ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profileg
ಕನ್ನಡ ಮನಸುಗಳು ಕರ್ನಾಟಕ

@kannadamanasuga

ಕನ್ನಡ ಮನಸುಗಳು ಕರ್ನಾಟಕ

ಸರ್ಕಾರಿ ಶಾಲೆ ಉಳಿಸಿ ಅಭಿಯಾನ

ನಮ್ಮ ಭಾಷೆಗಳು
ತುಳು.ಕೊಡವ.ಬ್ಯಾರಿ.ಅರೆಭಾಷೆ.ಕೊಂಕಣಿ

ಪಶ್ಚಿಮ ಘಟ್ಟ ಉಳಿಸಿ

https://t.co/EJdYEFVIBz

ID:1176105471402369025

linkhttp://www.kannadamanasugalu.com calendar_today23-09-2019 12:07:54

3,2K Tweets

3,9K Followers

1 Following

ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಸರ್ಕಾರಿ ಶಾಲೆ ಉಳಿಸಿ ಅಭಿಯಾನ - 23

ಶಾಲೆ - 50
ಚಿಕ್ಕಕಬ್ಬಾರ ಹಿರಿಯ ಪ್ರಾಥಮಿಕ ಕನ್ನಡ ಶಾಲೆ
ರಟ್ಟಿಹಳ್ಳಿ ತಾಲೂಕು ಹಾವೇರಿ ಜಿಲ್ಲೆ
ನಿಮ್ಮ ಸಹಾಯ ನೀಡಿ
ಅಥವಾ ನೇರವಾಗಿ ಅಗತ್ಯ ವಸ್ತುಗಳನ್ನು ಕೊಡಿಸಿ
📲 9148652017

Acc Num :- 0982000110328401

IFSC Code - KARB0000098

Sarakki Layout

UPI I'd - 9148652017@kbl

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಉತ್ತರ ಕನ್ನಡ ಜಿಲ್ಲೆ ಬಿಳಗಿ ಗ್ರಾಮದಲ್ಲಿರುವ
ಬಿಳಗಿ ಅರಸರು ಕಟ್ಟಿಸಿದ ಸುರಂಗ ಮಾರ್ಗ ಹೊಂದಿರುವ ಬಾವಿ 😐🤐😞

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ನಮ್ಮ ಬಾವುಟ ನಮ್ಮ ಹೆಮ್ಮೆ ಇವತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 🙏♥️

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ನಮ್ಮ ಬೆಂಗಳೂರು ನಮ್ಮ ಹೆಮ್ಮೆ
ಐ ಐ ಟಿ ಮದ್ರಾಸ್ ನವರಿಗೇನು ಗೊತ್ತು ನಮ್ಮ ಹೆಮ್ಮೆಯ ಬೆಂಗಳೂರು ಬಗ್ಗೆ ಇಲ್ಲಿ ಬಂದು ಗಲೀಜು ಮಾಡೋದಲ್ಲ ನಿಮ್ ಯೋಗ್ಯತೆ ಇದರಲ್ಲಿ ಗೊತ್ತು ಆಗುತ್ತೆ

ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಐ ಐ ಟಿ ಮದ್ರಾಸ್ ನವರಿಗೇನು ಗೊತ್ತು ನಮ್ಮ ಹೆಮ್ಮೆಯ ಬೆಂಗಳೂರು ಬಗ್ಗೆ ಇಲ್ಲಿ ಬಂದು ಗಲೀಜು ಮಾಡೋದಲ್ಲ ನಿಮ್ ಯೋಗ್ಯತೆ ಇದರಲ್ಲಿ ಗೊತ್ತು ಆಗುತ್ತೆ
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ನಾನು ಇವರಿಗೆ 10 ರೂಪಾಯಿ ದೇಣಿಗೆ ನೀಡಿದರೆ ನನ್ನ ಬಗ್ಗೆ ಇವರ ಅಭಿಪ್ರಾಯ ಏನಾಗಬಹುದು ಎಂದು ನೀವು ದಯವಿಟ್ಟು ಯೋಚಿಸದೆ, ಸಹಾಯ ಮಾಡುವ ಪರಿಶುದ್ಧ ಮನಸ್ಸಿನಿಂದ 1 ರೂಪಾಯಿ ದೇಣಿಗೆ ಕೊಟ್ಟೂರು ಸಹ ಅದರಿಂದ ಶಾಲೆಯ ಹೊಳಪು ಹೆಚ್ಚುತ್ತದೆ, ನಿವು ಕೊಡುವ 1 ರೂಪಾಯಿಯ ಪ್ರೋತ್ಸಾಹವು ನಮ್ಮ ಅಭಿಯಾನದ ಉತ್ಸಾಹ ಹೆಚ್ಚಿಸುತ್ತದೆ, ದಯವಿಟ್ಟು ಸಹಕರಿಸಿ...

