Sagar Khandre (@sagarkhandre12) 's Twitter Profile
Sagar Khandre

@sagarkhandre12

Member of Parliament Bidar Loksabha Constituency | State General Secretary NSUI Karnataka | Secretary S.V.E Society Bhalki RT's are not Endorsement

ID: 1014166425764691968

calendar_today03-07-2018 15:18:12

5,5K Tweet

6,6K Followers

131 Following

Sagar Khandre (@sagarkhandre12) 's Twitter Profile Photo

ಆಸ್ನಾ ಚಂಡಮಾರುತದಿಂದ ಬೀದರ ಜಿಲ್ಲೆಯಲ್ಲಿ ಭಾರೀ ಮಳೆಯು ಮುಂದುವರೆದಿರುವುದರಿಂದ, ಬೀದರ ಲೋಕಸಭಾ ಕ್ಷೇತ್ರದ ಎಲ್ಲಾ ರೈತರು ಹಾಗೂ ಸಾರ್ವಜನಿಕರು ಸುರಕ್ಷಿತವಾಗಿರಬೇಕು ಮತ್ತು ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಮಳೆಯಿಂದಾಗಿ ಸಂಭವಿಸಿದ ಬೆಳೆ ನಷ್ಟವನ್ನು ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ವರದಿ

Eshwar Khandre (@eshwar_khandre) 's Twitter Profile Photo

ಪಶ್ಚಿಮ ಘಟ್ಟ ಹಾಗೂ ಅದರ ಆವಾಸಸ್ಥಳದಲ್ಲಿರುವ ವನ್ಯಜೀವಿಗಳ ರಕ್ಷಣೆ ಅರಣ್ಯ ಇಲಾಖೆಯ ಮುಖ್ಯ ಜವಾಬ್ದಾರಿಯಾಗಿದೆ. ದಿನಾಂಕ 31/08/2024 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಪಶ್ಚಿಮಘಟ್ಟದ ಪ್ರದೇಶದಲ್ಲಿ ನೂರಾರು ಜೀಪುಗಳೊಂದಿಗೆ ಫೋರ್ ವಿಲರ್ ಡ್ರೈವ್ (ಜೀಪ್ ರ‍್ಯಾಲಿ) ನಡೆದಿರುವ ವರದಿಯ ಹಿನ್ನೆಲೆಯಲ್ಲಿ ಸರ್ಕಾರ ಈ

ಪಶ್ಚಿಮ ಘಟ್ಟ ಹಾಗೂ ಅದರ ಆವಾಸಸ್ಥಳದಲ್ಲಿರುವ ವನ್ಯಜೀವಿಗಳ ರಕ್ಷಣೆ ಅರಣ್ಯ ಇಲಾಖೆಯ ಮುಖ್ಯ ಜವಾಬ್ದಾರಿಯಾಗಿದೆ. ದಿನಾಂಕ 31/08/2024 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಪಶ್ಚಿಮಘಟ್ಟದ ಪ್ರದೇಶದಲ್ಲಿ ನೂರಾರು ಜೀಪುಗಳೊಂದಿಗೆ ಫೋರ್ ವಿಲರ್ ಡ್ರೈವ್ (ಜೀಪ್ ರ‍್ಯಾಲಿ) ನಡೆದಿರುವ ವರದಿಯ ಹಿನ್ನೆಲೆಯಲ್ಲಿ ಸರ್ಕಾರ ಈ
Eshwar Khandre (@eshwar_khandre) 's Twitter Profile Photo

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿಂದು 49 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಹಾಗೂ 267 ಅರಣ್ಯ ವೀಕ್ಷಕರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರು ನೇಮಕಾತಿ ಪತ್ರವನ್ನು ನೀಡಿ ಶುಭ ಹಾರೈಸಿದರು. CM of Karnataka Karnataka Forest Department

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿಂದು 49 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಹಾಗೂ 267 ಅರಣ್ಯ ವೀಕ್ಷಕರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ <a href="/siddaramaiah/">Siddaramaiah</a> ಅವರು ನೇಮಕಾತಿ ಪತ್ರವನ್ನು ನೀಡಿ ಶುಭ ಹಾರೈಸಿದರು.
<a href="/CMofKarnataka/">CM of Karnataka</a>  <a href="/aranya_kfd/">Karnataka Forest Department</a>
Sagar Khandre (@sagarkhandre12) 's Twitter Profile Photo

