ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile
ರೂಪೇಶ್ ರಾಜಣ್ಣ(RUPESH RAJANNA)

@rajanna_rupesh

ಸ್ವಾಭಿಮಾನಿ ಕನ್ನಡಿಗ..

ಕನ್ನಡ ಬಿಗ್ ಬಾಸ್ 9 ಸ್ಪರ್ಧಿ

ಕನ್ನಡ..ಕನ್ನಡಿಗ..ಕರ್ನಾಟಕ..💛❤️

ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️

ID: 1003222608312012800

calendar_today03-06-2018 10:31:23

4,4K Tweet

46,46K Followers

332 Following

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕರ್ನಾಟಕನಾ ಯಾವ ರೀತಿ ಬಿಂಬಿಸೊ ಕೆಲಸ ಮಾಡುತ್ತಿದ್ದಾರೆ ನೋಡಿ. ಹೊಸ ವರ್ಷ ಆಚರಣೆ ನೆಪದಲ್ಲಿ ಸೇರಿಕೊಂಡು ಕುಡಿದು ರೋಡಲ್ಲಿ ಬಿದ್ದು ಬೆಂಗಳೂರು ಮರ್ಯಾದೆ ಕಳೆಯೋದು. ಬ್ಯಾಂಕ್ ಗಳಲ್ಲಿ ಕನ್ನಡ ಕೇಳಿದ್ರೆ ಹಿಂದಿ ಮಾತಾಡು ಇಲ್ಲ ಇಂಡಿಯಾ ಬಿಟ್ಟೋಗೂ ಅನ್ನೋದು.ಕನ್ನಡ ಕಲಿಯದೆ ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಈಗ ಈ ರೀತಿ👇🏻

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಈತ ಮಾಡಿದ ತಪ್ಪಿಗೆ ಕ್ರಮ ಆಗಿದೆ ಅಭಿನಂದನೆಗಳು. ಇದೆ ರೀತಿ ಹತ್ತಾರು ಘಟನೆಗಳು ಬ್ಯಾಂಕ್ ಗಳು ಸೇರಿದಂತೆ ಸಾರ್ವಜನಿಕವಾಗಿ ಕನ್ನಡ,ಕನ್ನಡಿಗರ ಮೇಲೆ ಕರ್ನಾಟಕದಲ್ಲಿ ಆಗಿವೆ. ಎಷ್ಟು ಜನರ ಮೇಲೆ ಈ ರೀತಿ ಕ್ರಮ ಮಾಡಿ ಅವರ ಫೋಟೋ ಟ್ವಿಟ್ಟರ್ನಲ್ಲಿ ಹಾಕಿದ್ದೀರಾ? ನಮ್ಮವರು ಮಾಡಿದ್ರೆ ತಪ್ಪು ಹೊರಗಿನವರು ಮಾಡಿದ್ರೆ ಸರಿನಾ? ಅವ್ರೇನು ಸುಪ್ರೀಂಗಳಾ?

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕರ್ನಾಟಕವನ್ನು ತೂ ಎಂದೂ ಉಗಿದು ಕನ್ನಡವನ್ನು ಬುಲ್ಶೀಟ್ ಭಾಷೆ ಎಂದೂ ಕರೆದು ಕನ್ನಡಿಗರ ಭಾವನೆಗೆ ಧಕ್ಕೆ ತಂದ ಈ ದುರಹಂಕಾರಿಯ ವಿರುದ್ದ ಅಮೃತ್ತಳ್ಳಿ ಠಾಣೆಯಲ್ಲಿ ದೂರು ನೀಡಿದ್ರು ಈಕೆಯ ಮೇಲೆ ಕ್ರಮ ಆಗಲಿಲ್ಲಾ.ಬೆಂಗಳೂರಿಗೆ ಬದುಕಲು ಬಂದು ಇಲ್ಲೇ ಇದ್ದು ಕನ್ನಡ ಕಲಿಯಲ್ಲ ಅನ್ನೋದು ದುರಹಂಕಾರ ತಾನೇ? ಇಂತಹ ಮನಸ್ಥಿತಿನಾ ಕನ್ನಡಿಗರು ವಿರೋಧಿಸೋದು.

