Dr. C.N. Ashwath Narayan (@drashwathcn) 's Twitter Profile
Dr. C.N. Ashwath Narayan

@drashwathcn

ಜನಸೇವಕ | MLA, Malleshwaram | Former Deputy Chief Minister of Karnataka

ID: 2885971046

linkhttp://www.drashwath.in calendar_today01-11-2014 07:38:45

30,30K Tweet

306,306K Followers

722 Following

Dr. C.N. Ashwath Narayan (@drashwathcn) 's Twitter Profile Photo

ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಮಟ್ಟದ ಸದಸ್ಯತಾ ಅಭಿಯಾನಕ್ಕೆ ರಾಜ್ಯಾಧ್ಯಕ್ಷರಾದ Vijayendra Yediyurappa , ವಿರೋಧ ಪಕ್ಷದ ನಾಯಕರಾದ R. Ashoka ,ಕನಾಟಕ ರಾಜ್ಯ ಸಹ ಉಸ್ತುವಾರಿಗಳಾದ Ponguleti Sudhakar Reddy (Modi Ka Parivar) ಮತ್ತು ಬಿಜೆಪಿಯ ಶಾಸಕರು, ಸದಸ್ಯರು ಸೇರಿ ಚಾಲನೆ ನೀಡಲಾಯಿತು. ಪ್ರಜಾ ಪ್ರಭುತ್ವ ರಾಷ್ಟ್ರಗಳಲ್ಲಿಯೇ ಅತೀ ಹೆಚ್ಚು

ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಮಟ್ಟದ ಸದಸ್ಯತಾ ಅಭಿಯಾನಕ್ಕೆ ರಾಜ್ಯಾಧ್ಯಕ್ಷರಾದ <a href="/BYVijayendra/">Vijayendra Yediyurappa</a> , ವಿರೋಧ ಪಕ್ಷದ ನಾಯಕರಾದ <a href="/RAshokaBJP/">R. Ashoka</a> ,ಕನಾಟಕ ರಾಜ್ಯ ಸಹ ಉಸ್ತುವಾರಿಗಳಾದ <a href="/ReddySudhakar21/">Ponguleti Sudhakar Reddy (Modi Ka Parivar)</a> ಮತ್ತು ಬಿಜೆಪಿಯ ಶಾಸಕರು, ಸದಸ್ಯರು ಸೇರಿ ಚಾಲನೆ ನೀಡಲಾಯಿತು.
ಪ್ರಜಾ ಪ್ರಭುತ್ವ ರಾಷ್ಟ್ರಗಳಲ್ಲಿಯೇ ಅತೀ ಹೆಚ್ಚು
Dr. C.N. Ashwath Narayan (@drashwathcn) 's Twitter Profile Photo

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಲೋಕಸಭಾ ಸದಸ್ಯರಾದ Govind M Karjol (ಮೋದಿಯವರ ಕುಟುಂಬ ) ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಾಲನೆ ನೀಡಿದರು. ಭವ್ಯ ಭಾರತದ ನಿರ್ಮಾಣಕ್ಕಾಗಿ ಅಭಿಯಾನದಲ್ಲಿ ಮಲ್ಲೇಶ್ವರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಂಡರು. #BjpMemberShipDrive2024

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ  ಲೋಕಸಭಾ ಸದಸ್ಯರಾದ <a href="/GovindKarjol/">Govind M Karjol (ಮೋದಿಯವರ ಕುಟುಂಬ )</a> ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಾಲನೆ ನೀಡಿದರು. ಭವ್ಯ ಭಾರತದ ನಿರ್ಮಾಣಕ್ಕಾಗಿ ಅಭಿಯಾನದಲ್ಲಿ ಮಲ್ಲೇಶ್ವರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಂಡರು.
#BjpMemberShipDrive2024
Dr. C.N. Ashwath Narayan (@drashwathcn) 's Twitter Profile Photo