ಬಸವಕಲ್ಯಾಣ ಕ್ಷೇತ್ರದ ನಿರಗುಡಿ ಗ್ರಾಮದ ಶ್ರೀ ಮಹಾದೇವ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಶ್ರಾವಣ ಮಾಸದ ಸಮಾಪ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವನ ಆಶೀರ್ವಾದವನ್ನು ಪಡೆದು ಮಾತನಾಡಿದೆನು. ಶ್ರಾವಣ ಮಾಸವು ವಿಶೇಷ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿದೆ, ಶ್ರಾವಣ ಮಾಸದಲ್ಲಿ ಶ್ರೀ ಮಹಾದೇವನ ಆರಾಧನೆಗೆ ವಿಶೇಷ ಮಹತ್ವವಿದ್ದು ಶ್ರೀ ಮಹಾದೇವನ

ಬಸವಕಲ್ಯಾಣ ಕ್ಷೇತ್ರದ ನಿರಗುಡಿ ಗ್ರಾಮದ ಶ್ರೀ ಮಹಾದೇವ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಶ್ರಾವಣ ಮಾಸದ ಸಮಾಪ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವನ ಆಶೀರ್ವಾದವನ್ನು ಪಡೆದು ಮಾತನಾಡಿದೆನು.

ಶ್ರಾವಣ ಮಾಸವು ವಿಶೇಷ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿದೆ, ಶ್ರಾವಣ ಮಾಸದಲ್ಲಿ ಶ್ರೀ ಮಹಾದೇವನ ಆರಾಧನೆಗೆ ವಿಶೇಷ ಮಹತ್ವವಿದ್ದು ಶ್ರೀ ಮಹಾದೇವನ
Sagar Khandre (@sagarkhandre12) 's Twitter Profile Photo

ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು! ನಮ್ಮ ಜೀವನದಲ್ಲಿ ಬೋಧಕರು ನೀಡುವ ಮಾರ್ಗದರ್ಶನ ಮತ್ತು ಪ್ರೇರಣೆ ಅತ್ಯಮೂಲ್ಯವಾಗಿದೆ. ಅವರ ಮಾರ್ಗದರ್ಶನವಿಲ್ಲದೆ ನಮ್ಮ ಜೀವನದ ಗುರಿಗಳನ್ನು ಸಾಧಿಸುವುದು ಕಷ್ಟ. ಶಿಕ್ಷಕರಿಗೆ ಗೌರವ ಸಲ್ಲಿಸೋಣ ಮತ್ತು ಅವರು ಮಾಡುತ್ತಿರುವ ಅಮೂಲ್ಯ ಸೇವೆಯನ್ನು ಗೌರವಿಸೋಣ. ಶಿಕ್ಷಕರಿಗೆ ಗೌರವ ಸಲ್ಲಿಸುವ

ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು! 

ನಮ್ಮ ಜೀವನದಲ್ಲಿ ಬೋಧಕರು ನೀಡುವ ಮಾರ್ಗದರ್ಶನ ಮತ್ತು ಪ್ರೇರಣೆ ಅತ್ಯಮೂಲ್ಯವಾಗಿದೆ. ಅವರ ಮಾರ್ಗದರ್ಶನವಿಲ್ಲದೆ ನಮ್ಮ ಜೀವನದ ಗುರಿಗಳನ್ನು ಸಾಧಿಸುವುದು ಕಷ್ಟ. ಶಿಕ್ಷಕರಿಗೆ ಗೌರವ ಸಲ್ಲಿಸೋಣ ಮತ್ತು ಅವರು ಮಾಡುತ್ತಿರುವ ಅಮೂಲ್ಯ ಸೇವೆಯನ್ನು ಗೌರವಿಸೋಣ.

