ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile
ಕನ್ನಡ ಮನಸುಗಳು ಕರ್ನಾಟಕ

@kannadamanasuga

ಕನ್ನಡ ಮನಸುಗಳು ಕರ್ನಾಟಕ
ಡಿ ಆರ್ ಬಿ ೩/ಎಸ್ ಓ ಆರ್ /೩೩೭/೨೦೨೨/೨೩

ಸರ್ಕಾರಿ ಶಾಲೆ ಉಳಿಸಿ ಅಭಿಯಾನ🏫

ಹಸಿರು ಅಭಿಯಾನ 🌳🌴

ಅಖಂಡ ಕರ್ನಾಟಕ ♥️
೯೧೪೮೬೫೨೦೧೭ 📱

ID: 1176105471402369025

linkhttps://www.kannadamanasugalu.com/ calendar_today23-09-2019 12:07:54

3,3K Tweet

4,4K Followers

1 Following

ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ನಂದಿನಿಯ ಹೊಸ ಉತ್ಪನ್ನಗಳು ಜೀರಾ ಮತ್ತು ಆರೆಂಜ್ ಎಂದು ಬಳಸಿರುವುದು ತಪ್ಪು ಜೀರಿಗೆ ಮತ್ತು ಕಿತ್ತಳೆ ಎಂದು ಬರೆದಿದ್ದರೆ ಚೆನ್ನಾಗಿರೋದು #ನಂದಿನಿ

ನಂದಿನಿಯ ಹೊಸ ಉತ್ಪನ್ನಗಳು
ಜೀರಾ ಮತ್ತು ಆರೆಂಜ್ ಎಂದು ಬಳಸಿರುವುದು ತಪ್ಪು

ಜೀರಿಗೆ ಮತ್ತು ಕಿತ್ತಳೆ ಎಂದು ಬರೆದಿದ್ದರೆ ಚೆನ್ನಾಗಿರೋದು
#ನಂದಿನಿ
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ನಂದಿನಿ ಬ್ರ್ಯಾಂಡ್ ಈ ತರ ಜಿಯೋ ಸ್ಪೋರ್ಟ್ಸ್ ನಲ್ಲಿ ನೋಡೋಕೆ ಖುಷಿ ♥️💪

ನಂದಿನಿ ಬ್ರ್ಯಾಂಡ್ ಈ ತರ ಜಿಯೋ ಸ್ಪೋರ್ಟ್ಸ್ ನಲ್ಲಿ  ನೋಡೋಕೆ ಖುಷಿ ♥️💪
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ನಮ್ಮ ನೈಸರ್ಗಿಕ ಮರ ಗಿಡ ಬೆಳೆಸುವುದು ಅರಣ್ಯ ಇಲಾಖೆ ಕರ್ತವ್ಯ ಆಗಬೇಕು ವಿನಃ ಲಾಭಕ್ಕಾಗಿ ಅಲ್ಲ Western Ghats🌱ಪಶ್ಚಿಮ ಘಟ್ಟಗಳು

ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಬೆಂಗಳೂರಿನ ಫುಟ್ಪಾತ್ ವ್ಯಾಪಾರ ಮಾಡುವರಲ್ಲಿ 75% ಹೊರ ರಾಜ್ಯದವರು 25% ಕನ್ನಡಿಗರು ಇದ್ದಾರೆ ವ್ಯಾಪಾರದ ಮೂಲ ಕನ್ನಡಿಗರದ್ದೇ ಮಾರಾಟ ಲಾಭ ಮಾತ್ರ ಪರರ ಪಾಲು ನಮ್ಮ ಉದ್ಯಮಗಳು ಪರ ರಾಜ್ಯದವರ ಪಾಲು ಆಗ್ತಿವೆ 😑😞

ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಇದು ಬೇರೆ ಯಾವುದೋ ರಾಜ್ಯದ ಕಾಲೇಜ್ ನ ಪರಿಸ್ಥಿತಿ ಅಲ್ಲ.... ಹಾರೋಹಳ್ಳಿ, ಕನಕಪುರದಲ್ಲಿನ ದಯಾನಂದ ಸಾಗರ ವಿಶ್ವವಿದ್ಯಾಲಯದ ... ಪರಿಸ್ಥಿತಿ...