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

💛❤️ ಪ್ರೀತಿಯ ಎಲ್ಲಾ ಕನ್ನಡಿಗರೇ ತಮಗೂ ಹಾಗೂ ತಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು... ತಮಗೆಲ್ಲ ಸದಾ ಒಳ್ಳೇಯದಾಗಲಿ.. ತಮ್ಮೆಲ್ಲ ಕೆಲಸಗಳಿಗೆ ಸದಾ ಯಶಸ್ಸು ಸಿಗಲಿ.. ಜೈ ಕರ್ನಾಟಕ 💛❤️

💛❤️
ಪ್ರೀತಿಯ ಎಲ್ಲಾ ಕನ್ನಡಿಗರೇ ತಮಗೂ ಹಾಗೂ ತಮ್ಮ ಕುಟುಂಬಕ್ಕೂ 
ಗೌರಿ ಗಣೇಶ ಹಬ್ಬದ ಶುಭಾಶಯಗಳು...
ತಮಗೆಲ್ಲ ಸದಾ ಒಳ್ಳೇಯದಾಗಲಿ..
ತಮ್ಮೆಲ್ಲ ಕೆಲಸಗಳಿಗೆ ಸದಾ ಯಶಸ್ಸು ಸಿಗಲಿ..

ಜೈ ಕರ್ನಾಟಕ 💛❤️
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕನ್ನಡಿಗರು 💛❤️ "ಕನ್ನಡ ವಿರೋಧಿಗಳ ಮುಖಕ್ಕೆ ಮಸಿ ಬಳಿಯದೇ ಇನ್ನೇನು ಫೇರ್ ಆ್ಯಂಡ್‌ ಲವ್ಲಿ ಹಚ್ಚಬೇಕೇನ್ರಿ.???" ಮೂಡಿಗೆರೆಯ ಮಾಯಾವಿ ಕೆ.ಪಿ.ಪೂರ್ಣಚಂದ್ರ‌ ತೇಜಸ್ವಿಯವರ ಜನ್ಮದಿನದ ಸವಿನೆನಪು.. #ಪೂಚಂತೇ

ಕನ್ನಡಿಗರು 💛❤️

"ಕನ್ನಡ ವಿರೋಧಿಗಳ ಮುಖಕ್ಕೆ ಮಸಿ ಬಳಿಯದೇ ಇನ್ನೇನು ಫೇರ್ ಆ್ಯಂಡ್‌ ಲವ್ಲಿ ಹಚ್ಚಬೇಕೇನ್ರಿ.???"

ಮೂಡಿಗೆರೆಯ ಮಾಯಾವಿ ಕೆ.ಪಿ.ಪೂರ್ಣಚಂದ್ರ‌ ತೇಜಸ್ವಿಯವರ  ಜನ್ಮದಿನದ ಸವಿನೆನಪು..

#ಪೂಚಂತೇ
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಎಲ್ಲಿಗೆ ಬಂದು ನಿಂತಿದೆ ನೋಡಿ ಬೆಂಗಳೂರಲ್ಲಿ ವಲಸಿಗರ ಅಟ್ಟಹಾಸ. ಪೊಲೀಸರು ಇದ್ದರು ಕೇರ್ ಮಾಡದೇ ಗಲಾಟೆ.ಉತ್ತರಭಾರತದ ಕಡೆ ನೋಡುತ್ತಿದ್ದ ಇಂತಹ ದೊಂಬಿ ಗಲಾಟೆ ಇಲ್ಲಿಗೂ ವಕ್ಕರಿಸಿತೇ?ಹೇಳೋರು ಕೇಳೋರು ಯಾರು ಇಲ್ಲ ಹೀಗೆ ಬಿಟ್ಟರೆ ಕರ್ನಾಟಕದ ಗತಿಯೇನು? ಕನ್ನಡಿಗರ ಸ್ಥಿತಿಯೇನು? ಬೆಂಗಳೂರು ನಗರ ಪೊಲೀಸ್‌ BengaluruCityPolice DCP Central Division,ಉಪ ಪೊಲೀಸ್ ಆಯುಕ್ತ ಕೇಂದ್ರ ವಿಭಾಗ