ಶಿಕ್ಷಕರಿಗೆ ಗೌರವ ಸಲ್ಲಿಸುವ
Eshwar Khandre (@eshwar_khandre) 's Twitter Profile Photo

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಭಾಗ್ಯಶ್ರೀ ಎಂಬ ಯುವತಿಯ ಕೊಲೆ ಘಟನೆಯು ನಮ್ಮೆಲ್ಲರ ಮನಸ್ಸು ಮಿಡಕಿಸಿದೆ. ಇಂದು ಯುವತಿಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ನನ್ನ ಸಾಂತ್ವನವನ್ನು ತಿಳಿಸಿದೆನು. ಇದು ಅತ್ಯಂತ ಪೈಶಾಚಿಕ ಕೃತ್ಯವಾಗಿದ್ದು ಕು. ಭಾಗ್ಯಶ್ರೀ ಆತ್ಮಕ್ಕೆ ಶಾಂತಿ ಸಿಗಲಿ ಅವಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಭಾಗ್ಯಶ್ರೀ ಎಂಬ ಯುವತಿಯ ಕೊಲೆ ಘಟನೆಯು ನಮ್ಮೆಲ್ಲರ ಮನಸ್ಸು ಮಿಡಕಿಸಿದೆ. ಇಂದು ಯುವತಿಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ನನ್ನ ಸಾಂತ್ವನವನ್ನು ತಿಳಿಸಿದೆನು. ಇದು ಅತ್ಯಂತ ಪೈಶಾಚಿಕ ಕೃತ್ಯವಾಗಿದ್ದು ಕು. ಭಾಗ್ಯಶ್ರೀ ಆತ್ಮಕ್ಕೆ ಶಾಂತಿ ಸಿಗಲಿ ಅವಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ
Eshwar Khandre (@eshwar_khandre) 's Twitter Profile Photo

ಬೀದರ ಕ್ಷೇತ್ರದ ಚಿಮಕೋಡ್, ಮಾಳೆಗಾವ್, ಹಮಿಲಾಪುರ್ ಗ್ರಾಮಗಳಿಗೆ ಇಂದು ಜಿಲ್ಲೆಯ ಅಧಿಕಾರಿಗಳ ಜೊತೆ ಭೇಟಿ ನೀಡಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದೆನು. ಸತತ ಮಳೆಯಿಂದಾಗಿ ನದಿಪಾತ್ರದ ಹೊಲಗಳು ಸಂಪೂರ್ಣವಾಗಿ ಮುಳುಗಿದ್ದು, ಬೆಳೆ ನಷ್ಟವಾಗಿ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ

ಬೀದರ ಕ್ಷೇತ್ರದ ಚಿಮಕೋಡ್, ಮಾಳೆಗಾವ್, ಹಮಿಲಾಪುರ್ ಗ್ರಾಮಗಳಿಗೆ ಇಂದು ಜಿಲ್ಲೆಯ ಅಧಿಕಾರಿಗಳ ಜೊತೆ ಭೇಟಿ ನೀಡಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದೆನು.

ಸತತ ಮಳೆಯಿಂದಾಗಿ ನದಿಪಾತ್ರದ ಹೊಲಗಳು ಸಂಪೂರ್ಣವಾಗಿ ಮುಳುಗಿದ್ದು, ಬೆಳೆ ನಷ್ಟವಾಗಿ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ
Sagar Khandre (@sagarkhandre12) 's Twitter Profile Photo

ಔರಾದ್(ಬಿ) ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ತಾಲೂಕಿನ ಬಾಚಪಳ್ಳಿ, ನಾಗೂರ್ ಬಿ , ಮಸ್ಕಲ್, ಜೋಜನಾ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಾಯಿತು. ಮಳೆ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಸರ್ಕಾರದಿಂದ ದೊರೆಯುವ ಎಲ್ಲಾ

ಔರಾದ್(ಬಿ) ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ತಾಲೂಕಿನ ಬಾಚಪಳ್ಳಿ, ನಾಗೂರ್ ಬಿ , ಮಸ್ಕಲ್, ಜೋಜನಾ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಾಯಿತು.

