SP Bidar (@bidar_police) 's Twitter Profile
SP Bidar

@bidar_police

Official Twitter handle of Bidar District Police

ID: 834040688199266308

calendar_today21-02-2017 14:02:50

210 Tweet

1,1K Followers

29 Following

SP Bidar (@bidar_police) 's Twitter Profile Photo

ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವ ಶ್ರೀ ವಿಶ್ವನಾಥ್, ಪಿಎಸ್ಐ ಮತ್ತು ಶ್ರೀ ನಾಗೇಂದ್ರ, ಎಎಸ್ಐ ರವರಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಲಾಗಿ

ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವ ಶ್ರೀ ವಿಶ್ವನಾಥ್, ಪಿಎಸ್ಐ ಮತ್ತು ಶ್ರೀ ನಾಗೇಂದ್ರ, ಎಎಸ್ಐ ರವರಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಲಾಗಿ
SP Bidar (@bidar_police) 's Twitter Profile Photo

ಈ ದಿನ “ರಾಷ್ಟ್ರೀಯ ಏಕತಾ ದಿನ” ದ ಅಂಗವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ನಾಗೇಶ್.ಡಿ.ಎಲ್ ರವರು ಅಧಿಕಾರಿ/ಸಿಬ್ಬಂದಿಗಳಿಗೆ ಏಕತಾ ಪ್ರತಿಜ್ಞಾ ವಿಧಿ ಬೋಧಿಸಿದರು

ಈ ದಿನ “ರಾಷ್ಟ್ರೀಯ ಏಕತಾ ದಿನ” ದ ಅಂಗವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ನಾಗೇಶ್.ಡಿ.ಎಲ್ ರವರು ಅಧಿಕಾರಿ/ಸಿಬ್ಬಂದಿಗಳಿಗೆ ಏಕತಾ ಪ್ರತಿಜ್ಞಾ ವಿಧಿ ಬೋಧಿಸಿದರು
Araga Jnanendra (@jnanendraaraga) 's Twitter Profile Photo

ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ ಕನ್ನಡ ಹಾಗೂ ಕನ್ನಡನಾಡಿನ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಪೊಲೀಸ್ ಇಲಾಖೆಯಿಂದ ಇಂದಿನಿಂದ ಕವಾಯತು ಆದೇಶವನ್ನು ಕನ್ನಡದಲ್ಲೇ ಮಾಡಲಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗಿದೆ. ಭಾಷಾಂತರಿಸಿದ ಕವಾಯತು ಆದೇಶಗಳು ಪರಿಪೂರ್ಣವಾಗಿದ್ದು, ಪ್ರಾಯೋಗಿಕ ಪ್ರಯತ್ನ ಯಶಸ್ವಿಯಾಗಿದೆ. (1/2) Basavaraj S Bommai

SP Bidar (@bidar_police) 's Twitter Profile Photo

2021ನೇ ಸಾಲಿನಲ್ಲಿ ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಹಣ/ಆಭರಣ/ವಾಹನಗಳನ್ನು ಇಂದು ವಾರಸುದಾರರಿಗೆ ಹಿಂದಿರುಗಿಸಲಾಯಿತು DGP KARNATAKA Igp Ner Kalaburagi

2021ನೇ ಸಾಲಿನಲ್ಲಿ ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಹಣ/ಆಭರಣ/ವಾಹನಗಳನ್ನು ಇಂದು ವಾರಸುದಾರರಿಗೆ ಹಿಂದಿರುಗಿಸಲಾಯಿತು <a href="/DgpKarnataka/">DGP KARNATAKA</a> <a href="/IgpNer/">Igp Ner Kalaburagi</a>
SP Bidar (@bidar_police) 's Twitter Profile Photo

ಈ ದಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು

ಈ ದಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು
112 Bidar (@112bidar) 's Twitter Profile Photo

ಇಂದು ಬೀದರ್ ಜಿಲ್ಲೆಯ ವಿವಿಧೆಡೆಗಳಲ್ಲಿ ERSS-112 ಕುರಿತಾಗಿ ಜಾಗೃತಿ ಮೂಡಿಸಲಾಯಿತು.

