya

ಭ್ರಷ್ಟಾಚಾರ, ಅಶ್ಲೀಲ ಪದಬಳಕೆ ಮತ್ತು ಸಮುದಾಯ ವಿರೋಧಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ಮುನಿರತ್ನ ರಾಜೀನಾಮೆ ಒತ್ತಾಯಿಸಿ ಬೆಂಗಳೂರಿನಲ್ಲಿ ಆಮ್ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ. 
<a href="/aapkaprithvi/">Prithvi Reddy</a> <a href="/dilipkpandey/">Dilip K. Pandey - दिलीप पाण्डेय</a> <a href="/DrMMChandru/">Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು</a> <a href="/MohanDasari_/">ಮೋಹನ್ ದಾಸರಿ - Mohan Dasari</a> <a href="/aapkasathish/">ಡಾ.ಸತೀಶ್ ಕುಮಾರ್-Dr.Sathish kumar</a> <a href="/DarshanJainMP/">ದರ್ಶನ್ ಜೈನ್ | Darshan Jain</a> <a href="/Ashokmruthyu/">Ashok Mruthyunjaya</a>
AAP Bengaluru (@aapbangalore) 's Twitter Profile Photo

ಧರ್ಮದ ಹೆಸರಿನಲ್ಲಿ ಬಿಜೆಪಿ-ಜೆಡಿಎಸ್ ಕೋಮು ದ್ವೇಷ ಹರಡುವ ಕೆಲಸ ಮಾಡುತ್ತಿದೆ. ಈ ಕುರಿತು ಕನ್ನಡದ ಪ್ರತಿಷ್ಠಿತ ಮಾಧ್ಯಮ ನ್ಯೂಸ್ ೧೮ ಕನ್ನಡ ದಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. News18 Kannada Prithvi Reddy Dilip K. Pandey - दिलीप पाण्डेय Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು ಮೋಹನ್ ದಾಸರಿ - Mohan Dasari ಡಾ.ಸತೀಶ್ ಕುಮಾರ್-Dr.Sathish kumar ದರ್ಶನ್ ಜೈನ್ | Darshan Jain

AAP Bengaluru (@aapbangalore) 's Twitter Profile Photo

ದೆಹಲಿ ಮುಖ್ಯ ಮಂತ್ರಿಗಳಾಗಿ ನೂತನವಾಗಿ ಆಯ್ಕೆಯಾದ ಮಾನ್ಯ ಶ್ರೀಮತಿ Atishi ರವರಿಗೆ ಅಭಿನಂದನೆಗಳು. 👏🏻👏🏻

ದೆಹಲಿ ಮುಖ್ಯ ಮಂತ್ರಿಗಳಾಗಿ ನೂತನವಾಗಿ ಆಯ್ಕೆಯಾದ 
ಮಾನ್ಯ ಶ್ರೀಮತಿ <a href="/AtishiAAP/">Atishi</a>  ರವರಿಗೆ ಅಭಿನಂದನೆಗಳು. 👏🏻👏🏻
AAP Bengaluru (@aapbangalore) 's Twitter Profile Photo

ದೆಹಲಿ ಮುಖ್ಯ ಮಂತ್ರಿಗಳಾಗಿ ನೂತನವಾಗಿ ಆಯ್ಕೆಯಾದ ಮಾನ್ಯ ಶ್ರೀಮತಿ Atishi ರವರಿಗೆ ಅಭಿನಂದನೆಗಳು. 👏🏻 ವಿಡಿಯೋ ಕೃಪೆ #news18kannada

AAP Karnataka (@aapkarnataka) 's Twitter Profile Photo

ಜನತೆಯಿಂದ ಪ್ರಾಮಾಣಿಕತೆಯ ಪ್ರಮಾಣಪತ್ರ ಪಡೆದು ಮತ್ತೊಮ್ಮೆ ಪ್ರಚಂಡ ಬಹುಮತದೊಂದಿಗೆ ಮುಖ್ಯಮಂತ್ರಿ ಆಗಲಿದ್ದಾರೆ ಅರವಿಂದ್ ಕೇಜ್ರಿವಾಲ್ ♥️ #ArvindKejriwal Arvind Kejriwal Dilip K. Pandey - दिलीप पाण्डेय Prithvi Reddy Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು AAP AAP Bengaluru

AAP Bengaluru (@aapbangalore) 's Twitter Profile Photo

ಬಿಬಿಎಂಪಿ ಎಡವಟ್ಟಿಗೆ ಯುವಕ ಜೀವನ್ಮರಣ ಹೋರಾಟ!!! ಬೆಂಗಳೂರಿನ ಸರ್ವಜ್ಞನಗರದ ಗೋವಿಂದಪುರಂನ ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆಯ ಇಕ್ಕೆಲಗಳಲ್ಲಿ ಬಿಬಿಎಂಪಿಯ ಅವೈಜ್ಞಾನಿಕವಾಗಿ ಪಾದಚಾರಿ ಮಾರ್ಗ ನಿರ್ಮಿಸಿರೋದರಿಂದ ಇಂದು 19 ವರ್ಷದ ಯುವಕ ಮೋರಿಗೆ ಬಿದ್ದು ತಲೆಗೆ ತೀವ್ರವಾದ ಪೆಟ್ಟಾಗಿದ್ದು , ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬಿಬಿಎಂಪಿ ಎಡವಟ್ಟಿಗೆ ಯುವಕ ಜೀವನ್ಮರಣ ಹೋರಾಟ!!!

ಬೆಂಗಳೂರಿನ ಸರ್ವಜ್ಞನಗರದ ಗೋವಿಂದಪುರಂನ ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆಯ ಇಕ್ಕೆಲಗಳಲ್ಲಿ ಬಿಬಿಎಂಪಿಯ ಅವೈಜ್ಞಾನಿಕವಾಗಿ ಪಾದಚಾರಿ ಮಾರ್ಗ ನಿರ್ಮಿಸಿರೋದರಿಂದ ಇಂದು 19 ವರ್ಷದ ಯುವಕ ಮೋರಿಗೆ ಬಿದ್ದು ತಲೆಗೆ ತೀವ್ರವಾದ ಪೆಟ್ಟಾಗಿದ್ದು , ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