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಸಗಣಿ ಹುಳುಗಳ ನಾಡದ್ರೋಹದ ಹೇಳಿಕೆ ನೋಡಿ. ಇಂತಹ ಮೂರ್ಖರು ಎಂದೂ ಈ ನಾಡಿಗೆ ಒಳ್ಳೆ ಮಕ್ಕಳಾಗಿ ಅಂತೂ ಇರೋಲ್ಲ. ಬೇಕಿದ್ರೆ ನಾಳೇಯೇ ನಾಡನ್ನು ಮಾರಿ ಗುಲಾಮಗಿರಿ ಮಾಡೋಕು ಸಿದ್ದ ಇವು. ಇಂದು ನಮ್ಮ ನಾಡಿನಲ್ಲಿ ಕನ್ನಡಿಗರ ವಿರುದ್ಧವೇ ಒಂದಷ್ಟು ಜನ ವಲಸಿಗರು ಮಾತನಾಡುತ್ತಿದ್ದಾರೆ ಅಂದ್ರೆ ಅದಕ್ಕೆ ಇಂತಹ ಅಯೋಗ್ಯರೇ ಕಾರಣ. ಇವರನ್ನು ತಿರಸ್ಕಾರ ಮಾಡೋಣ.

ಸಗಣಿ ಹುಳುಗಳ ನಾಡದ್ರೋಹದ ಹೇಳಿಕೆ ನೋಡಿ.
ಇಂತಹ ಮೂರ್ಖರು ಎಂದೂ ಈ ನಾಡಿಗೆ ಒಳ್ಳೆ ಮಕ್ಕಳಾಗಿ ಅಂತೂ ಇರೋಲ್ಲ.
ಬೇಕಿದ್ರೆ ನಾಳೇಯೇ ನಾಡನ್ನು ಮಾರಿ ಗುಲಾಮಗಿರಿ ಮಾಡೋಕು ಸಿದ್ದ ಇವು.
ಇಂದು ನಮ್ಮ ನಾಡಿನಲ್ಲಿ ಕನ್ನಡಿಗರ ವಿರುದ್ಧವೇ ಒಂದಷ್ಟು ಜನ ವಲಸಿಗರು ಮಾತನಾಡುತ್ತಿದ್ದಾರೆ ಅಂದ್ರೆ ಅದಕ್ಕೆ ಇಂತಹ ಅಯೋಗ್ಯರೇ ಕಾರಣ.
ಇವರನ್ನು ತಿರಸ್ಕಾರ ಮಾಡೋಣ.
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಧನ್ಯವಾದಗಳು ಹೆಮ್ಮೆಯ ವೈದ್ಯರಿಗೆ ಕನ್ನಡದಲ್ಲಿ ಔಷದಿ ಚೀಟಿ ಬರೆಯುವ ಮೂಲಕ ಇನ್ನಷ್ಟು ವೈದ್ಯರಿಗೆ ಮಾದರಿ ಆಗುತ್ತಿದ್ದಾರೆ. ಇಡೀ ರಾಜ್ಯಾದ್ಯಂತ ಈ ಬೆಳವಣಿಗೆ ಆಗಲಿ. ಧನ್ಯವಾದಗಳು ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳ ಮಾಹಿತಿ ಹಾಗೂ ರೋಗಲಕ್ಷಣಗಳ ಫಲಕ ಕನ್ನಡದಲ್ಲಿ ಇದ್ದು ಕನ್ನಡದಲ್ಲಿ ಮಾಹಿತಿ ಸಿಗಲಿ. Dinesh Gundu Rao/ದಿನೇಶ್ ಗುಂಡೂರಾವ್

ಧನ್ಯವಾದಗಳು ಹೆಮ್ಮೆಯ ವೈದ್ಯರಿಗೆ 
ಕನ್ನಡದಲ್ಲಿ ಔಷದಿ ಚೀಟಿ ಬರೆಯುವ ಮೂಲಕ ಇನ್ನಷ್ಟು ವೈದ್ಯರಿಗೆ ಮಾದರಿ ಆಗುತ್ತಿದ್ದಾರೆ.
ಇಡೀ ರಾಜ್ಯಾದ್ಯಂತ ಈ ಬೆಳವಣಿಗೆ ಆಗಲಿ.