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ವಿಧಾನಸೌಧ ಕ್ಕೆ ಹಳ್ಳಿಯ ಜನರು ಬರುವ ಹಾಗಿಲ್ಲವೇ ಮೊಬೈಲ್ ಇಲ್ಲದವರು ಬರಲೇ ಬಾರದು ಅನ್ನುವ ರೀತಿಯಲ್ಲಿದೆ 😵😞

ವಿಧಾನಸೌಧ ಕ್ಕೆ ಹಳ್ಳಿಯ ಜನರು ಬರುವ ಹಾಗಿಲ್ಲವೇ ಮೊಬೈಲ್ ಇಲ್ಲದವರು ಬರಲೇ ಬಾರದು ಅನ್ನುವ ರೀತಿಯಲ್ಲಿದೆ 😵😞
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ನಾನು ಇವರಿಗೆ 10ರೂಪಾಯಿ ದೇಣಿಗೆ ನೀಡಿದರೆ ನನ್ನ ಬಗ್ಗೆ ಇವರ ಅಭಿಪ್ರಾಯ ಏನಾಗಬಹುದು ಎಂದು ನೀವು ದಯವಿಟ್ಟು ಯೋಚಿಸದೆ, ಸಹಾಯ ಮಾಡುವ ಪರಿಶುದ್ಧ ಮನಸ್ಸಿನಿಂದ 1 ರೂಪಾಯಿ ದೇಣಿಗೆ ಕೊಟ್ಟೂರು ಸಹ ಅದರಿಂದ ಶಾಲೆಯ ಹೊಳಪು ಹೆಚ್ಚುತ್ತದೆ, ನಿವು ಕೊಡುವ 1 ರೂಪಾಯಿಯ ಪ್ರೋತ್ಸಾಹವು ನಮ್ಮ ಅಭಿಯಾನದ ಉತ್ಸಾಹ ಹೆಚ್ಚಿಸುತ್ತದೆ, ದಯವಿಟ್ಟು ಸಹಕರಿಸಿ...

ನಾನು ಇವರಿಗೆ 10ರೂಪಾಯಿ ದೇಣಿಗೆ ನೀಡಿದರೆ ನನ್ನ ಬಗ್ಗೆ ಇವರ ಅಭಿಪ್ರಾಯ ಏನಾಗಬಹುದು ಎಂದು ನೀವು ದಯವಿಟ್ಟು ಯೋಚಿಸದೆ, ಸಹಾಯ ಮಾಡುವ ಪರಿಶುದ್ಧ ಮನಸ್ಸಿನಿಂದ 1 ರೂಪಾಯಿ ದೇಣಿಗೆ ಕೊಟ್ಟೂರು ಸಹ ಅದರಿಂದ ಶಾಲೆಯ ಹೊಳಪು ಹೆಚ್ಚುತ್ತದೆ, ನಿವು ಕೊಡುವ 1 ರೂಪಾಯಿಯ ಪ್ರೋತ್ಸಾಹವು ನಮ್ಮ ಅಭಿಯಾನದ ಉತ್ಸಾಹ ಹೆಚ್ಚಿಸುತ್ತದೆ, ದಯವಿಟ್ಟು ಸಹಕರಿಸಿ...
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ವನ್ಯಜೀವಿಗಳಿಗೆ ಜೀವ ಜಲ ಅಭಿಯಾನ ಮಾಡಿದ ಮೇಲೆ ನೀರು ತುಂಬಿದೆ ♥️😍
ಇವತ್ತಿನ ವಿಡಿಯೋ

ಮಾಗಡಿ ಸಮೀಪ ಕಾಡಿನಲ್ಲಿದ್ದ ಕಲ್ಯಾಣಿ ಸ್ವಚ್ಛತೆ ಮಾಡಿದ್ವಿ ಮೊನ್ನೆ ಮಳೆಗೆ ಒಳ್ಳೆಯ ನೀರು ತುಂಬಿದೆ 😍

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ರಾಜರೋಷವಾಗಿ ಹಿಂದಿ ಬಳಸುತ್ತಿದ್ದಾರೆ ಈಗ 3ನೇ ಸ್ಥಾನದಲ್ಲಿ ಹಿಂದಿ ಇದೆ ಮುಂದೆ ಮೊದಲ ಸ್ಥಾನ ಪಡೆದು ಕನ್ನಡ ಭಾಷೆಯೇ ಇಲ್ಲದಂತಾಗುವುದು ನಮ್ಮ ಮೆಟ್ರೋ ನಿಮಗೆ ಹೇಳಿ ಹೇಳಿ ಸಾಕ್ ಆಗಿದೆ ಎನ್ನು ಮುಂದೆ ನಾವೇ ಮಸಿ ಬಳಿಯುತ್ತೀವಿ