ದೇಶದ ಮಾಜಿ ರಾಷ್ಟ್ರಪತಿಗಳು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಸ್ಮರಣೆಗಾಗಿ ಆಚರಿಸುವ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #teachersday2024

ದೇಶದ ಮಾಜಿ ರಾಷ್ಟ್ರಪತಿಗಳು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಸ್ಮರಣೆಗಾಗಿ ಆಚರಿಸುವ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
#teachersday2024
Dr. C.N. Ashwath Narayan (@drashwathcn) 's Twitter Profile Photo

ರಾಜ್ಯ ಸಾರಿಗೆ ಬಸ್ ಮತ್ತು ಶಾಲಾ ಬಸ್ ನಡುವೆ ರಾಯಚೂರು ಜಿಲ್ಲೆ ಮಾನ್ವಿಯ ಕಪಲ್ ಬಳಿ ನಡೆದಂತಹ ಭೀಕರ ಅಪಘಾತ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನಪ್ಪಿರುವುದು ಆಘಾತಕಾರಿ ವಿಷಯ. ಇನ್ನು ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವುದು ಸಹಿಸಲಾಗದಷ್ಟು ದುಃಖ ನೀಡಿದೆ. ಮೃತಪಟ್ಟ ಮಕ್ಕಳ ಆತ್ಮಕ್ಕೆ

ರಾಜ್ಯ ಸಾರಿಗೆ ಬಸ್ ಮತ್ತು  ಶಾಲಾ ಬಸ್ ನಡುವೆ ರಾಯಚೂರು ಜಿಲ್ಲೆ ಮಾನ್ವಿಯ ಕಪಲ್ ಬಳಿ ನಡೆದಂತಹ ಭೀಕರ ಅಪಘಾತ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನಪ್ಪಿರುವುದು ಆಘಾತಕಾರಿ ವಿಷಯ.
ಇನ್ನು ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವುದು ಸಹಿಸಲಾಗದಷ್ಟು ದುಃಖ ನೀಡಿದೆ. 
ಮೃತಪಟ್ಟ ಮಕ್ಕಳ ಆತ್ಮಕ್ಕೆ
Dr. C.N. Ashwath Narayan (@drashwathcn) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಯಾ ಸರ್ವಮಂಗಳೆ ಶ್ರೀ ಸ್ವರ್ಣಗೌರಿಯ ಕೃಪಾಕಟಾಕ್ಷ ಎಲ್ಲರಿಗೂ ಲಭಿಸಲಿ. #GowriFestival

ನಾಡಿನ ಸಮಸ್ತ ಜನತೆಗೆ ಶ್ರೀ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಯಾ ಸರ್ವಮಂಗಳೆ ಶ್ರೀ ಸ್ವರ್ಣಗೌರಿಯ ಕೃಪಾಕಟಾಕ್ಷ ಎಲ್ಲರಿಗೂ ಲಭಿಸಲಿ.
#GowriFestival
Dr. C.N. Ashwath Narayan (@drashwathcn) 's Twitter Profile Photo

ಸಮಸ್ತ ನಾಡಿನ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಶ್ರೀ ಸಿದ್ಧಿ ವಿನಾಯಕ ನಿಮಗೆ ಸಕಲವನ್ನು ಸಿದ್ಧಿಸಲಿ. #GaneshChaturthi2024

ಸಮಸ್ತ ನಾಡಿನ  ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಶ್ರೀ ಸಿದ್ಧಿ ವಿನಾಯಕ ನಿಮಗೆ ಸಕಲವನ್ನು ಸಿದ್ಧಿಸಲಿ.
#GaneshChaturthi2024
Dr. C.N. Ashwath Narayan (@drashwathcn) 's Twitter Profile Photo