ಇಂದು ಬೀದರ್ ಜಿಲ್ಲೆಯ ವಿವಿಧೆಡೆಗಳಲ್ಲಿ ERSS-112 ಕುರಿತಾಗಿ ಜಾಗೃತಿ ಮೂಡಿಸಲಾಯಿತು.
SP Bidar (@bidar_police) 's Twitter Profile Photo

ಇಂದು ಆಂಧ್ರ ಪ್ರದೇಶದ ಕಡೆಯಿಂದ ಮಹಾರಾಷ್ಟ್ರದ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಖಚಿತ ಭಾತ್ಮಿಯ ಮೇರೆಗೆ ಶ್ರೀ ಸುಶೀಲ್ ಕುಮಾರ್,PI CEN PS ಮತ್ತು ತಂಡ ಹುಮನಾಬಾದ್ ಪಟ್ಟಣದ ಬಳಿ ದಾಳಿ ನಡೆಸಿ 456ಕೆಜಿ ಗಾಂಜಾ, 3 ಕಾರು, 3 ಮೊಬೈಲ್ ಗಳು ಹಾಗೂ 10250/-ರೂ. ಹಣವನ್ನು ಜಪ್ತಿ ಪಡಿಸಿಕೊಂಡು 4 ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ

ಇಂದು ಆಂಧ್ರ ಪ್ರದೇಶದ ಕಡೆಯಿಂದ ಮಹಾರಾಷ್ಟ್ರದ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಖಚಿತ ಭಾತ್ಮಿಯ ಮೇರೆಗೆ ಶ್ರೀ ಸುಶೀಲ್ ಕುಮಾರ್,PI CEN PS ಮತ್ತು ತಂಡ ಹುಮನಾಬಾದ್ ಪಟ್ಟಣದ ಬಳಿ ದಾಳಿ ನಡೆಸಿ 456ಕೆಜಿ ಗಾಂಜಾ, 3 ಕಾರು, 3 ಮೊಬೈಲ್ ಗಳು ಹಾಗೂ 10250/-ರೂ. ಹಣವನ್ನು ಜಪ್ತಿ ಪಡಿಸಿಕೊಂಡು 4 ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ
PublicTV (@publictvnews) 's Twitter Profile Photo

ಬಂಗಾರ ಕರಗಿಸಿ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ ವ್ಯಾಪಾರಿಯ ಬಂಧನ publictv.in/bidar-arrest-t… #Gold #Bidar #Police

112 Bidar (@112bidar) 's Twitter Profile Photo

ಇಂದು ಬೀದರ್ ಜಿಲ್ಲೆಯ ವಿವಿಧೆಡೆ ಶಾಲಾ ಕಾಲೇಜಗಳಲ್ಲಿ ERSS-112 ಕುರಿತಾಗಿ ಜಾಗೃತಿ ಮೂಡಿಸಲಾಯಿತು.

ಇಂದು ಬೀದರ್ ಜಿಲ್ಲೆಯ ವಿವಿಧೆಡೆ ಶಾಲಾ ಕಾಲೇಜಗಳಲ್ಲಿ ERSS-112 ಕುರಿತಾಗಿ ಜಾಗೃತಿ ಮೂಡಿಸಲಾಯಿತು.
Basavaraj S Bommai (@bsbommai) 's Twitter Profile Photo

ನಮ್ಮ ಕೋವಿಡ್ ಯೋಧರು ಮತ್ತು ಸಹ-ಅಸ್ವಸ್ಥತೆ ಹೊಂದಿರುವವರ ಜೀವನವನ್ನು ಸುರಕ್ಷಿತವಾಗಿರಿಸಲು,ಇಂದಿನಿಂದ ರಾಜ್ಯದಲ್ಲಿ ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ನೀಡಲು ಪ್ರಾರಂಭಿಸಿದ್ದೇವೆ. ನಮ್ಮ ಎಲ್ಲಾ ಅರ್ಹ ನಾಗರಿಕರು #Covid19 ಮತ್ತು ಅದರ ರೂಪಾಂತರಗಳ ವಿರುದ್ಧ ತಮ್ಮನ್ನು ತಾವು ರಕ್ಷಿಸಲು ಈ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯಲು ವಿನಂತಿಸುತ್ತೇನೆ.

ನಮ್ಮ ಕೋವಿಡ್ ಯೋಧರು ಮತ್ತು ಸಹ-ಅಸ್ವಸ್ಥತೆ ಹೊಂದಿರುವವರ ಜೀವನವನ್ನು ಸುರಕ್ಷಿತವಾಗಿರಿಸಲು,ಇಂದಿನಿಂದ ರಾಜ್ಯದಲ್ಲಿ ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ನೀಡಲು ಪ್ರಾರಂಭಿಸಿದ್ದೇವೆ.
ನಮ್ಮ ಎಲ್ಲಾ ಅರ್ಹ ನಾಗರಿಕರು #Covid19 ಮತ್ತು ಅದರ ರೂಪಾಂತರಗಳ ವಿರುದ್ಧ ತಮ್ಮನ್ನು ತಾವು ರಕ್ಷಿಸಲು ಈ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯಲು ವಿನಂತಿಸುತ್ತೇನೆ.
SP Bidar (@bidar_police) 's Twitter Profile Photo