ಇದು ಬೇರೆ ಯಾವುದೋ ರಾಜ್ಯದ ಕಾಲೇಜ್ ನ ಪರಿಸ್ಥಿತಿ ಅಲ್ಲ.... ಹಾರೋಹಳ್ಳಿ, ಕನಕಪುರದಲ್ಲಿನ ದಯಾನಂದ ಸಾಗರ ವಿಶ್ವವಿದ್ಯಾಲಯದ ... ಪರಿಸ್ಥಿತಿ...
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ವಲಸಿಗರ ಉಳಿಸಲು ನೆಲಸಿಗರ ನೀರುಪಾಲು ಮಾಡುತಿದ್ದಾರೆ #ಶರಾವತಿ_ಉಳಿಸಿ

ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಆರ್ಗನಿಕ್ ಮಂಡ್ಯ ದಿಂದ ತಂದು ಮಾರಾಟ ಮಾಡ್ತಿರ ಜೊತೆಗೆ ರೈತರ ಒಕ್ಕೂಟ ಅಂತ ಹೆಸ್ರು ಹಾಕೊಂಡು ಮಾರ್ಕೆಟಿಂಗ್ ಮಾಡ್ಕೊಂಡು ಇದ್ದೀರಾ ಸಣ್ಣದಾಗಿ ಕನ್ನಡ ಹಾಕಿವುದು ಸರಿಯೇ ದೊಡ್ಡದಾಗಿ ಕನ್ನಡ ಬಳಸಿದ್ರೆ ಏನು ನಿಮ್ಮ ಸಮಸ್ಸೆ Organic Mandya ಅನ್ನೋದು ಗೊತ್ತಿಲ್ಲ ಒಂದು ಒಳ್ಳೆ ಕೆಲಸ ಅಂದ್ರೆ ಉತ್ತರದ ಹೇರಿಕೆ ಇಲ್ಲ ಅಪ್ಪಟ ಕನ್ನಡವನ್ನೇ ಬಳಸಿದ್ದು

ಆರ್ಗನಿಕ್ ಮಂಡ್ಯ ದಿಂದ ತಂದು ಮಾರಾಟ ಮಾಡ್ತಿರ ಜೊತೆಗೆ ರೈತರ ಒಕ್ಕೂಟ ಅಂತ ಹೆಸ್ರು ಹಾಕೊಂಡು ಮಾರ್ಕೆಟಿಂಗ್ ಮಾಡ್ಕೊಂಡು ಇದ್ದೀರಾ ಸಣ್ಣದಾಗಿ ಕನ್ನಡ ಹಾಕಿವುದು ಸರಿಯೇ ದೊಡ್ಡದಾಗಿ ಕನ್ನಡ ಬಳಸಿದ್ರೆ ಏನು ನಿಮ್ಮ ಸಮಸ್ಸೆ <a href="/organicmandya/">Organic Mandya</a> ಅನ್ನೋದು ಗೊತ್ತಿಲ್ಲ ಒಂದು ಒಳ್ಳೆ ಕೆಲಸ ಅಂದ್ರೆ ಉತ್ತರದ ಹೇರಿಕೆ ಇಲ್ಲ ಅಪ್ಪಟ ಕನ್ನಡವನ್ನೇ ಬಳಸಿದ್ದು
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ ಗಂಡ ಭೇರುಂಡ ಚಿಹ್ನೆ ಯನ್ನು ಪ್ರತಿಮೆ ರೂಪದಲ್ಲಿ ಮಾಡಿದ್ದಾರೆ ನೃಪತುಂಗ ರಸ್ತೆಯಲ್ಲಿ ಹಡ್ಸನ್ ಚರ್ಚ್ ಹತ್ತಿರ ಇರುವ ವೃತ್ತದಲ್ಲಿ ಭವ್ಯವಾಗಿದೆ ♥️🙏

ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ ಗಂಡ ಭೇರುಂಡ ಚಿಹ್ನೆ ಯನ್ನು ಪ್ರತಿಮೆ ರೂಪದಲ್ಲಿ ಮಾಡಿದ್ದಾರೆ ನೃಪತುಂಗ ರಸ್ತೆಯಲ್ಲಿ  ಹಡ್ಸನ್ ಚರ್ಚ್ ಹತ್ತಿರ ಇರುವ ವೃತ್ತದಲ್ಲಿ ಭವ್ಯವಾಗಿದೆ ♥️🙏
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಬೀದಿನಾಯಿಗಳಿಗೆ ಮೈದಾ ಬಿಸ್ಕೆಟ್ ಹಾಕಿ ಅವುಗಳ ಲಿವರ್ ಡ್ಯಾಮೇಜ್ ಮಾಡೋ ಪ್ರಚಾರಪ್ರೇಮಿಗಳಿಗೂ ಕಡಿವಾಣ ಹಾಕಬೇಕು. ಪಾರಿವಾಳಗಳಿಗೆ ಆಹಾರ ಹಾಕಿ ಗುಬ್ಬಚ್ಚಿ ಸಣ್ಣ ಪುಟ್ಟ ಹಕ್ಕಿಗಳ ಸಾವಿಗೆ ಕಾರಣ ಆಗ್ಬೇಡಿ 🙏

ಬೀದಿನಾಯಿಗಳಿಗೆ ಮೈದಾ ಬಿಸ್ಕೆಟ್ ಹಾಕಿ ಅವುಗಳ ಲಿವರ್ ಡ್ಯಾಮೇಜ್ ಮಾಡೋ ಪ್ರಚಾರಪ್ರೇಮಿಗಳಿಗೂ ಕಡಿವಾಣ ಹಾಕಬೇಕು.
ಪಾರಿವಾಳಗಳಿಗೆ ಆಹಾರ ಹಾಕಿ ಗುಬ್ಬಚ್ಚಿ ಸಣ್ಣ ಪುಟ್ಟ ಹಕ್ಕಿಗಳ ಸಾವಿಗೆ ಕಾರಣ ಆಗ್ಬೇಡಿ 🙏
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

2015 ವರೆಗೂ ಬಳಸುತ್ತಿದ್ದ ಮರದಲ್ಲಿ ವಾಟೆ ಸಣ್ಣ ಬಿದಿರಿನಲ್ಲಿ ಮಾಡ್ತಾ ಇದ್ದ ಗೋರುಬು ಮಲೆನಾಡು ಭಾಗದಲ್ಲಿ ಬಳಕೆಯಲ್ಲಿತ್ತು ಈಗೆಲ್ಲ ಪ್ಲಾಸ್ಟಿಕ್ ಯುಗವಷ್ಟೇ 😞😑

2015 ವರೆಗೂ  ಬಳಸುತ್ತಿದ್ದ ಮರದಲ್ಲಿ ವಾಟೆ ಸಣ್ಣ ಬಿದಿರಿನಲ್ಲಿ ಮಾಡ್ತಾ ಇದ್ದ ಗೋರುಬು ಮಲೆನಾಡು ಭಾಗದಲ್ಲಿ ಬಳಕೆಯಲ್ಲಿತ್ತು 

ಈಗೆಲ್ಲ ಪ್ಲಾಸ್ಟಿಕ್ ಯುಗವಷ್ಟೇ 😞😑
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ನಮ್ಮವರೇ ಹಿಂದಿ ಹೇರಿಕೆ ಮಾಡ್ತಾ ಅವರೇ ಆಶಾ ಸ್ವೀಟ್ಸ್ ನಿಂದ ಹಿಂದಿಯನ್ನ ಇಂಗ್ಲೀಷ್ ನಲ್ಲಿ ಬರೆದು ಲಾರಿಯಲ್ಲಿ ಜಾಹಿರಾತು ಮಾಡ್ತಾ ಇದ್ದಾರೆ AshaSweetCenter ಎನ್ರಪ್ಪ ನಿಮಗೆ ಸ್ವಾಭಿಮಾನ ಇಲ್ವೆ