ಗಣೇಶ ಚತುರ್ಥಿಯ ಪ್ರಯುಕ್ತ ಮಲ್ಲೇಶ್ವರದ 8ನೇ ಕ್ರಾಸಿನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಕುಟುಂಬ ಸಮೇತವಾಗಿ ಭೇಟಿ ನೀಡಿ ವಿನಾಯಕನ ದರ್ಶನ ಪಡೆದು ನಾಡಿನ ಸಮಸ್ತ ಜನರ ಒಳಿತಿಗಾಗಿ ಪ್ರಾರ್ಥಿಸಲಾಯಿತು. #GaneshChaurthi

ಗಣೇಶ ಚತುರ್ಥಿಯ ಪ್ರಯುಕ್ತ ಮಲ್ಲೇಶ್ವರದ 8ನೇ ಕ್ರಾಸಿನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಕುಟುಂಬ ಸಮೇತವಾಗಿ ಭೇಟಿ ನೀಡಿ ವಿನಾಯಕನ ದರ್ಶನ ಪಡೆದು ನಾಡಿನ ಸಮಸ್ತ ಜನರ ಒಳಿತಿಗಾಗಿ ಪ್ರಾರ್ಥಿಸಲಾಯಿತು.

#GaneshChaurthi
Dr. C.N. Ashwath Narayan (@drashwathcn) 's Twitter Profile Photo

ಗಣೇಶನ ಚತುರ್ಥಿಯ ಪ್ರಯುಕ್ತ ಮಲ್ಲೇಶ್ವರದ ಐ ಐ ಎಸ್ ಸಿ ಗಣೇಶ ಉತ್ಸವ ಸಮಿತಿ ವತಿಯಿಂದ ಮತ್ತು 6 ನೇ ಕ್ರಾಸ್ ಎಸ್ ಪಿ ಎಕ್ಸ್ಟೆಂಶನ್ ಬಳಿ ಇರುವ ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸಿದ್ದ ಗಣೇಶ ಪೂಜಾ ಸಮಾರಂಭಕ್ಕೆ ಭೇಟಿ ನೀಡಿ ಹಬ್ಬವನ್ನು ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಕೇಂದ್ರ ಸಚಿವರಾದ Shobha Karandlaje ಅವರು ಸಹ ಸಂಭ್ರಮಾಚರಣೆಯಲ್ಲಿ

ಗಣೇಶನ ಚತುರ್ಥಿಯ ಪ್ರಯುಕ್ತ ಮಲ್ಲೇಶ್ವರದ ಐ ಐ ಎಸ್ ಸಿ ಗಣೇಶ ಉತ್ಸವ ಸಮಿತಿ ವತಿಯಿಂದ ಮತ್ತು  6 ನೇ ಕ್ರಾಸ್ ಎಸ್ ಪಿ ಎಕ್ಸ್ಟೆಂಶನ್ ಬಳಿ ಇರುವ ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸಿದ್ದ ಗಣೇಶ ಪೂಜಾ ಸಮಾರಂಭಕ್ಕೆ ಭೇಟಿ ನೀಡಿ ಹಬ್ಬವನ್ನು ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಕೇಂದ್ರ ಸಚಿವರಾದ <a href="/ShobhaBJP/">Shobha Karandlaje</a> ಅವರು ಸಹ ಸಂಭ್ರಮಾಚರಣೆಯಲ್ಲಿ
Dr. C.N. Ashwath Narayan (@drashwathcn) 's Twitter Profile Photo

ಕನ್ನಡ ನಾಡಿನ ಖ್ಯಾತ ಬರಹಗಾರ, ಕಾದಂಬರಿಕಾರ, ಪಂಪ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೆ ಪಿ ಪೂರ್ಣ ಚಂದ್ರ ತೇಜಸ್ವಿ ಅವರ ಜನ್ಮ ದಿನದ ಸ್ಮರಣೆಗಳು.

