🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile
🚩Sri Sri Sri Srimad Jagatmindri MahaswamigaLu 🛕

@jagatmindri

ಶ್ರೀ ಶ್ರೀ ಶ್ರೀ ಶ್ರೀಮದ್ ಜಗತ್ಮಿಂಡ್ರಿ ಮಹಾಸ್ವಾಮಿಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇದೆ.
ಶುಭವಾಗಲಿ.

Preferred pronoun: His Holiness

ಮಹಾವಾಕ್ಯ: ದಾರಿ ಕಾಣದಾಗಿರುವುದೇ ದಾರಿ

ID: 1220727732486705153

linkhttps://jagatmindri.medium.com/ calendar_today24-01-2020 15:19:26

32,32K Tweet

10,10K Followers

431 Following

🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ಶಾಬ್ರು ಅಂತ ಹೊಡೆದರು ಸತ್ತಿದ್ದು ಬ್ರಾಂಬ್ರ ಹುಡುಗ. ಇದರರ್ಥ ಇಷ್ಟೇ, ಕ್ರೌರ್ಯಕ್ಕೆ ಕಣ್ಣಿಲ್ಲ. ದ್ವೇಷ ಅನ್ನುವುದು ಕಾಳ್ಗಿಚ್ಚು, ಏನು ಬೇಕಾದರೂ ಸುಟ್ಟು ಹೋಗಬಹುದು. ಹತ್ತಿದ ಮೇಲೆ ಆರಿಸುವುದು ಕಷ್ಟ.

ಶಾಬ್ರು ಅಂತ ಹೊಡೆದರು 
ಸತ್ತಿದ್ದು ಬ್ರಾಂಬ್ರ ಹುಡುಗ.

ಇದರರ್ಥ ಇಷ್ಟೇ, ಕ್ರೌರ್ಯಕ್ಕೆ ಕಣ್ಣಿಲ್ಲ. ದ್ವೇಷ ಅನ್ನುವುದು ಕಾಳ್ಗಿಚ್ಚು, ಏನು ಬೇಕಾದರೂ ಸುಟ್ಟು ಹೋಗಬಹುದು. ಹತ್ತಿದ ಮೇಲೆ ಆರಿಸುವುದು ಕಷ್ಟ.
🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ಒಂದೂರಲ್ಲಿ ಒಂದು ಹಲಸಿನ ಮರ ಇತ್ತಂತೆ ಅದಕ್ಕೆ ಮಾವಿನ ಮರ ಕಂಡ್ರೆ ಆಗ್ತಾ ಇರಲಿಲ್ಲ. ಆಗೊಬ್ಬ ಕಟ್ಟಿಗೆ ಕಡಿಯುವವ ಬಂದ. ಆದ್ರೆ ಅವನತ್ರ ಕೊಡಲಿ ಕಾವು ಇರಲಿಲ್ಲ. ಆಗ ಹಲಸು ತನ್ನ ಒಂದು ಕೊಂಬೆ ಕೊಟ್ಟು ಕಾವು ಮಾಡ್ಕ, ಆದ್ರೆ ಮಾವಿನ ಮರ ಕಡಿ ಅಂತು. ಅವ ಕಡಿದ. ನೆಕ್ಸ್ಟ್ ಸೀಜನ್ ಅಲ್ಲಿ ಅವನಿಗೆ ಕಟ್ಟಿಗೆ ಬೇಕಾಯ್ತು. ಆಗ ಕೊಡಲಿ ಬಿದ್ದಿದ್ದು ಹಲಸಿಗೆ

