Dr. C.N. Ashwath Narayan
@drashwathcn
ಜನಸೇವಕ | MLA, Malleshwaram | Former Deputy Chief Minister of Karnataka
ID: 2885971046
http://www.drashwath.in 01-11-2014 07:38:45
30,30K Tweet
306,306K Followers
722 Following
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಮಟ್ಟದ ಸದಸ್ಯತಾ ಅಭಿಯಾನಕ್ಕೆ ರಾಜ್ಯಾಧ್ಯಕ್ಷರಾದ Vijayendra Yediyurappa , ವಿರೋಧ ಪಕ್ಷದ ನಾಯಕರಾದ R. Ashoka ,ಕನಾಟಕ ರಾಜ್ಯ ಸಹ ಉಸ್ತುವಾರಿಗಳಾದ Ponguleti Sudhakar Reddy (Modi Ka Parivar) ಮತ್ತು ಬಿಜೆಪಿಯ ಶಾಸಕರು, ಸದಸ್ಯರು ಸೇರಿ ಚಾಲನೆ ನೀಡಲಾಯಿತು. ಪ್ರಜಾ ಪ್ರಭುತ್ವ ರಾಷ್ಟ್ರಗಳಲ್ಲಿಯೇ ಅತೀ ಹೆಚ್ಚು
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಲೋಕಸಭಾ ಸದಸ್ಯರಾದ Govind M Karjol (ಮೋದಿಯವರ ಕುಟುಂಬ ) ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಾಲನೆ ನೀಡಿದರು. ಭವ್ಯ ಭಾರತದ ನಿರ್ಮಾಣಕ್ಕಾಗಿ ಅಭಿಯಾನದಲ್ಲಿ ಮಲ್ಲೇಶ್ವರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಂಡರು. #BjpMemberShipDrive2024
ಗಣೇಶನ ಚತುರ್ಥಿಯ ಪ್ರಯುಕ್ತ ಮಲ್ಲೇಶ್ವರದ ಐ ಐ ಎಸ್ ಸಿ ಗಣೇಶ ಉತ್ಸವ ಸಮಿತಿ ವತಿಯಿಂದ ಮತ್ತು 6 ನೇ ಕ್ರಾಸ್ ಎಸ್ ಪಿ ಎಕ್ಸ್ಟೆಂಶನ್ ಬಳಿ ಇರುವ ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸಿದ್ದ ಗಣೇಶ ಪೂಜಾ ಸಮಾರಂಭಕ್ಕೆ ಭೇಟಿ ನೀಡಿ ಹಬ್ಬವನ್ನು ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಕೇಂದ್ರ ಸಚಿವರಾದ Shobha Karandlaje ಅವರು ಸಹ ಸಂಭ್ರಮಾಚರಣೆಯಲ್ಲಿ
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಕುರಿತಾದ ಸಾಧಕ ಭಾದಕಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ R. Ashoka ಅವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ Chalavadi Narayanaswamy (Modi ji ka Parivaar) ಅವರು ಹಾಗೂ ಬೆಂಗಳೂರಿನ ಮಾಜಿ ನಗರಸಭೆ ಮತ್ತು ಪಾಲಿಕೆ ಸದಸ್ಯರು, ಬಿಜೆಪಿಯ ಮಾಜಿ ಮತ್ತು
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪಿಎಸ್ಐ ಲಿಖಿತ ಪರೀಕ್ಷೆಯು ಸೆಪ್ಟೆಂಬರ್ 22ರಂದು ನಿಗದಿಯಾಗಿತ್ತು. ಇದೇ ದಿನಾಂಕದಂದು ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ ಇರುವುದರಿಂದ ಹಲವು ಪರೀಕ್ಷಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಇದನ್ನು ಪರಿಗಣಿಸಿ ಮಾನ್ಯ ಗೃಹ ಸಚಿವರಾದ Dr. G Parameshwara ಅವರಿಗೆ ಪಿಎಸ್ಐ ಲಿಖಿತ
ಮಾನ್ಯ ಪ್ರಧಾನ ಮಂತ್ರಿಗಳಾದ Narendra Modi ಜೀ ಅವರ ನೇತೃತ್ವದಲ್ಲಿ ಭಾರತದ ಸಮರ್ಥ ಆಡಳಿತ ಮತ್ತು ಅಭಿವೃದ್ಧಿಯ ಬಗ್ಗೆ ಅರಿವಿಲ್ಲದ Rahul Gandhi ಅಮೆರಿಕದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ . ಜನರು ಭರವಸೆ, ಪ್ರಗತಿ ಸುರಕ್ಷಿತ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣಕ್ಕಾಗಿ ಬಿಜೆಪಿಯ ದಿಟ್ಟ ಹೆಜ್ಜೆಗೆ ಮತ ನೀಡಿದ್ದಾರೆ.
ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ , ನೀಡಿದ ಮನವಿಯನ್ನು ಪರಿಗಣಿಸಿ 402 ಪಿಎಸ್ಐ ಲಿಖಿತ ಪರೀಕ್ಷೆಯನ್ನು ಮುಂದೂಡಿದ ಗೃಹ ಸಚಿವರಾದ Dr. G Parameshwara ಅವರಿಗೆ ಅಭಿನಂದನೆಗಳು.
ಹಿಂದೂ ವಿರೋಧಿ Karnataka Congress ಕೇವಲ ಹಿಂದೂಗಳನ್ನು ವಿರೋಧಿಸುವುದಲ್ಲದೆ, ಹಿಂದೂ ಸಂಪ್ರದಾಯಗಳನ್ನು, ನಂಬಿಕೆಗಳನ್ನು ಅವಮಾನಿಸುತ್ತಿದ್ದಾರೆ. ಗಣೇಶ ಮೂರ್ತಿಯನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಬಹಳಷ್ಟು ನೋವು ಉಂಟಾಗಿದೆ. Siddaramaiah ನವರೇ