ಧನ್ಯವಾದಗಳು
<a href="/pbilimale/">ಪುರುಷೋತ್ತಮ ಬಿಳಿಮಲೆ</a> 
<a href="/kdabengaluru/">ಕನ್ನಡ ಅಭಿವೃದ್ಧಿ ಪ್ರಾಧಿಕಾರ</a> 

ಎಲ್ಲಾ ಖಾಸಗಿ ಆಸ್ಪತ್ರೆಗಳ ಮಾಹಿತಿ ಹಾಗೂ ರೋಗಲಕ್ಷಣಗಳ ಫಲಕ ಕನ್ನಡದಲ್ಲಿ ಇದ್ದು ಕನ್ನಡದಲ್ಲಿ ಮಾಹಿತಿ ಸಿಗಲಿ.
<a href="/dineshgrao/">Dinesh Gundu Rao/ದಿನೇಶ್ ಗುಂಡೂರಾವ್</a>
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಮೊನ್ನೆ ಆಟೋ ಡ್ರೈವರ್ ವಿಚಾರದಲ್ಲಿ ಎದ್ದುಬಿದ್ದು ಪ್ರತಿಕ್ರಿಯೆ ನೀಡಿ ಆಟೋ ಡ್ರೈವರ್ ಗೆ ಶಿಕ್ಷೆ ಕೊಡಿಸಲು ಬಹಳ ಪ್ರಯತ್ನ ಮಾಡಿದ್ದ ಖ್ಯಾತ ಸಂಸದರು ಆದ Prathap Simha ಇದು ತಮ್ಮ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಡೆಲ್ಲಿ ದೊರೆಗಳ ಮೆಚ್ಚಿಸಲು ಬರೀ ಹಿಂದಿಗರ ಸಮಸ್ಯೆಗೆ ಮಾತ್ರವೇ ನಿಮ್ಮ ಸ್ಪಂದನೆ? ಇಲ್ಲಿಗೆ ಬಂದು ನಿಂತಿದೆ ಕನ್ನಡಿಗರ ಪರಿಸ್ಥಿತಿ.

ಮೊನ್ನೆ ಆಟೋ ಡ್ರೈವರ್ ವಿಚಾರದಲ್ಲಿ ಎದ್ದುಬಿದ್ದು ಪ್ರತಿಕ್ರಿಯೆ ನೀಡಿ 
ಆಟೋ ಡ್ರೈವರ್ ಗೆ ಶಿಕ್ಷೆ ಕೊಡಿಸಲು ಬಹಳ ಪ್ರಯತ್ನ ಮಾಡಿದ್ದ 
ಖ್ಯಾತ ಸಂಸದರು ಆದ <a href="/mepratap/">Prathap Simha</a> ಇದು ತಮ್ಮ ಕಣ್ಣಿಗೆ ಬಿದ್ದಿಲ್ಲವೇ?
ಅಥವಾ ಡೆಲ್ಲಿ ದೊರೆಗಳ ಮೆಚ್ಚಿಸಲು ಬರೀ ಹಿಂದಿಗರ ಸಮಸ್ಯೆಗೆ ಮಾತ್ರವೇ ನಿಮ್ಮ ಸ್ಪಂದನೆ?
ಇಲ್ಲಿಗೆ ಬಂದು ನಿಂತಿದೆ ಕನ್ನಡಿಗರ ಪರಿಸ್ಥಿತಿ.
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ದಯವಿಟ್ಟು ಈ ಕೃತ್ಯ ಮಾಡಿದ ಆ ವಲಸಿಗ ಕ್ರಿಮಿಗಳನ್ನು ಬಂಧಿಸಿ ಹಾಗೂ ದಯವಿಟ್ಟು ನ್ಯಾಯ ನೀಡಿ. ಕರ್ನಾಟಕದಲ್ಲಿ ಅತಿಯಾದ ವಲಸೆ ತಡೆಯಲು ಕಾನೂನು ರೂಪಿಸಿ ವಲಸೆ ನೀತಿ ತನ್ನಿ. CM of Karnataka Dr. G Parameshwara ಮೊನ್ನೆ ಆಟೋ ಡ್ರೈವರ್ ಗೆ ಮಾಡಿದ ಹಾಗೆ ಈ ಕೃತ್ಯ ಮಾಡಿದವರ ಮುಖ ದರ್ಶನ ಮಾಡಿಸಿ ತಮ್ಮ ಅಧಿಕೃತ ಖಾತೆಯಲ್ಲಿ. ಬೆಂಗಳೂರು ನಗರ ಪೊಲೀಸ್‌ BengaluruCityPolice

