M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile
M P Renukacharya (ನಾನು ಮೋದಿ ಪರಿವಾರ)

@mprbjp

ಮಾಜಿ ಸಚಿವರು, ಮಾಜಿ
ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ

Former minister, Ex MLA - Honnali Constituency | Office : @MPROffice

ID: 942265494085689344

linkhttp://mprenukacharya.com calendar_today17-12-2017 05:29:35

23,23K Tweet

88,88K Followers

515 Following

M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

ನನ್ನ ಮತ ಕ್ಷೇತ್ರ ದಿಡೂರು ಏ ಕೆ ಕಾಲೋನಿಯ ಆತ್ಮೀಯ ಯುವ ಮಿತ್ರ ಸಂಪತ್ ಅವರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಭಾಗವಹಿಸಿ ಶುಭ ಕೋರಲಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಸದಸ್ಯತಾ ಅಭಿಯಾನ ಮೊಬೈಲ್ ನಲ್ಲಿ ಮಿಸ್ ಕಾಲ್ ಕೊಡುವ ಮೂಲಕ ಸದಸ್ಯತಾ ನೋಂದಾವಣೆ ಮಾಡಿಸಲಾಯಿತು.

M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

🔸ಕಮ್ಮಾರಗಟ್ಟೆ ತಾಂಡ 🔸ಘಂಟ್ಯಾಪುರ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸದಸ್ಯತ್ವ ಅಭಿಯಾನ -2024 ಮಂಡಲ ಕಾರ್ಯಾಗಾರಕ್ಕೆ ಅಭಿಯಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. #BJPMembershipDrive #SadasyataAbhiyan2024

🔸ಕಮ್ಮಾರಗಟ್ಟೆ ತಾಂಡ 🔸ಘಂಟ್ಯಾಪುರ ಗ್ರಾಮದಲ್ಲಿ  ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸದಸ್ಯತ್ವ ಅಭಿಯಾನ -2024 ಮಂಡಲ ಕಾರ್ಯಾಗಾರಕ್ಕೆ  ಅಭಿಯಾನ ನಡೆಸಲಾಯಿತು.

ಈ ಸಂದರ್ಭದಲ್ಲಿ  ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

#BJPMembershipDrive
#SadasyataAbhiyan2024
M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

ನನ್ನ ಮತ ಕ್ಷೇತ್ರ ತಿಮ್ಲಾಪುರ ತಾಂಡಾ ಗ್ರಾಮದಲ್ಲಿ ಮಾನ್ಯ Siddaramaiah ಅವರ Karnataka Congress ಸರ್ಕಾರ ಮೂರು ತಿಂಗಳಿಂದ ಗೃಹಲಕ್ಷ್ಮಿ ನೀಡಿಲ್ಲ ಎಂದು ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದರು. BJP Karnataka BJP Vijayendra Yediyurappa Jagat Prakash Nadda Amit Shah Narendra Modi

M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

🔸ಹೊಸಹಳ್ಳಿ 🔸ಹನಗವಾಡಿ 🔸ಲಿಂಗಾಪುರ ಗ್ರಾಮಗಳಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸದಸ್ಯತ್ವ ಅಭಿಯಾನ -2024 ಮಂಡಲ ಕಾರ್ಯಾಗಾರಕ್ಕೆ ಅಭಿಯಾನ ನಡೆಸಲಾಯಿತು. BJP BJP Karnataka Jagat Prakash Nadda Vijayendra Yediyurappa Amit Shah Narendra Modi #BJPMembershipDrive #SadasyataAbhiyan2024