ಮಳೆ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಸರ್ಕಾರದಿಂದ ದೊರೆಯುವ ಎಲ್ಲಾ
Sagar Khandre (@sagarkhandre12) 's Twitter Profile Photo

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಯುವತಿಯ ಕೊಲೆ ಘಟನೆಯನ್ನು ಖಂಡಿಸಿ ಬೀದರ ಏನ್.ಎಸ.ಯು.ಐ ಘಟಕ ವತಿಯಿಂದ ಹಮ್ಮಿಕೊಳ್ಳಲಾದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಕು.ಭ್ಯಾಗ್ಯಶ್ರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಬಂಧನವಾಗಿರುವ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಲಾಯಿತು. NSUI Karnataka

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಯುವತಿಯ ಕೊಲೆ ಘಟನೆಯನ್ನು ಖಂಡಿಸಿ ಬೀದರ ಏನ್.ಎಸ.ಯು.ಐ ಘಟಕ ವತಿಯಿಂದ ಹಮ್ಮಿಕೊಳ್ಳಲಾದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಕು.ಭ್ಯಾಗ್ಯಶ್ರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಬಂಧನವಾಗಿರುವ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಲಾಯಿತು.
<a href="/NSUIKarnataka/">NSUI Karnataka</a>
Sagar Khandre (@sagarkhandre12) 's Twitter Profile Photo

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಯುವತಿಯ ಕೊಲೆ ಪ್ರಕರಣ ನಮ್ಮೆಲ್ಲರ ಮನಸ್ಸು ಘಾಸಿಗೊಳಿಸಿದೆ. ಇಂದು ಯುವತಿ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದೆನು.ನೊಂದ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗಲೆಂದು ಸರ್ಕಾರದ ವತಿಯಿಂದ #8ಲಕ್ಷ ರೂ ಗಳ ಪರಿಹಾರ ವಿತರಣೆಗೆ ಅವಕಾಶವಿದ್ದು ಇಂದು ಮೊದಲನೇ ಹಂತದಲ್ಲಿ #4ಲಕ್ಷ ರೂ ಗಳ ಪರಿಹಾರದ ಚೆಕ್

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಯುವತಿಯ ಕೊಲೆ ಪ್ರಕರಣ ನಮ್ಮೆಲ್ಲರ ಮನಸ್ಸು ಘಾಸಿಗೊಳಿಸಿದೆ. ಇಂದು ಯುವತಿ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದೆನು.ನೊಂದ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗಲೆಂದು ಸರ್ಕಾರದ ವತಿಯಿಂದ #8ಲಕ್ಷ ರೂ ಗಳ ಪರಿಹಾರ ವಿತರಣೆಗೆ ಅವಕಾಶವಿದ್ದು ಇಂದು ಮೊದಲನೇ ಹಂತದಲ್ಲಿ #4ಲಕ್ಷ ರೂ ಗಳ ಪರಿಹಾರದ ಚೆಕ್
Sagar Khandre (@sagarkhandre12) 's Twitter Profile Photo

ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! ವಿಘ್ನ ನಿವಾರಕ ವಿನಾಯಕನು ನಿಮ್ಮ ಕುಟುಂಬಕ್ಕೆ ಸುಖ, ಶಾಂತಿ ಹಾಗೂ ಸರ್ವ ಮಂಗಳಗಳನ್ನು ನೀಡಲೆಂದು ಹಾರೈಸುತ್ತೇನೆ. #ganeshchaturthi2024 #ganapatibappamorya

ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! ವಿಘ್ನ ನಿವಾರಕ ವಿನಾಯಕನು ನಿಮ್ಮ ಕುಟುಂಬಕ್ಕೆ ಸುಖ, ಶಾಂತಿ ಹಾಗೂ ಸರ್ವ ಮಂಗಳಗಳನ್ನು ನೀಡಲೆಂದು ಹಾರೈಸುತ್ತೇನೆ.