ದಯವಿಟ್ಟು 
ಈ ಕೃತ್ಯ ಮಾಡಿದ ಆ ವಲಸಿಗ ಕ್ರಿಮಿಗಳನ್ನು ಬಂಧಿಸಿ ಹಾಗೂ ದಯವಿಟ್ಟು ನ್ಯಾಯ ನೀಡಿ.
ಕರ್ನಾಟಕದಲ್ಲಿ ಅತಿಯಾದ ವಲಸೆ ತಡೆಯಲು ಕಾನೂನು ರೂಪಿಸಿ 
ವಲಸೆ ನೀತಿ ತನ್ನಿ.
<a href="/CMofKarnataka/">CM of Karnataka</a> 
<a href="/DrParameshwara/">Dr. G Parameshwara</a> 

ಮೊನ್ನೆ ಆಟೋ ಡ್ರೈವರ್ ಗೆ ಮಾಡಿದ ಹಾಗೆ ಈ ಕೃತ್ಯ ಮಾಡಿದವರ ಮುಖ ದರ್ಶನ ಮಾಡಿಸಿ ತಮ್ಮ ಅಧಿಕೃತ ಖಾತೆಯಲ್ಲಿ.
<a href="/BlrCityPolice/">ಬೆಂಗಳೂರು ನಗರ ಪೊಲೀಸ್‌ BengaluruCityPolice</a>
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಸಂಸತ್ ನ್ನೇ ಹೆಚ್ಚುಕಮ್ಮಿ ಮಾಡಿದ್ದವರಿಗೆ ಪಾಸ್ ಕೊಟ್ಟ ಪುಣ್ಯಾತ್ಮ ನೀವಲ್ವೇ ಬ್ರದರ್. ನೀನಂತೂ ಬಾಂಬ್ ಕತ್ತಿ ಹಿಡಿಯೋಲ್ಲ ಯಾರದೋ ಬಡ ಮಕ್ಕಳ ಕೈಲಿ ಹಿಡಿಸಿ ಅವರನ್ನು ಜೈಲಿಗೆ ಕಳಿಸಿ ಅದರಲ್ಲಿ ನಿನ್ನ ಬೇಳೆಕಾಳು ಬೇಯಿಸಿಕೊಳ್ಳೋಕೆ ಪ್ರಚೋದನೆ ಮಾಡ್ತಿದ್ದೀಯಾ. ಒಬ್ಬ ಮಾಜಿ ಸಂಸದ ಹೀಗಾ ಮಾತಾಡೋದು. ಬೆಂಗಳೂರು ನಗರ ಪೊಲೀಸ್‌ BengaluruCityPolice

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

💛❤️ ಹಿಂದಿ ತೆಗೆದಿದ್ದಾರೆ.. ನೆನ್ನೆಯಿಂದ ಎಂ ಜಿ ರಸ್ತೆಯಲ್ಲಿ ಈ ಫಲಕದಲ್ಲಿ ಹಿಂದಿ ಬಳಸಿದ್ದಾರೆ ಎಂಬ ಮಾಹಿತಿ ಬಂದಾಗ ಸಂಬಂಧಪಟ್ಟ ಟ್ರಾಫಿಕ್ ಪೊಲೀಸ್ ಅಧಿಕಾರಿ ಹಾಗೂ ನಗರ ಭೂ ಸಾರಿಗೆ ಇಲಾಖೆ ಅಧಿಕಾರಿ ಅವರ ಬಳಿ ಮಾತನಾಡಿದೆ.. ಈಗ ಹಿಂದಿ ತೆಗೆದಿದ್ದಾರೆ.. ಜೈ ಕರ್ನಾಟಕ 💛❤️💪🏻 ಹಿಂದಿ ಹೇರಿಕೆ ನಿಲ್ಲಿಸಿ...

💛❤️

ಹಿಂದಿ ತೆಗೆದಿದ್ದಾರೆ..