ಕನ್ನಡ ನಾಡಿನ ಖ್ಯಾತ ಬರಹಗಾರ, ಕಾದಂಬರಿಕಾರ,  ಪಂಪ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೆ ಪಿ ಪೂರ್ಣ ಚಂದ್ರ ತೇಜಸ್ವಿ ಅವರ ಜನ್ಮ ದಿನದ ಸ್ಮರಣೆಗಳು.
Dr. C.N. Ashwath Narayan (@drashwathcn) 's Twitter Profile Photo

ದೇಶದ್ರೋಹಿಗಳ, ಭಯೋತ್ಪಾದಕರ ಬೆಂಬಲಕ್ಕೆ ನಿಲ್ಲುತ್ತಿರುವ ಕಾಂಗ್ರೇಸ್ ಪಕ್ಷದ ಮೂರ್ಖತನಕ್ಕೆ ಇದೊಂದು ಸಾಕ್ಷಿಯಾಗಿದೆ ಮಲ್ಲೇಶ್ವರದ ಬಿಜೆಪಿ ಕಚೇರಿಯನ್ನು ಸ್ಪೋಟಿಸುವಲ್ಲಿ ವಿಫಲರಾದ ಭಯೋತ್ಪಾದಕರು ನಂತರ ಟಾರ್ಗೆಟ್ ಮಾಡಿದ್ದು ರಾಮೇಶ್ವರಂ ಕೆಫೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇಂತಹ ಭಯೋತ್ಪಾದರರನ್ನು ಸೋದರರೆಂದು ಹೇಳುತ್ತಿರುವ ಕಾಂಗ್ರೆಸ್

ದೇಶದ್ರೋಹಿಗಳ, ಭಯೋತ್ಪಾದಕರ ಬೆಂಬಲಕ್ಕೆ ನಿಲ್ಲುತ್ತಿರುವ ಕಾಂಗ್ರೇಸ್ ಪಕ್ಷದ ಮೂರ್ಖತನಕ್ಕೆ ಇದೊಂದು ಸಾಕ್ಷಿಯಾಗಿದೆ 

ಮಲ್ಲೇಶ್ವರದ ಬಿಜೆಪಿ ಕಚೇರಿಯನ್ನು ಸ್ಪೋಟಿಸುವಲ್ಲಿ ವಿಫಲರಾದ ಭಯೋತ್ಪಾದಕರು ನಂತರ ಟಾರ್ಗೆಟ್ ಮಾಡಿದ್ದು ರಾಮೇಶ್ವರಂ ಕೆಫೆ.

ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇಂತಹ ಭಯೋತ್ಪಾದರರನ್ನು ಸೋದರರೆಂದು ಹೇಳುತ್ತಿರುವ ಕಾಂಗ್ರೆಸ್
Dr. C.N. Ashwath Narayan (@drashwathcn) 's Twitter Profile Photo

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಕುರಿತಾದ ಸಾಧಕ ಭಾದಕಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ R. Ashoka ಅವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ Chalavadi Narayanaswamy (Modi ji ka Parivaar) ಅವರು ಹಾಗೂ ಬೆಂಗಳೂರಿನ ಮಾಜಿ ನಗರಸಭೆ ಮತ್ತು ಪಾಲಿಕೆ ಸದಸ್ಯರು, ಬಿಜೆಪಿಯ ಮಾಜಿ ಮತ್ತು

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಕುರಿತಾದ ಸಾಧಕ ಭಾದಕಗಳ ಪ್ರಾತ್ಯಕ್ಷಿಕೆಯನ್ನು  ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ <a href="/RAshokaBJP/">R. Ashoka</a> ಅವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ <a href="/NswamyChalavadi/">Chalavadi Narayanaswamy (Modi ji ka Parivaar)</a> ಅವರು ಹಾಗೂ ಬೆಂಗಳೂರಿನ ಮಾಜಿ ನಗರಸಭೆ ಮತ್ತು ಪಾಲಿಕೆ ಸದಸ್ಯರು, ಬಿಜೆಪಿಯ ಮಾಜಿ ಮತ್ತು
Dr. C.N. Ashwath Narayan (@drashwathcn) 's Twitter Profile Photo