ಬಸವಕಲ್ಯಾಣ ಪಟ್ಟಣದ ನೆಕ್ಸ್ಟ್ರೋ ಫೈನಾನ್ಸ್ ಸಂಸ್ಥೆಯಲ್ಲಿ ದಿನಾಂಕ 06/01/22 ರಂದು ಕಳ್ಳತನವಾಗಿದ್ದು ಸಿಪಿಐ, ಬಸವಕಲ್ಯಾಣ ವೃತ್ತ ನೇತೃತ್ವದ ತಂಡ ಸದರಿ ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿ ಒಟ್ಟು ₹10,40,000/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿ ಮಾಡಿ ಪ್ರಶಂಸೆಗೆ ಒಳಗಾಗಿರುತ್ತಾರೆ

ಬಸವಕಲ್ಯಾಣ ಪಟ್ಟಣದ ನೆಕ್ಸ್ಟ್ರೋ ಫೈನಾನ್ಸ್ ಸಂಸ್ಥೆಯಲ್ಲಿ ದಿನಾಂಕ 06/01/22 ರಂದು ಕಳ್ಳತನವಾಗಿದ್ದು ಸಿಪಿಐ, ಬಸವಕಲ್ಯಾಣ ವೃತ್ತ ನೇತೃತ್ವದ ತಂಡ ಸದರಿ ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿ ಒಟ್ಟು ₹10,40,000/-  ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿ ಮಾಡಿ ಪ್ರಶಂಸೆಗೆ ಒಳಗಾಗಿರುತ್ತಾರೆ
112 Bidar (@112bidar) 's Twitter Profile Photo

ಈ ದಿನ ಸಮಯ 14:05 ಗಂಟೆಗೆ ವಾಹನ ಸಂ:13,ERSS 112 ಗೆ ಹುಮನಾಬಾದ ತಾಲೂಕಿನ ಹುಡುಗಿ ಗ್ರಾಮದಲ್ಲಿ ಪತಿಯು ಮದ್ಯಪಾನ ಮಾಡಿ ತನ್ನ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಸೂಕ್ತ ತಿಳುವಳಿಕೆ ನೀಡಲಾಯಿತು. @112karnataka

ಈ ದಿನ ಸಮಯ 14:05 ಗಂಟೆಗೆ ವಾಹನ ಸಂ:13,ERSS 112 ಗೆ ಹುಮನಾಬಾದ ತಾಲೂಕಿನ ಹುಡುಗಿ ಗ್ರಾಮದಲ್ಲಿ ಪತಿಯು ಮದ್ಯಪಾನ ಮಾಡಿ ತನ್ನ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಸೂಕ್ತ ತಿಳುವಳಿಕೆ ನೀಡಲಾಯಿತು. @112karnataka
112 Bidar (@112bidar) 's Twitter Profile Photo

ಈದಿನಸಮಯ16:00 ಗಂಟೆಗೆ ವಾಹನ ಸಂ 6, ERSS112 ಗೆ ಭಾಲ್ಕಿ ತಾಲೂಕಿನ ಹಲ್ಬರ್ಗಾ ಗ್ರಾಮದಲ್ಲಿ ಅಣ್ಣನು ಮದ್ಯಪಾನ ಮಾಡಿ ತನ್ನ ತಂಗಿಯೊಂದಿಗೆ ಜಗಳ ಮಾಡುತ್ತಿದ್ದ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಧನ್ನೂರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. @112karnataka

ಈದಿನಸಮಯ16:00 ಗಂಟೆಗೆ ವಾಹನ ಸಂ 6, ERSS112 ಗೆ ಭಾಲ್ಕಿ ತಾಲೂಕಿನ ಹಲ್ಬರ್ಗಾ ಗ್ರಾಮದಲ್ಲಿ ಅಣ್ಣನು ಮದ್ಯಪಾನ ಮಾಡಿ ತನ್ನ ತಂಗಿಯೊಂದಿಗೆ ಜಗಳ ಮಾಡುತ್ತಿದ್ದ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಧನ್ನೂರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
Basavaraj S Bommai (@bsbommai) 's Twitter Profile Photo

ಸ್ವತಃ ಸುರಂಗ ಕೊರೆದು ತನ್ನ ಕೃಷಿ ಭೂಮಿಗೆ ನೀರು ತರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದ್ದು ಅವರಿಗೆ ಅಭಿನಂದನೆಗಳು. #PadmaAwards

ಸ್ವತಃ ಸುರಂಗ ಕೊರೆದು ತನ್ನ ಕೃಷಿ ಭೂಮಿಗೆ ನೀರು ತರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದ್ದು ಅವರಿಗೆ ಅಭಿನಂದನೆಗಳು.

#PadmaAwards