ನಮ್ಮವರೇ ಹಿಂದಿ ಹೇರಿಕೆ ಮಾಡ್ತಾ ಅವರೇ ಆಶಾ ಸ್ವೀಟ್ಸ್ ನಿಂದ ಹಿಂದಿಯನ್ನ ಇಂಗ್ಲೀಷ್ ನಲ್ಲಿ ಬರೆದು ಲಾರಿಯಲ್ಲಿ ಜಾಹಿರಾತು ಮಾಡ್ತಾ ಇದ್ದಾರೆ <a href="/AshaSweetCenter/">AshaSweetCenter</a>  ಎನ್ರಪ್ಪ ನಿಮಗೆ ಸ್ವಾಭಿಮಾನ ಇಲ್ವೆ
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಆರ್ ಜೆ ಅಮಿತ್ ಅವರ ಹಿಂದಿ ರಾಷ್ಟ್ರ ಭಾಷೆ ಅಲ್ಲ ಅನ್ನುವ ವಿಡಿಯೋ ತುಂಬಾ ಜನ ಶೇರ್ ಮಾಡಿದ್ದಾರೆ ಇಲ್ಲಿ ಗಮನಿಸಬೇಕಾದ ವಿಚಾರ ಎನ್ ಅಂದ್ರೆ ಬೆಂಗಳೂರಿನಲ್ಲಿ ಕನ್ನಡಿಗರು 70% ಇದ್ದಾರೆ ಅನ್ನುವುದು ತುಂಬಾ ಜನ ಹೇಳ್ತಾರೆ ಮಹದೇವಪುರ ದಲ್ಲಿ ಕನ್ನಡಿಗರು ಇಲ್ಲ ಅಂತ ಆದ್ರೆ ಈ ಕಾರ್ಯಕ್ರಮದಲ್ಲಿ ಬಹುತೇಕರು ಕನ್ನಡಿಗರಿದ್ರು ಪಿನಿಕ್ಸ್ ಮಾಲ್ ಮಹದೇವಪುರ

ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಅಲ್ಟ್ರಾವೈಲೈಟ್ ಕಂಪನಿ ಕನ್ನಡಿಗರದಲ್ಲ ಮೊನ್ನೆ ಎಂ ಬಿ ಪಾಟೀಲ್ ಸಾಮಾಜಿಕ ಜಾಲತಾಣದಲ್ಲಿಯೂ ಸುಳ್ಳು ಈಗ ಕುಮಾರಸ್ವಾಮಿ ಅವರ ಪೋಸ್ಟ್ ನಲ್ಲೂ ಸುಳ್ಳು ಯಾಕ್ರೀ ಅಂತ ಗೊತ್ತು ಆಗ್ತಿಲ್ಲ 😞

ಅಲ್ಟ್ರಾವೈಲೈಟ್ ಕಂಪನಿ ಕನ್ನಡಿಗರದಲ್ಲ ಮೊನ್ನೆ ಎಂ ಬಿ ಪಾಟೀಲ್ ಸಾಮಾಜಿಕ ಜಾಲತಾಣದಲ್ಲಿಯೂ  ಸುಳ್ಳು ಈಗ ಕುಮಾರಸ್ವಾಮಿ ಅವರ ಪೋಸ್ಟ್ ನಲ್ಲೂ ಸುಳ್ಳು ಯಾಕ್ರೀ ಅಂತ ಗೊತ್ತು ಆಗ್ತಿಲ್ಲ 😞
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಬಿಗ್ ಬಾಸ್ ನೋಡಿ ರಮ್ಮಿ ಆಟ ಆಡಿ ಹಾಳಾಗಿ ಅಷ್ಟೇ ಯಾರ್ ಏನಾದ್ರು ಆಗ್ಲಿ ಅಷ್ಟೇ ಮತ್ತೊಂದು ವಿಷಯ ಈ ಪ್ರಾಯೋಜಕನಿಗೆ ಕನ್ನಡ ಅರ್ಥ ಆಗೋಲ್ಲ ಇಂಥ ವರ ಅವಶ್ಯಕತೆ ಏನಿದೆ ರಾಜ್ಯ ಸರ್ಕಾರ ಕ್ಕೆ ಬ್ಯಾನ್ ಮಾಡೋಕೆ ಅಗೋಲ್ಲವೇ Siddaramaiah Office of the OSD to CM Karnataka DGP KARNATAKA DIPR Karnataka

ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ರಸ್ತೆ ಸುರಕ್ಷತೆಗಾಗಿ ಒಕ್ಕೂಟದ ಪ್ರಯತ್ನಗಳು: "ನಮ್ಮ ರಸ್ತೆಗಳು - ನಮ್ಮ ಜವಾಬ್ದಾರಿ" ಕಾರ್ಯಕ್ರಮ ದಲ್ಲಿ ಒಂದೇ ಒಂದು ಪದ ಕನ್ನಡ ಇಲ್ಲ ಯಾಕೆ ? ಹಿಂದಿ ಇಂಗ್ಲಿಷ್ ಇದೆ ಇಂಥ ಕಾರ್ಯಕ್ರಮ ಗಳ ಅವಶ್ಯ ಏನಿದೆ Siddaramaiah Ramalinga Reddy CM of Karnataka

ರಸ್ತೆ ಸುರಕ್ಷತೆಗಾಗಿ ಒಕ್ಕೂಟದ ಪ್ರಯತ್ನಗಳು: "ನಮ್ಮ ರಸ್ತೆಗಳು - ನಮ್ಮ ಜವಾಬ್ದಾರಿ" ಕಾರ್ಯಕ್ರಮ ದಲ್ಲಿ ಒಂದೇ ಒಂದು ಪದ ಕನ್ನಡ ಇಲ್ಲ ಯಾಕೆ ? ಹಿಂದಿ ಇಂಗ್ಲಿಷ್ ಇದೆ ಇಂಥ ಕಾರ್ಯಕ್ರಮ ಗಳ ಅವಶ್ಯ ಏನಿದೆ <a href="/siddaramaiah/">Siddaramaiah</a> <a href="/RLR_BTM/">Ramalinga Reddy</a> <a href="/CMofKarnataka/">CM of Karnataka</a>
ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ಮೆಟ್ರೋ ಬಳಸಿದ ಕಬ್ಬಿನ ತುಕ್ಕು ಹಿಡಿತ ಇದೆ ಅರ್ಧ ಯೋಜನೆ ಮಾಡಿ ನಿಲ್ಲಿಸಿದ್ದಾರೆ ಕನ್ನಡಿಗರ ತೆರಿಗೆ ಹಣ 😞😑 ಇದಕ್ಕೆ ಯಾರಪ್ಪ ಹೊಣೆ ಯೋಜನೆ ಪ್ರಾರಂಭ ಮತ್ತೆ ಯಾವಾಗ ಆಗುತ್ತೆ ಅಂತ ತಿಳಿಸಿಕೊಡಿ ಕಾಟಾಚಾರಕ್ಕೆ ಒಂದ್ ಒಂದು ಕಡೆ ಇಬ್ಬರು ಮೂರು ಜನ ಕೆಲಸ ಮಾಡ್ತಾ ಇದ್ದಾರೆ ನಮ್ಮ ಮೆಟ್ರೋ DK Shivakumar

ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಗ್ರಾಮ ಪಂಚಾಯಿತಿ ವತಿಯಿಂದ ಹಾರಗೋಪ್ಪ ಶಾಲೆ ಸಿಸಿಟಿವಿ ಅಳವಡಿಕೆ ಮಾಡಿದ್ದಾರೆ ಸರ್ಕಾರಿ ಶಾಲೆ ಉಳಿಸಿ ಅಭಿಯಾನ - ೨೪

ಗ್ರಾಮ ಪಂಚಾಯಿತಿ ವತಿಯಿಂದ ಹಾರಗೋಪ್ಪ ಶಾಲೆ ಸಿಸಿಟಿವಿ ಅಳವಡಿಕೆ ಮಾಡಿದ್ದಾರೆ 

ಸರ್ಕಾರಿ ಶಾಲೆ ಉಳಿಸಿ ಅಭಿಯಾನ - ೨೪