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪಿಎಸ್ಐ ಲಿಖಿತ ಪರೀಕ್ಷೆಯು ಸೆಪ್ಟೆಂಬರ್ 22ರಂದು ನಿಗದಿಯಾಗಿತ್ತು. ಇದೇ ದಿನಾಂಕದಂದು ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ ಇರುವುದರಿಂದ ಹಲವು ಪರೀಕ್ಷಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಇದನ್ನು ಪರಿಗಣಿಸಿ ಮಾನ್ಯ ಗೃಹ ಸಚಿವರಾದ Dr. G Parameshwara ಅವರಿಗೆ ಪಿಎಸ್ಐ ಲಿಖಿತ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪಿಎಸ್ಐ ಲಿಖಿತ ಪರೀಕ್ಷೆಯು ಸೆಪ್ಟೆಂಬರ್ 22ರಂದು ನಿಗದಿಯಾಗಿತ್ತು. ಇದೇ ದಿನಾಂಕದಂದು ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ ಇರುವುದರಿಂದ ಹಲವು ಪರೀಕ್ಷಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಇದನ್ನು ಪರಿಗಣಿಸಿ ಮಾನ್ಯ ಗೃಹ ಸಚಿವರಾದ <a href="/DrParameshwara/">Dr. G Parameshwara</a> ಅವರಿಗೆ ಪಿಎಸ್ಐ ಲಿಖಿತ
Dr. C.N. Ashwath Narayan (@drashwathcn) 's Twitter Profile Photo

ಮಾನ್ಯ ಪ್ರಧಾನ ಮಂತ್ರಿಗಳಾದ Narendra Modi ಜೀ ಅವರ ನೇತೃತ್ವದಲ್ಲಿ ಭಾರತದ ಸಮರ್ಥ ಆಡಳಿತ ಮತ್ತು ಅಭಿವೃದ್ಧಿಯ ಬಗ್ಗೆ ಅರಿವಿಲ್ಲದ Rahul Gandhi ಅಮೆರಿಕದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ . ಜನರು ಭರವಸೆ, ಪ್ರಗತಿ ಸುರಕ್ಷಿತ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣಕ್ಕಾಗಿ ಬಿಜೆಪಿಯ ದಿಟ್ಟ ಹೆಜ್ಜೆಗೆ ಮತ ನೀಡಿದ್ದಾರೆ.

ಮಾನ್ಯ ಪ್ರಧಾನ ಮಂತ್ರಿಗಳಾದ <a href="/narendramodi/">Narendra Modi</a> ಜೀ ಅವರ ನೇತೃತ್ವದಲ್ಲಿ ಭಾರತದ ಸಮರ್ಥ ಆಡಳಿತ ಮತ್ತು ಅಭಿವೃದ್ಧಿಯ ಬಗ್ಗೆ ಅರಿವಿಲ್ಲದ <a href="/RahulGandhi/">Rahul Gandhi</a> ಅಮೆರಿಕದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ . ಜನರು ಭರವಸೆ, ಪ್ರಗತಿ ಸುರಕ್ಷಿತ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣಕ್ಕಾಗಿ ಬಿಜೆಪಿಯ ದಿಟ್ಟ ಹೆಜ್ಜೆಗೆ ಮತ ನೀಡಿದ್ದಾರೆ.
Dr. C.N. Ashwath Narayan (@drashwathcn) 's Twitter Profile Photo