#ganeshchaturthi2024 #ganapatibappamorya
Sagar Khandre (@sagarkhandre12) 's Twitter Profile Photo

ನಮ್ಮ ಮನೆಯಲ್ಲಿಂದು ಪರಿಸರ ಸ್ನೇಹಿ ವಿಘ್ನ ನಿವಾರಕ ಶ್ರೀ ಗಣೇಶನ ಪ್ರತಿಷ್ಠಾಪನೆ ಮಾಡಿ ಭಕ್ತಿಯಿಂದ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗೋ ಪೂಜೆ ನೆರವೇರಿಸಿ ನೈವೇದ್ಯ ಸಮರ್ಪಿಸಿದೆವು. #GanapatiBappaMorya

ನಮ್ಮ ಮನೆಯಲ್ಲಿಂದು ಪರಿಸರ ಸ್ನೇಹಿ ವಿಘ್ನ ನಿವಾರಕ ಶ್ರೀ ಗಣೇಶನ ಪ್ರತಿಷ್ಠಾಪನೆ ಮಾಡಿ ಭಕ್ತಿಯಿಂದ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗೋ ಪೂಜೆ ನೆರವೇರಿಸಿ ನೈವೇದ್ಯ ಸಮರ್ಪಿಸಿದೆವು.
#GanapatiBappaMorya
Eshwar Khandre (@eshwar_khandre) 's Twitter Profile Photo

ಬೀದರ್ ಜಿಲ್ಲೆಯ ಜೀವನಾಡಿಯಾಗಿರುವ 7.6 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯ ಮತ್ತೊಮ್ಮೆ ಸಂಪೂರ್ಣ ಭರ್ತಿಯಾಗಿರುವ ಹಿನ್ನಲೆಯಲ್ಲಿ ಇಂದು ಬಾಗಿನ ಅರ್ಪಣೆ ಮಾಡಿ ಗಂಗಾಮಾತೆಗೆ ಕೃತಜ್ಞತೆ ಸಲ್ಲಸಿದೆನು. ಕಾರಂಜಾ ಜಲಾಶಯ ಭರ್ತಿಯಿಂದ ಜಿಲ್ಲೆಯ ರೈತರ ಮತ್ತು ಸಾರ್ವಜನಿಕರಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಗೆ ಮಹತ್ತರವಾದ ಕುಡಿಯುವ ನೀರಿನ ಮೂಲವಾದ ಈ

ಬೀದರ್ ಜಿಲ್ಲೆಯ ಜೀವನಾಡಿಯಾಗಿರುವ 7.6 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯ ಮತ್ತೊಮ್ಮೆ ಸಂಪೂರ್ಣ ಭರ್ತಿಯಾಗಿರುವ ಹಿನ್ನಲೆಯಲ್ಲಿ ಇಂದು ಬಾಗಿನ ಅರ್ಪಣೆ ಮಾಡಿ ಗಂಗಾಮಾತೆಗೆ ಕೃತಜ್ಞತೆ ಸಲ್ಲಸಿದೆನು.

ಕಾರಂಜಾ ಜಲಾಶಯ ಭರ್ತಿಯಿಂದ ಜಿಲ್ಲೆಯ ರೈತರ ಮತ್ತು ಸಾರ್ವಜನಿಕರಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಗೆ ಮಹತ್ತರವಾದ ಕುಡಿಯುವ ನೀರಿನ ಮೂಲವಾದ ಈ
Sagar Khandre (@sagarkhandre12) 's Twitter Profile Photo

ಇತ್ತೀಚೆಗೆ ಸುರಿದ ಹೆಚ್ಚಿನ ಮಳೆಯಿಂದಾಗಿ ಹಾನಿಗೀಡಾದ ಚಿಂಚೋಳಿ ತಾಲೂಕಿನ ತಮಕೋಟಾ ಗ್ರಾಮಕ್ಕೆ ಭೇಟಿ ನೀಡಿ ಮಳೆಹಾನಿ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದೆನು. ಭಾರಿ ಮಳೆಯಿಂದಾಗಿ ಉಂಟಾದ ನಷ್ಟವನ್ನು ಸರ್ಕಾರದ ಮೂಲಕ ಕೂಡಲೇ ಮತ್ತು ಸಮರ್ಪಕ ಪರಿಹಾರ ಒದಗಿಸಲಾಗುವದು ಎಂದು ಭರವಸೆ ನೀಡಿದೆ.

ಇತ್ತೀಚೆಗೆ ಸುರಿದ ಹೆಚ್ಚಿನ ಮಳೆಯಿಂದಾಗಿ ಹಾನಿಗೀಡಾದ ಚಿಂಚೋಳಿ ತಾಲೂಕಿನ ತಮಕೋಟಾ ಗ್ರಾಮಕ್ಕೆ ಭೇಟಿ ನೀಡಿ ಮಳೆಹಾನಿ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದೆನು.