🔸ಹೊಸಹಳ್ಳಿ 🔸ಹನಗವಾಡಿ 🔸ಲಿಂಗಾಪುರ ಗ್ರಾಮಗಳಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸದಸ್ಯತ್ವ ಅಭಿಯಾನ -2024 ಮಂಡಲ ಕಾರ್ಯಾಗಾರಕ್ಕೆ ಅಭಿಯಾನ ನಡೆಸಲಾಯಿತು.
<a href="/BJP4India/">BJP</a> <a href="/BJP4Karnataka/">BJP Karnataka</a> <a href="/JPNadda/">Jagat Prakash Nadda</a> <a href="/BYVijayendra/">Vijayendra Yediyurappa</a> <a href="/AmitShah/">Amit Shah</a> <a href="/narendramodi/">Narendra Modi</a>

#BJPMembershipDrive
#SadasyataAbhiyan2024
M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

🔸ಚನ್ನಮುಂಬಾಪುರ ಹಾಗೂ ಹೊಸಹಳ್ಳಿ 1ಕ್ಯಾಂಪ್ ಗ್ರಾಮಗಳಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸದಸ್ಯತ್ವ ಅಭಿಯಾನ -2024 ಮಂಡಲ ಕಾರ್ಯಾಗಾರಕ್ಕೆ ಅಭಿಯಾನ ನಡೆಸಲಾಯಿತು. BJP BJP Karnataka Jagat Prakash Nadda Vijayendra Yediyurappa Narendra Modi Amit Shah #BJPMembershipDrive #SadasyataAbhiyan2024

🔸ಚನ್ನಮುಂಬಾಪುರ ಹಾಗೂ ಹೊಸಹಳ್ಳಿ 1ಕ್ಯಾಂಪ್  ಗ್ರಾಮಗಳಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸದಸ್ಯತ್ವ ಅಭಿಯಾನ -2024 ಮಂಡಲ ಕಾರ್ಯಾಗಾರಕ್ಕೆ  ಅಭಿಯಾನ ನಡೆಸಲಾಯಿತು.
<a href="/BJP4India/">BJP</a> <a href="/BJP4Karnataka/">BJP Karnataka</a> <a href="/JPNadda/">Jagat Prakash Nadda</a> <a href="/BYVijayendra/">Vijayendra Yediyurappa</a>
<a href="/narendramodi/">Narendra Modi</a> <a href="/AmitShah/">Amit Shah</a>
#BJPMembershipDrive
#SadasyataAbhiyan2024
M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

🔸ನ್ಯಾಮತಿ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸದಸ್ಯತ್ವ ಅಭಿಯಾನ -2024 ಮಂಡಲ ಕಾರ್ಯಾಗಾರಕ್ಕೆ ಅಭಿಯಾನ ನಡೆಸಲಾಯಿತು. BJP BJP Karnataka Jagat Prakash Nadda Vijayendra Yediyurappa Narendra Modi Amit Shah #BJPMembershipDrive #SadasyataAbhiyan2024

🔸ನ್ಯಾಮತಿ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸದಸ್ಯತ್ವ ಅಭಿಯಾನ -2024 ಮಂಡಲ ಕಾರ್ಯಾಗಾರಕ್ಕೆ  ಅಭಿಯಾನ ನಡೆಸಲಾಯಿತು.

<a href="/BJP4India/">BJP</a> <a href="/BJP4Karnataka/">BJP Karnataka</a> <a href="/JPNadda/">Jagat Prakash Nadda</a> <a href="/BYVijayendra/">Vijayendra Yediyurappa</a>
<a href="/narendramodi/">Narendra Modi</a> <a href="/AmitShah/">Amit Shah</a>
#BJPMembershipDrive
#SadasyataAbhiyan2024
M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

ದಕ್ಷ ಆಡಳಿತ, ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ ಜಗತ್ತೇ ಮೆಚ್ಚಿದ ವಿಶ್ವನಾಯಕನಾಗಿ, ದಣಿವರಿಯದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ Narendra Modi ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #HappyBdayModiji #HappyBirthdayModiji #HappyBirthdayNaMO

ದಕ್ಷ ಆಡಳಿತ, ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ ಜಗತ್ತೇ ಮೆಚ್ಚಿದ ವಿಶ್ವನಾಯಕನಾಗಿ, ದಣಿವರಿಯದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