ಒಂದೂರಲ್ಲಿ ಒಂದು ಹಲಸಿನ ಮರ ಇತ್ತಂತೆ ಅದಕ್ಕೆ ಮಾವಿನ ಮರ ಕಂಡ್ರೆ ಆಗ್ತಾ ಇರಲಿಲ್ಲ.
ಆಗೊಬ್ಬ ಕಟ್ಟಿಗೆ ಕಡಿಯುವವ ಬಂದ. ಆದ್ರೆ ಅವನತ್ರ ಕೊಡಲಿ ಕಾವು ಇರಲಿಲ್ಲ. ಆಗ ಹಲಸು ತನ್ನ ಒಂದು ಕೊಂಬೆ ಕೊಟ್ಟು ಕಾವು ಮಾಡ್ಕ, ಆದ್ರೆ ಮಾವಿನ ಮರ ಕಡಿ ಅಂತು.
ಅವ ಕಡಿದ.
ನೆಕ್ಸ್ಟ್ ಸೀಜನ್ ಅಲ್ಲಿ ಅವನಿಗೆ ಕಟ್ಟಿಗೆ ಬೇಕಾಯ್ತು.
ಆಗ ಕೊಡಲಿ ಬಿದ್ದಿದ್ದು ಹಲಸಿಗೆ
🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ವೃಷಣ ಅಂತೆ, ಲಕ್ಷಣವಾಗಿ ಬೀಜ ಅಂತ ಹಾಕಿದ್ರೆ ಏನಾಗ್ತಾ ಇತ್ತು? ಇಲ್ಲೂ ಕೂಡ ಸಂಸ್ಕ್ರತ ಹೇರಿಕೆ! ಎದೆಗೆ ಯಾಕೆ ವಕ್ಷ ಸ್ಥಳ ಅಂತ ಹಾಕಲಿಲ್ಲ? ಇರ್ಲಿ ಬಿಡಿ ಅಂದಂಗೆ ಅಹಲ್ಯೆ ಮೇಲೆ ಕಣ್ಣಾಕಿದ ಇಂದ್ರನಿಗೆ ಗೌತಮ ಇದನ್ನೇ ಮಾಡಿದ್ದ. ಇಂದ್ರನ ವೃಷಣ ಹಿಸುಕಿ ಬಿಸಾಡಿದ್ದ. ಆಮೇಲೆ ದೇವತೆಗಳು ಕುರಿ ಬೀಜ ಇಟ್ಟು ಹೊಲಿದರು, ಅದಕ್ಕೇ ಇಂದ್ರ ಮೇಷ ವೃಷಣ.

ವೃಷಣ ಅಂತೆ,
ಲಕ್ಷಣವಾಗಿ ಬೀಜ ಅಂತ ಹಾಕಿದ್ರೆ ಏನಾಗ್ತಾ ಇತ್ತು?
ಇಲ್ಲೂ ಕೂಡ ಸಂಸ್ಕ್ರತ ಹೇರಿಕೆ!
ಎದೆಗೆ ಯಾಕೆ ವಕ್ಷ ಸ್ಥಳ ಅಂತ ಹಾಕಲಿಲ್ಲ?
ಇರ್ಲಿ ಬಿಡಿ ಅಂದಂಗೆ ಅಹಲ್ಯೆ ಮೇಲೆ ಕಣ್ಣಾಕಿದ ಇಂದ್ರನಿಗೆ ಗೌತಮ ಇದನ್ನೇ ಮಾಡಿದ್ದ. ಇಂದ್ರನ ವೃಷಣ ಹಿಸುಕಿ ಬಿಸಾಡಿದ್ದ. ಆಮೇಲೆ ದೇವತೆಗಳು ಕುರಿ ಬೀಜ ಇಟ್ಟು ಹೊಲಿದರು, ಅದಕ್ಕೇ ಇಂದ್ರ ಮೇಷ ವೃಷಣ.
🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ಯಾಕಂದ್ರೆ ಅವಘಡಗಳು, ಫುಡ್ ಪಾಯಿಸನ್ ಎಲ್ಲಾ ಆಗಬಾರದು ಅಂತ ಅಷ್ಟೇ. ಈ ನಿಯಮ ಒಳ್ಳೆಯದೇ

ಯಾಕಂದ್ರೆ ಅವಘಡಗಳು, ಫುಡ್ ಪಾಯಿಸನ್ ಎಲ್ಲಾ ಆಗಬಾರದು ಅಂತ ಅಷ್ಟೇ.
ಈ ನಿಯಮ ಒಳ್ಳೆಯದೇ
🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ಕುಮ್ಮಿ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುತ್ತಿರುವ k ಶವ ಕ್ ರು ಪಾ ಅಂತ ಯಾರಾದ್ರೂ ಹೆಡ್ಲೈನ್ ಹಾಕ್ರುಲಾ..

🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ಮೊನ್ನೆ ಕಾರ್ಕಳದ ಒಂದು ಊಟದ ಮನೆಯಲ್ಲಿ ಕೇಳಿ ಬಂದ ಸಂಭಾಷಣೆ "ಏನ್ ಭಟ್ರೇ, ಜೀವನದಲ್ಲಿ ಇಷ್ಟೊಂದು ಕಷ್ಟ ಅಂತೀರಾ? ಒಂದ್ಸಲ ಭಕ್ತಿಪೂರ್ವಕವಾಗಿ ಆ ಪರಶುರಾಮನಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ, ಎಲ್ಲಾ ಸರಿ ಹೋಗುತ್ತೆ" "ಅಯ್ಯೋ, ಏನೂ ಪ್ರಯೋಜನ ಇಲ್ಲ ರಾಯ್ರೆ, ನಮ್ ಪ್ರಾರ್ಥ್ನೆ ಅವ್ನಿಗೆ ಕೇಳಿಸಲ್ಲ, ಅವ್ನುದು ಹಿತ್ತಾಳೆ ಕಿವಿ"

🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ಜೀವನದಲ್ಲಿ ಕಷ್ಟ ಕಂಡು ರೋಸಿ ಹೋಗಿ ಹತಾಶೆ ಆದವರು ಒಮ್ಮೊಮ್ಮೆ ಹೇಳುವುದುಂಟು "ಆ ದೇವರಿಗೆ ಹಿತ್ತಾಳೆ ಕಿವಿ, ನಮ್ಮ ಪ್ರಾರ್ಥನೆ ಕೇಳುವುದೇ ಇಲ್ಲ" ಅಂತ ಅದಕ್ಕೇ ಅನ್ಸುತ್ತೆ ಹಿತ್ತಾಳೆ ಪರಶುರಾಮನ ವಿಗ್ರಹ ಮಾಡಿದ್ದು 😉 ನಮ್ bj ಪಿ ಮಂದಿ. ಮಸ್ತ್ ಅಲಾ..

🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ನಿಮಗೆ ದ್ವೇಷಿಸಲು ಒಂದು ಕಾರಣ ಬೇಕು. ಯಾಕಂದ್ರೆ ದ್ವೇಷ ಉಳಿದೆಲ್ಲ ಸಮಸ್ಯೆಗಳನ್ನು ಕ್ಷಣ ಕಾಲ ಮರೆಸುತ್ತದೆ ಅಂತೆ. ಅದೊಂಥರಾ ಅಮಲು. ಆ ಕಾರಣ ಸತ್ಯವೇ ಆಗಿರಬೇಕು ಅಂತೇನಿಲ್ಲ. ಕಾರಣ ಆದ್ರೆ ಸಾಕು ಅಷ್ಟೆ. ದ್ವೇಷ ಒಂತರಾ ಡ್ರಗ್ಗು.

🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ಈ ವಿಷ್ಯ ಗೊತ್ತೇ ಇರಲಿಲ್ಲ. ನಾವಂತೂ ವಿಷ್ಣುವಿನ ಹನ್ನೊಂದನೇ ಅವತಾರ ಅಂತ ಅಂದುಕೊಂಡಿದ್ದೆವು ಇಲ್ಯಾರೋ ಅದನ್ನೂ ಹೈಜಾಕ್ ಮಾಡವರೆ. ಛೇ ಛೇ..

ಈ ವಿಷ್ಯ ಗೊತ್ತೇ ಇರಲಿಲ್ಲ.
ನಾವಂತೂ ವಿಷ್ಣುವಿನ ಹನ್ನೊಂದನೇ ಅವತಾರ ಅಂತ ಅಂದುಕೊಂಡಿದ್ದೆವು ಇಲ್ಯಾರೋ ಅದನ್ನೂ ಹೈಜಾಕ್ ಮಾಡವರೆ.
ಛೇ ಛೇ..
🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ನಾನು ನಿನ್ನೆ ಬಂದೆ ನಾಳೆ ಹೋಯ್ತಾ ಇದೀನಿ ಅಂತ ಹಿಂದಿಯಲ್ಲಿ ಹೇಳುವುದು ಹೆಂಗೆ?

Sanjeev Singh (@sanjeevsinghx) 's Twitter Profile Photo

1. Jaswant Rao Holkar who looted Shrinathji temple ( Nathdwara), Mewar was a Pindari? Temple's official website nathdwaratemple.org/history/attack… 2. Peshwa Bajirao, who plundered the Kalkaji temple on Ram Navami was a Pindari? Are you sure you want me to make the entire list public

1. Jaswant Rao Holkar who looted Shrinathji temple ( Nathdwara), Mewar was a Pindari?

Temple's official website nathdwaratemple.org/history/attack…

2. Peshwa Bajirao, who plundered the Kalkaji temple on Ram Navami was a Pindari?

Are you sure you want me to make the entire list public
🚩Sri Sri Sri Srimad Jagatmindri MahaswamigaLu 🛕 (@jagatmindri) 's Twitter Profile Photo

ಹಳದಿ ತೆಗೆದು ಕೇಸರಿ ಹಾಕುವುದು ಸರಿಯಲ್ಲ. ಅರಿಶಿಣ ಈ ನೆಲದ ಗುರುತು. ವಿಜಯನಗರದ ಪವಿತ್ರ ಬಾವುಟವನ್ನು ತಿರುಚುವುದು ಬೇಡ.

ಹಳದಿ ತೆಗೆದು ಕೇಸರಿ ಹಾಕುವುದು ಸರಿಯಲ್ಲ.
ಅರಿಶಿಣ ಈ ನೆಲದ ಗುರುತು.
ವಿಜಯನಗರದ ಪವಿತ್ರ ಬಾವುಟವನ್ನು ತಿರುಚುವುದು ಬೇಡ.