ವಕ್ಫ್ ಕಾಯಿದೆ 1955 ಅನ್ನು ವಕ್ಫ್ ತಿದ್ದುಪಡಿ ಮಸೂದೆ 2024 ರ ಪರಿಚಯದೊಂದಿಗೆ ಗಮನಾರ್ಹ ರೂಪಾಂತರಗಳಿಗೆ ಸಿದ್ಧವಾಗಿದೆ. ಪ್ರಸ್ತಾವಿತ ತಿದ್ದುಪಡಿಗಳು ಆಡಳಿತವನ್ನು ಹೆಚ್ಚಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಆಸ್ತಿ ಮಾಲೀಕತ್ವದ ನಿಯಮಗಳನ್ನು ಸಮರ್ಥವಾಗಿ ಮರುವ್ಯಾಖ್ಯಾನಿಸುವ ಗುರಿಯನ್ನು ಹೊಂದಿವೆ. ದಯವಿಟ್ಟು ನಿಮ್ಮ ಸಲಹೆಗಳನ್ನು

Dr. C.N. Ashwath Narayan (@drashwathcn) 's Twitter Profile Photo

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಅನ್ಯಕೋಮಿನ ಯುವಕರಿಂದ ಹಿಂದೂ ಯುವಕರ , ವಾಹನಗಳ ಮೇಲೆ ಕಲ್ಲು ತೂರಾಟ ಮತ್ತು ಅಂಗಡಿಗಳ ಮೇಲೆ ದಾಳಿ ನಡೆದಿರುವುದು ಅತ್ಯಂತ ಶೋಚನೀಯ ಸಂಗತಿ. ಹಿಂದೂಗಳ ವಿರುದ್ಧ ನಡೆಯುತ್ತಿರುವ ಪಿತೂರಿಯೂ ಈ ಮೂಲಕ ತಿಳಿಯುತ್ತಿದೆ. ಘಟನೆಯನ್ನು ಸುಧಾರಿಸುವಲ್ಲಿ ಪೊಲೀಸರ ವೈಫಲ್ಯತೆ

Dr. C.N. Ashwath Narayan (@drashwathcn) 's Twitter Profile Photo

ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ , ನೀಡಿದ ಮನವಿಯನ್ನು ಪರಿಗಣಿಸಿ 402 ಪಿಎಸ್ಐ ಲಿಖಿತ ಪರೀಕ್ಷೆಯನ್ನು ಮುಂದೂಡಿದ ಗೃಹ ಸಚಿವರಾದ Dr. G Parameshwara ಅವರಿಗೆ ಅಭಿನಂದನೆಗಳು.

Dr. C.N. Ashwath Narayan (@drashwathcn) 's Twitter Profile Photo

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಹಿಂದೂ ವಿರೋಧಿಗಳಿಂದ ನಡೆದಂತಹ ಕಲ್ಲು ತೂರಾಟ, ಬೆಂಕಿ ಅವಘಡ, ಮತ್ತು ಹಿಂದೂ ಯುವಕರ ಮೇಲೆ ನಡೆದ ದಾಳಿಯಿಂದ ಉಂಟಾಗಿರುವ ಅಪಾರ ಹಾನಿಯ ಪರಿಸ್ಥಿತಿಯನ್ನು ತಿಳಿಯಲು ಸ್ಥಳಕ್ಕೆ ಭೇಟಿ ನೀಡಲಾಯಿತು. ಈ ಸಮಯದಲ್ಲಿ ಗಣೇಶೋತ್ಸವಕ್ಕೆ ಸಂಬಂಧಿಸಿದವರು, ಸಂಘಟಕರು ಮತ್ತು ಸ್ಥಳೀಯ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಹಿಂದೂ ವಿರೋಧಿಗಳಿಂದ ನಡೆದಂತಹ ಕಲ್ಲು ತೂರಾಟ, ಬೆಂಕಿ ಅವಘಡ, ಮತ್ತು ಹಿಂದೂ ಯುವಕರ ಮೇಲೆ ನಡೆದ ದಾಳಿಯಿಂದ ಉಂಟಾಗಿರುವ ಅಪಾರ ಹಾನಿಯ ಪರಿಸ್ಥಿತಿಯನ್ನು ತಿಳಿಯಲು ಸ್ಥಳಕ್ಕೆ ಭೇಟಿ ನೀಡಲಾಯಿತು. ಈ ಸಮಯದಲ್ಲಿ ಗಣೇಶೋತ್ಸವಕ್ಕೆ ಸಂಬಂಧಿಸಿದವರು, ಸಂಘಟಕರು ಮತ್ತು ಸ್ಥಳೀಯ
Dr. C.N. Ashwath Narayan (@drashwathcn) 's Twitter Profile Photo