ರಾಜರೋಷವಾಗಿ ಹಿಂದಿ ಬಳಸುತ್ತಿದ್ದಾರೆ ಈಗ 3ನೇ ಸ್ಥಾನದಲ್ಲಿ ಹಿಂದಿ ಇದೆ ಮುಂದೆ ಮೊದಲ ಸ್ಥಾನ ಪಡೆದು ಕನ್ನಡ ಭಾಷೆಯೇ ಇಲ್ಲದಂತಾಗುವುದು @OfficialBMRCL ನಿಮಗೆ ಹೇಳಿ ಹೇಳಿ ಸಾಕ್ ಆಗಿದೆ ಎನ್ನು ಮುಂದೆ ನಾವೇ ಮಸಿ ಬಳಿಯುತ್ತೀವಿ
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಬೆಟ್ಟ ಬಗೆದು ಇಲಿ ಹಿಡಿದ ಪರಿಣಾಮ

ಈಗ ಮತ್ತೊಂದು ಯೋಜನೆ ಶರಾವತಿ ಇಂದ ಬೆಂಗಳೂರಿನ ಜನಕ್ಕೆ ನೀರು ತರುವುದು ಹೀಗೆ ಆಗಬಹುದು....

ಬೆಟ್ಟ ಬಗೆದು ಇಲಿ ಹಿಡಿದ ಪರಿಣಾಮ ಈಗ ಮತ್ತೊಂದು ಯೋಜನೆ ಶರಾವತಿ ಇಂದ ಬೆಂಗಳೂರಿನ ಜನಕ್ಕೆ ನೀರು ತರುವುದು ಹೀಗೆ ಆಗಬಹುದು....
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಶನಿವಾರ ದೇವನಹಳ್ಳಿ ಗೆ ಹೋಗಿದ್ವಿ ಹೋಗುವಾಗ ತುಂಬಾ ಕಡೆ ಗಮನಸಿದ್ದು ಕನ್ನಡದ ಫಲಕಗಳು ಅತಿಯಾಗಿ ಬದಲಾವಣೆ ಆಗಿವೆ & ಆದ್ರೆ ಈ ಬ್ಯಾನರ್ ಹಾಕುವರು ಮತ್ತದೇ ನಾಟಕ ಮುಂದುವರಿಸಿದ್ದಾರೆ ಇಂಗ್ಲಿಷ್ ನಲ್ಲಿ ಹಾಕುವುದು ಜೂನ್ 5 ನಂತರ ಮತ್ತೊಂದು ಗಟ್ಟಿಯಾದ ಹೋರಾಟ ಇದೆ 🙏♥️

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಸರ್ಕಾರಿ ಶಾಲೆ ಉಳಿಸಿ ಅಭಿಯಾನ - ೨೩

ಶಾಲೆ 50 ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ಚಿಕ್ಕಕಬ್ಬಾರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಗತ್ಯ ನೆರವು ಬೇಕಿದೆ

ಅಗತ್ಯ ಇರುವ ಪೈಂಟ್ ವಿವರ

1) ವೈಟ್ ಎಮಲಶನ್ - 700 ಲೀ

2) ಆಯಲ್ ಪೈಂಟ್ - 60 ಲೀ

3) ರೆಡ್ ಆಕ್ಸೈಡ್ - 120 ಲೀ

4) ಬ್ಲಾಕ್ ಬೋರ್ಡು ಪೈಂಟ್ - 20 ಲೀ

ಸರ್ಕಾರಿ ಶಾಲೆ ಉಳಿಸಿ ಅಭಿಯಾನ - ೨೩ ಶಾಲೆ 50 ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ಚಿಕ್ಕಕಬ್ಬಾರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಗತ್ಯ ನೆರವು ಬೇಕಿದೆ ಅಗತ್ಯ ಇರುವ ಪೈಂಟ್ ವಿವರ 1) ವೈಟ್ ಎಮಲಶನ್ - 700 ಲೀ 2) ಆಯಲ್ ಪೈಂಟ್ - 60 ಲೀ 3) ರೆಡ್ ಆಕ್ಸೈಡ್ - 120 ಲೀ 4) ಬ್ಲಾಕ್ ಬೋರ್ಡು ಪೈಂಟ್ - 20 ಲೀ
account_circle