ಕನ್ನಡ ಮನಸುಗಳು ಕರ್ನಾಟಕ
@kannadamanasuga
ಕನ್ನಡ ಮನಸುಗಳು ಕರ್ನಾಟಕ
ಡಿ ಆರ್ ಬಿ ೩/ಎಸ್ ಓ ಆರ್ /೩೩೭/೨೦೨೨/೨೩
ಸರ್ಕಾರಿ ಶಾಲೆ ಉಳಿಸಿ ಅಭಿಯಾನ🏫
ಹಸಿರು ಅಭಿಯಾನ 🌳🌴
ಅಖಂಡ ಕರ್ನಾಟಕ ♥️
೯೧೪೮೬೫೨೦೧೭ 📱
ID: 1176105471402369025
https://www.kannadamanasugalu.com/ 23-09-2019 12:07:54
3,3K Tweet
4,4K Followers
1 Following
ನಮ್ಮ ನೈಸರ್ಗಿಕ ಮರ ಗಿಡ ಬೆಳೆಸುವುದು ಅರಣ್ಯ ಇಲಾಖೆ ಕರ್ತವ್ಯ ಆಗಬೇಕು ವಿನಃ ಲಾಭಕ್ಕಾಗಿ ಅಲ್ಲ Western Ghats🌱ಪಶ್ಚಿಮ ಘಟ್ಟಗಳು
ಆರ್ಗನಿಕ್ ಮಂಡ್ಯ ದಿಂದ ತಂದು ಮಾರಾಟ ಮಾಡ್ತಿರ ಜೊತೆಗೆ ರೈತರ ಒಕ್ಕೂಟ ಅಂತ ಹೆಸ್ರು ಹಾಕೊಂಡು ಮಾರ್ಕೆಟಿಂಗ್ ಮಾಡ್ಕೊಂಡು ಇದ್ದೀರಾ ಸಣ್ಣದಾಗಿ ಕನ್ನಡ ಹಾಕಿವುದು ಸರಿಯೇ ದೊಡ್ಡದಾಗಿ ಕನ್ನಡ ಬಳಸಿದ್ರೆ ಏನು ನಿಮ್ಮ ಸಮಸ್ಸೆ Organic Mandya ಅನ್ನೋದು ಗೊತ್ತಿಲ್ಲ ಒಂದು ಒಳ್ಳೆ ಕೆಲಸ ಅಂದ್ರೆ ಉತ್ತರದ ಹೇರಿಕೆ ಇಲ್ಲ ಅಪ್ಪಟ ಕನ್ನಡವನ್ನೇ ಬಳಸಿದ್ದು
ನಮ್ಮವರೇ ಹಿಂದಿ ಹೇರಿಕೆ ಮಾಡ್ತಾ ಅವರೇ ಆಶಾ ಸ್ವೀಟ್ಸ್ ನಿಂದ ಹಿಂದಿಯನ್ನ ಇಂಗ್ಲೀಷ್ ನಲ್ಲಿ ಬರೆದು ಲಾರಿಯಲ್ಲಿ ಜಾಹಿರಾತು ಮಾಡ್ತಾ ಇದ್ದಾರೆ AshaSweetCenter ಎನ್ರಪ್ಪ ನಿಮಗೆ ಸ್ವಾಭಿಮಾನ ಇಲ್ವೆ
ಬಿಗ್ ಬಾಸ್ ನೋಡಿ ರಮ್ಮಿ ಆಟ ಆಡಿ ಹಾಳಾಗಿ ಅಷ್ಟೇ ಯಾರ್ ಏನಾದ್ರು ಆಗ್ಲಿ ಅಷ್ಟೇ ಮತ್ತೊಂದು ವಿಷಯ ಈ ಪ್ರಾಯೋಜಕನಿಗೆ ಕನ್ನಡ ಅರ್ಥ ಆಗೋಲ್ಲ ಇಂಥ ವರ ಅವಶ್ಯಕತೆ ಏನಿದೆ ರಾಜ್ಯ ಸರ್ಕಾರ ಕ್ಕೆ ಬ್ಯಾನ್ ಮಾಡೋಕೆ ಅಗೋಲ್ಲವೇ Siddaramaiah Office of the OSD to CM Karnataka DGP KARNATAKA DIPR Karnataka
ರಸ್ತೆ ಸುರಕ್ಷತೆಗಾಗಿ ಒಕ್ಕೂಟದ ಪ್ರಯತ್ನಗಳು: "ನಮ್ಮ ರಸ್ತೆಗಳು - ನಮ್ಮ ಜವಾಬ್ದಾರಿ" ಕಾರ್ಯಕ್ರಮ ದಲ್ಲಿ ಒಂದೇ ಒಂದು ಪದ ಕನ್ನಡ ಇಲ್ಲ ಯಾಕೆ ? ಹಿಂದಿ ಇಂಗ್ಲಿಷ್ ಇದೆ ಇಂಥ ಕಾರ್ಯಕ್ರಮ ಗಳ ಅವಶ್ಯ ಏನಿದೆ Siddaramaiah Ramalinga Reddy CM of Karnataka
ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ಮೆಟ್ರೋ ಬಳಸಿದ ಕಬ್ಬಿನ ತುಕ್ಕು ಹಿಡಿತ ಇದೆ ಅರ್ಧ ಯೋಜನೆ ಮಾಡಿ ನಿಲ್ಲಿಸಿದ್ದಾರೆ ಕನ್ನಡಿಗರ ತೆರಿಗೆ ಹಣ 😞😑 ಇದಕ್ಕೆ ಯಾರಪ್ಪ ಹೊಣೆ ಯೋಜನೆ ಪ್ರಾರಂಭ ಮತ್ತೆ ಯಾವಾಗ ಆಗುತ್ತೆ ಅಂತ ತಿಳಿಸಿಕೊಡಿ ಕಾಟಾಚಾರಕ್ಕೆ ಒಂದ್ ಒಂದು ಕಡೆ ಇಬ್ಬರು ಮೂರು ಜನ ಕೆಲಸ ಮಾಡ್ತಾ ಇದ್ದಾರೆ ನಮ್ಮ ಮೆಟ್ರೋ DK Shivakumar