ಚಯ್ತನ್ಯ ಗವ್ಡ
@hosabaraha
Ethnic Kannadiga. Non-Ambedkarite. Non-Periyarist. Non-Shudra. Poor Hosadevaru Okkaliga. I oppose Casteism and Reverse Casteism.
ID:810460727484018688
http://chaithz.home.blog 18-12-2016 12:24:29
27,2K Tweets
3,4K Followers
267 Following
ರಿಶಬ್ ಶೆಟ್ಟಿ Rishab Shetty ಅವರೇ !
ತೆಲುಗರು ಕಾಂತಾರ #KantaraTelugu ಸಿನಿಮಾನ ತೆಲುಗಿನಲ್ಲೇ ನೋಡೋಕೆ ಅನುವು ಮಾಡಿಕೊಟ್ರಿ.
ಅದೇ ತರ, ಹಾಲಿವುಡ್ ಸಿನಿಮಾಗಳನ್ನು ಕನ್ನಡದಲ್ಲಿ ನೋಡೋ ಕನ್ನಡಿಗರ ಹಕ್ಕನ್ನು ಯಾಕೆ ಕನ್ನಡ ಸಿನಿಮಾರಂಗ ಕಿತ್ತುಕೊಳ್ಳುತ್ತಿದೆ ?
#ಅವತಾರ್2ಕನ್ನಡದಲ್ಲಿ
#Avatar2InKannada
Infotainment consumption is in the top 3 amongst Indian languages in Kannada . Content dubbed into Kannada has seen fastest rise on OTT amongst all Indian languages in 2022. A large theatrical release of #Avatar2InKannada will benefit the makers and audience alike! 20th Century Studios
ಸಾವಿರಾರು ಏಡುಗಳ ಹಳಮೆ ಇರುವ ನಮ್ಮ ಕನ್ನಡದಲ್ಲಿ ಒಂದು ಸಣ್ಣ ಡಬ್ಬಿಂಗ್ ಸೇವೆಯನ್ನ ಪಡೆಯಲು ನಾವು ಇಸ್ಟು ತಿಣುಕಾಡುತ್ತಿರುವುದು ನೋಡಿದರೆ,
ನಗಬೇಕೋ ಅಳಬೇಕೊ ಗೊತ್ತಾಗ್ತಾ ಇಲ್ಲ.
ನಾವೇ ಹಿಂದೆ ಉಳಿದಿದ್ದೀವೋ? ಬೇಕಂತ ಹಿಂದೆ ತಳ್ಳುತಿದ್ದಾರೋ??
#ಡಬ್ಬಿಂಗ್_ಇದು_ಕನ್ನಡಪರ
#ಅವತಾರ್2ಕನ್ನಡದಲ್ಲಿ #Avatar2InKannada
Avatar
ಕನ್ನಡ ಭಾಷೆಯಲ್ಲಿ #Avatar2InKannada ಬಿಡುಗಡೆ ಮಾಡಿ.ಕನ್ನಡ ಮತನಾಡುವವರ 6ಕೋಟಿ ಇದೆ.ಕನ್ನಡಿಗರ ಮನರಂಜನೆ ಅವರ ಭಾಷೆಯಲ್ಲಿ ಬೇಕು. #ಡಬ್ಬಿಂಗ್_ಇದು_ಕನ್ನಡಪರ
#AvatarTheWayOfWaterInKannada
Avatar
ಕನ್ನಡ ಹೀರೋಗಳು ಬರೀ ತೆರೆಯ ಮೇಲೆ ಅನ್ಯಾಯವನ್ನು ಎದುರಿಸಿದರೆ ಸಾಲದು.
ಕನ್ನಡ ಸಿನಿಮಾರಂಗದಲ್ಲಿರುವ ದ್ರೋಹಿಗಳು ಡಬ್ಬಿಂಗ್ ಸಿನಿಮಾಗಳನ್ನು ತಡೆದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆಯೂ ದನಿಯೆತ್ತಬೇಕು.
#Avatar2InKannada
20th Century Studios
#Avatar2InKannada
Size of the Kannada film entertainment market:
✅ 60+ Million Speakers
✅ 800+ Screens
✅ $75M+ business in 2022
✅ 20M+ speakers know only Kannada
It will be a great business opportunity if you release #Avatar2InKannada
20th Century Studios India Avatar
'ರಾಮರಾಜ್ಯ' ಅಂದರೆ ಇದೇನಾ ? 🤔
ಆರೆಸ್ಸೆಸ್-ಬಿಜೆಪಿಯವರು ಯಾವಾಗ ನೋಡಿದ್ರೂ ಶ್ರೀರಾಮನ ಜಪ ಮಾಡ್ತಾರಲ್ವ ?
ನೀವು ಪೂಜಿಸುವ ಶ್ರೀರಾಮ ನಿಮಗೊಂದಿಶ್ಟು ಮಾನವೀಯತೆ ನೀಡಲೂ ಶಕ್ತನಲ್ಲವೇ ? 🤔
Tejasvi Surya
Basavaraj S Bommai
Dr. Ashwathnarayan C. N.
Krishna Bhat ಚಯ್ತನ್ಯ ಗವ್ಡ ಕನ್ನಡಾಂಬೆ , ಬಾರತಾಂಬೆ, ಏಶಿಯಾಂಬೆ , ಜಗದಂಬೆ ಎಲ್ಲವೂ ನಮ್ಮದೇ.. ಯಾವ ಅಂಬೆಯನ್ನು ಪೂಜಿಸಿದರೆ ನಮಗೆ ಒಳಿತಾಗುತ್ತದೆ ಎಂಬ ಅರಿವು ನಮಗಿರಬೇಕು.
ಕನ್ನಡಿಗರು ಗಮನಿಸಬೇಕಾದ ವಿಶಯವೆಂದರೆ, ದೊಡ್ಡಸ್ತಿಕೆಗಾಗಿ ಸಂಸ್ಕ್ರುತ ಪದಗಳ ಬಳಕೆಯ ಚಾಳಿ ಕನ್ನಡ ಬರಹಗಾರರಿಗೆ ಇರೋದ್ರಿಂದ, ತೆಲುಗರು ಅಡ್ಡೇಟಿನ ಮೇಲೆ ಗುಡ್ಡೇಟು ಅಂತ ಕಂಸ್ಕ್ರುತದಲ್ಲಿ ಬರೆದು ಪಾಸಾಗ್ತಾರೆ.
ಸಾಹಿತಿಗಳ ಸಂಸ್ಕ್ರುತದ ದೊಡ್ಡಸ್ತಿಕೆಯ ತೆವಲು ಬಡ ಕನ್ನಡಿಗರ ಹೊಟ್ಟೆಯ ಮೇಲೇ ಹೊಡೆಯುತ್ತಿದೆ.
#ಸಂಸ್ಕ್ರುತವೇ_ಕನ್ನಡಕ್ಕೆ_ಮುಳ್ಳು