#HappyBdayModiji
#HappyBirthdayModiji
#HappyBirthdayNaMO
M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

ಹೈದರಾಬಾದ್ ನಿಜಾಮರ ಆಡಳಿತಕ್ಕೊಳಪಟ್ಟಿದ್ದ‌ ಪ್ರದೇಶಗಳು ಸೆಪ್ಟೆಂಬರ್‌ 17, 1948 ರಂದು ಭಾರತದಲ್ಲಿ ವಿಲೀನಗೊಂಡ ದಿನ. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಶುಭಾಶಯಗಳು. #KalyanaKarnatakaUtsav #ಕಲ್ಯಾಣಕರ್ನಾಟಕಉತ್ಸವ

ಹೈದರಾಬಾದ್ ನಿಜಾಮರ ಆಡಳಿತಕ್ಕೊಳಪಟ್ಟಿದ್ದ‌ ಪ್ರದೇಶಗಳು ಸೆಪ್ಟೆಂಬರ್‌ 17, 1948 ರಂದು ಭಾರತದಲ್ಲಿ ವಿಲೀನಗೊಂಡ ದಿನ.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಶುಭಾಶಯಗಳು.

#KalyanaKarnatakaUtsav #ಕಲ್ಯಾಣಕರ್ನಾಟಕಉತ್ಸವ
M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

ಯಾದಗೀರ ಜಿಲ್ಲೆಯ ಮಾಜಿ ಶಾಸಕರಾದ ಶ್ರೀ ವೆಂಕಟರಡ್ಡಿ ಮುದ್ನಾಳವರು ಇಂದು ನಮ್ಮನ್ನಗಲಿದ್ದಾರೆ. ನಮ್ಮನ್ನಗಲಿದ ಅವರ ಅತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ಅವರ ಬಂಧು ಮಿತ್ರ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಯಾದಗೀರ ಜಿಲ್ಲೆಯ ಮಾಜಿ ಶಾಸಕರಾದ ಶ್ರೀ ವೆಂಕಟರಡ್ಡಿ ಮುದ್ನಾಳವರು ಇಂದು ನಮ್ಮನ್ನಗಲಿದ್ದಾರೆ. 

ನಮ್ಮನ್ನಗಲಿದ ಅವರ ಅತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ, ಅವರ ಅಗಲಿಕೆಯ ದುಃಖವನ್ನು  ಭರಿಸುವ ಶಕ್ತಿ ಭಗವಂತ ಅವರ ಬಂಧು ಮಿತ್ರ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

ಹೊನ್ನಾಳಿ ನಗರದಲ್ಲಿ ಕಾರ್ಯಕರ್ತರು ಮುಖಂಡರುಗಳೊಂದಿಗೆ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರಿಗೆ ಹುಟ್ಟು ಹಬ್ಬದ ಶುಭ ಕೋರಲಾಯಿತು. Narendra Modi

M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕರು ಸಮಾಜ ಸೇವಕರಾದ ಸತೀಶ್ ಪೂಜಾರ ಕೆಲವು ಮುಸ್ಲಿಂ ಗುಂಡಗಳು ದೇಶದ್ರೋಹಿಗಳು ಜೀವ ಬೆದರಿಕೆ ಹಾಕಿದ್ದಾರೆ ತಕ್ಷಣ ಬಂಧಿಸಿ ಶಿಕ್ಷೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಎಚ್ಚರಿಕೆ ನೀಡುತ್ತೇನೆ. ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕರು ಸತೀಶ್ ಪೂಜಾರ್ ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ.

M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

ಹೊನ್ನಾಳಿ ನಗರದಲ್ಲಿ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಬಿಜೆಪಿ ಹೊನ್ನಾಳಿ ಮಂಡಲದ ವತಿಯಿಂದ ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಸಂದರ್ಭ. #BJPKarnataka #BJP4Karnataka #BJPIND #BJP4IND