ನೆನ್ನೆಯಿಂದ ಎಂ ಜಿ ರಸ್ತೆಯಲ್ಲಿ ಈ ಫಲಕದಲ್ಲಿ ಹಿಂದಿ ಬಳಸಿದ್ದಾರೆ ಎಂಬ ಮಾಹಿತಿ ಬಂದಾಗ ಸಂಬಂಧಪಟ್ಟ ಟ್ರಾಫಿಕ್ ಪೊಲೀಸ್ ಅಧಿಕಾರಿ ಹಾಗೂ ನಗರ ಭೂ ಸಾರಿಗೆ ಇಲಾಖೆ  ಅಧಿಕಾರಿ ಅವರ ಬಳಿ ಮಾತನಾಡಿದೆ..

ಈಗ ಹಿಂದಿ ತೆಗೆದಿದ್ದಾರೆ..

ಜೈ ಕರ್ನಾಟಕ 💛❤️💪🏻

ಹಿಂದಿ ಹೇರಿಕೆ ನಿಲ್ಲಿಸಿ...
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕನ್ನಡ ಹೋರಾಟಗಾರರನ್ನು ರೋಲ್ಕಲ್ ಅಂತ ಹೇಳುತ್ತಿರೋ ಅಯೋಗ್ಯ ಸನಾತನ ಸನಾತನ ದೇವರ ಹೆಸರಲ್ಲೇ ಜನರಿಗೆ ಮೋಸ ಮಾಡಿರೋದು ಕಾಣುತ್ತಿಲ್ಲವೇ? ಜಡ್ಜ್ ಉಗಿತಾವ್ರೆ ನೋಡು ಹಾಗೆ ಇತ್ತೀಚಿಗೆ ಟಿಕೆಟ್ ಕೊಡಿಸುವೆ ಎಂದೇಳಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ ಧರ್ಮದ ಹೆಸರಿನ ವಾಗ್ಮಿ ಯಾರೆಂದು ತಮಗೆ ಗೊತ್ತಿಲ್ಲವೇ.

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕನ್ನಡ 💛❤️ ಎಲ್ಲರ ತೆರಿಗೆ ದುಡ್ಡಲ್ಲಿ ಒಂದು ಭಾಷೆಗೆ ಅತಿಯಾದ ಪ್ರಾಮುಖ್ಯತೆ ನೀಡಿ ಉಳಿದ ಭಾಷೆಗಳ ಕಡಗಣನೆ ಸಹಿಸೋಲ್ಲ.. ಕನ್ನಡಿಗರ ಮೇಲೆ ಹಿಂದಿ ಹೇರಿಕೆ ನಿಲ್ಲಲಿ.. ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ.. ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಜಾರಿಯಾಗಲಿ... #StopHindiImposition

ಕನ್ನಡ 💛❤️

ಎಲ್ಲರ ತೆರಿಗೆ ದುಡ್ಡಲ್ಲಿ ಒಂದು ಭಾಷೆಗೆ ಅತಿಯಾದ ಪ್ರಾಮುಖ್ಯತೆ ನೀಡಿ ಉಳಿದ ಭಾಷೆಗಳ ಕಡಗಣನೆ ಸಹಿಸೋಲ್ಲ..

ಕನ್ನಡಿಗರ ಮೇಲೆ ಹಿಂದಿ ಹೇರಿಕೆ ನಿಲ್ಲಲಿ..

ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ..

ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಜಾರಿಯಾಗಲಿ...

#StopHindiImposition
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಮೈಸೂರಿನ ಅಶೋಕ ಪುರಂ ರೈಲ್ವೆ ನಿಲ್ದಾಣದಲ್ಲಿ ಹಿಂದಿಯಲ್ಲಿ ಮಾಹಿತಿ ಹೇಳಲು ಬಂದ ರೈಲ್ವೆ ಅಧಿಕಾರಿಗೆ ಕನ್ನಡದಲ್ಲಿ ಮಾತಾನಾಡುವಂತೆ ಇಲ್ಲದಿದ್ದರೆ 3ತಿಂಗಳ ಒಳಗಾಗಿ ಕನ್ನಡ ಕಲಿಯುವಂತೆ ಹೇಳಿ ಕನ್ನಡಪ್ರೇಮ ಮೆರೆದ ಮಾನ್ಯ ಶ್ರೀ V. Somanna ಅವರಿಗೆ ಅಭಿನಂದನೆಗಳು. ನಿಮ್ಮ ಕನ್ನಡದ ಕಾಳಜಿ ಜೊತೆಗೆ ನಾಡಿನ ಪರವಾದ ನಿಮ್ಮ ಕೆಲಸ ಹೀಗೆಯೇ ಸಾಗಲಿ.