ಹಿಂದೂ ವಿರೋಧಿ Karnataka Congress ಕೇವಲ ಹಿಂದೂಗಳನ್ನು ವಿರೋಧಿಸುವುದಲ್ಲದೆ, ಹಿಂದೂ ಸಂಪ್ರದಾಯಗಳನ್ನು, ನಂಬಿಕೆಗಳನ್ನು ಅವಮಾನಿಸುತ್ತಿದ್ದಾರೆ. ಗಣೇಶ ಮೂರ್ತಿಯನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಬಹಳಷ್ಟು ನೋವು ಉಂಟಾಗಿದೆ. Siddaramaiah ನವರೇ

ಹಿಂದೂ ವಿರೋಧಿ <a href="/INCKarnataka/">Karnataka Congress</a> ಕೇವಲ ಹಿಂದೂಗಳನ್ನು ವಿರೋಧಿಸುವುದಲ್ಲದೆ, ಹಿಂದೂ ಸಂಪ್ರದಾಯಗಳನ್ನು, ನಂಬಿಕೆಗಳನ್ನು ಅವಮಾನಿಸುತ್ತಿದ್ದಾರೆ. ಗಣೇಶ ಮೂರ್ತಿಯನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಬಹಳಷ್ಟು ನೋವು ಉಂಟಾಗಿದೆ.

<a href="/siddaramaiah/">Siddaramaiah</a> ನವರೇ
Dr. C.N. Ashwath Narayan (@drashwathcn) 's Twitter Profile Photo

ಇಂಜಿನಿಯರಿಂಗ್ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರದಲ್ಲಿ ನಿಜವಾದ ಪ್ರವರ್ತಕ ಮತ್ತು ದಾರ್ಶನಿಕ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಜನ್ಮದಿನದ ಸ್ಮರಣೆಗಳು ಹಾಗೂ ಇಂಜಿನಿಯರ್ಗಳ ದಿನದ ಹಾರ್ದಿಕ ಶುಭಾಶಯಗಳು. #HappyEngeneersday

ಇಂಜಿನಿಯರಿಂಗ್ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರದಲ್ಲಿ ನಿಜವಾದ ಪ್ರವರ್ತಕ ಮತ್ತು ದಾರ್ಶನಿಕ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಜನ್ಮದಿನದ ಸ್ಮರಣೆಗಳು ಹಾಗೂ ಇಂಜಿನಿಯರ್ಗಳ ದಿನದ ಹಾರ್ದಿಕ ಶುಭಾಶಯಗಳು.

#HappyEngeneersday
Dr. C.N. Ashwath Narayan (@drashwathcn) 's Twitter Profile Photo

ಪ್ರಜೆಗಳನ್ನು ಪ್ರಭುವಾಗಿಸಿದ, ಸಮಾನತೆಯನ್ನು ಎತ್ತಿ ಹಿಡಿದ, ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳಿಗೆ ದನಿಯಾಗೋಣ ನಾಡಿನ ಸಮಸ್ತ ಜನತೆಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಹಾರ್ದಿಕ ಶುಭಾಶಯಗಳು. #InternationalDemocracyDay2024

ಪ್ರಜೆಗಳನ್ನು ಪ್ರಭುವಾಗಿಸಿದ, ಸಮಾನತೆಯನ್ನು ಎತ್ತಿ ಹಿಡಿದ, ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳಿಗೆ ದನಿಯಾಗೋಣ 

ನಾಡಿನ ಸಮಸ್ತ ಜನತೆಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಹಾರ್ದಿಕ ಶುಭಾಶಯಗಳು.
#InternationalDemocracyDay2024