ಭಾರಿ ಮಳೆಯಿಂದಾಗಿ ಉಂಟಾದ ನಷ್ಟವನ್ನು ಸರ್ಕಾರದ ಮೂಲಕ ಕೂಡಲೇ ಮತ್ತು ಸಮರ್ಪಕ ಪರಿಹಾರ ಒದಗಿಸಲಾಗುವದು ಎಂದು ಭರವಸೆ ನೀಡಿದೆ.
Sagar Khandre (@sagarkhandre12) 's Twitter Profile Photo

Deeply saddened by the news of the passing Former Rajyasabha Member and General Secretary of CPI(M) Shri #SitaramYechury sir He'll be remembered for his unwavering commitment towards secular, egalitarian and democratic values. May he rest in peace.

Deeply saddened by the news of the passing Former Rajyasabha Member and General Secretary of CPI(M) Shri #SitaramYechury sir 

He'll be remembered for his unwavering commitment towards secular, egalitarian and democratic values. 

May he rest in peace.
Sagar Khandre (@sagarkhandre12) 's Twitter Profile Photo

ಹುಮನಾಬಾದ ಕ್ಷೇತ್ರದ ಚಿಟ್ಟಗುಪ್ಪಾ ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷರಾಗಿ ಶ್ರೀಮತಿ ರೋಜಮ್ಮಾ ತಿಪ್ಪಣ್ಣಾ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಮೀರ ಮುಜಾಫರ್ ಅಲಿ ರವರು ಆಯ್ಕೆಯಾಗಿದ್ದು, ಅವರಿಗೆ ಹಾರ್ಧಿಕ ಶುಭಾಶಯಗಳನ್ನು ತಿಳಿಸಿದೆ. ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಶ್ರೀ ರಾಜಶೇಖರ ಪಾಟೀಲ, ವಿಧಾನ ಪರಿಷತ ಸದಸ್ಯರಾದ ಶ್ರೀ

ಹುಮನಾಬಾದ ಕ್ಷೇತ್ರದ ಚಿಟ್ಟಗುಪ್ಪಾ ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷರಾಗಿ ಶ್ರೀಮತಿ ರೋಜಮ್ಮಾ ತಿಪ್ಪಣ್ಣಾ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಮೀರ ಮುಜಾಫರ್ ಅಲಿ ರವರು ಆಯ್ಕೆಯಾಗಿದ್ದು, ಅವರಿಗೆ ಹಾರ್ಧಿಕ ಶುಭಾಶಯಗಳನ್ನು ತಿಳಿಸಿದೆ.

ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಶ್ರೀ ರಾಜಶೇಖರ ಪಾಟೀಲ, ವಿಧಾನ ಪರಿಷತ ಸದಸ್ಯರಾದ ಶ್ರೀ
Eshwar Khandre (@eshwar_khandre) 's Twitter Profile Photo

ಬನ್ನಿ ಪ್ರಜಾಪ್ರಭುತ್ವದ ಉಳಿವಿಗಾಗಿ ಕೈಜೋಡಿಸೋಣ. ಸೆಪ್ಟೆಂಬರ್ 15 ಬೆಳಿಗ್ಗೆ 9 ಗಂಟೆಗೆ 📍 ಅನುಭವ ಮಂಟಪ ಬಸವಕಲ್ಯಾಣ #DemocracyDayCelebration

ಬನ್ನಿ ಪ್ರಜಾಪ್ರಭುತ್ವದ ಉಳಿವಿಗಾಗಿ ಕೈಜೋಡಿಸೋಣ.

ಸೆಪ್ಟೆಂಬರ್ 15 ಬೆಳಿಗ್ಗೆ 9 ಗಂಟೆಗೆ 

📍 ಅನುಭವ ಮಂಟಪ ಬಸವಕಲ್ಯಾಣ #DemocracyDayCelebration
Eshwar Khandre (@eshwar_khandre) 's Twitter Profile Photo

ನಮ್ಮ ಖಂಡ್ರೆ ಓಣಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಪರಿಸರ ಸ್ನೇಹಿ ಗಣೇಶನ ವಿಶೇಷ ಪೂಜೆ.