ಮೈಸೂರಿನ ಅಶೋಕ ಪುರಂ ರೈಲ್ವೆ ನಿಲ್ದಾಣದಲ್ಲಿ ಹಿಂದಿಯಲ್ಲಿ ಮಾಹಿತಿ ಹೇಳಲು ಬಂದ ರೈಲ್ವೆ ಅಧಿಕಾರಿಗೆ ಕನ್ನಡದಲ್ಲಿ ಮಾತಾನಾಡುವಂತೆ ಇಲ್ಲದಿದ್ದರೆ 3ತಿಂಗಳ ಒಳಗಾಗಿ ಕನ್ನಡ ಕಲಿಯುವಂತೆ ಹೇಳಿ ಕನ್ನಡಪ್ರೇಮ ಮೆರೆದ ಮಾನ್ಯ ಶ್ರೀ <a href="/VSOMANNA_BJP/">V. Somanna</a> ಅವರಿಗೆ ಅಭಿನಂದನೆಗಳು.
ನಿಮ್ಮ ಕನ್ನಡದ ಕಾಳಜಿ ಜೊತೆಗೆ ನಾಡಿನ ಪರವಾದ ನಿಮ್ಮ ಕೆಲಸ ಹೀಗೆಯೇ ಸಾಗಲಿ.
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ದೂರಿನ ಮೇರೆಗೆ ಇಂದು ಹಿಂದಿದಿವಸ ಆಚರಣೆ ಮಾಡ್ತಿದ್ದ ಖಾಸಗಿ ಕಾಲೇಜಿಗೆ ನಮ್ಮ ತಂಡ ಭೇಟಿ ನೀಡಿ ಹಿಂದಿ ರಾಷ್ಟ್ರಭಾಷೆಯಲ್ಲ ಹಾಗೂ ಹಿಂದಿ ದಿನ ಅವಶ್ಯಕತೆ ಇಲ್ಲ ಎಂದು ಜಾಗೃತಿ ಮೂಡಿಸಲಾಗಿ,ನಮ್ಮ ಮನವಿಗೆ ಸ್ಪಂದಿಸಿ ಕೂಡಲೇ ಕಾರ್ಯಕ್ರಮ ಸ್ಥಗಿತಗೊಳಿಸಿದ ಕಾಲೇಜು ಮಂಡಳಿಗೆ ಧನ್ಯವಾದಗಳು. ಅಭಿನಂದನೆಗಳು ಆದಿತ್ಯ ಎನ್ ರಾಜ್ - Aditya N Raj ಯುವಘಟಕ ಯುವಕರ್ನಾಟಕವೇದಿಕೆ.

ದೂರಿನ ಮೇರೆಗೆ ಇಂದು
ಹಿಂದಿದಿವಸ ಆಚರಣೆ ಮಾಡ್ತಿದ್ದ ಖಾಸಗಿ ಕಾಲೇಜಿಗೆ ನಮ್ಮ ತಂಡ ಭೇಟಿ ನೀಡಿ ಹಿಂದಿ ರಾಷ್ಟ್ರಭಾಷೆಯಲ್ಲ ಹಾಗೂ ಹಿಂದಿ ದಿನ ಅವಶ್ಯಕತೆ ಇಲ್ಲ ಎಂದು ಜಾಗೃತಿ ಮೂಡಿಸಲಾಗಿ,ನಮ್ಮ ಮನವಿಗೆ ಸ್ಪಂದಿಸಿ ಕೂಡಲೇ ಕಾರ್ಯಕ್ರಮ ಸ್ಥಗಿತಗೊಳಿಸಿದ ಕಾಲೇಜು ಮಂಡಳಿಗೆ ಧನ್ಯವಾದಗಳು.
ಅಭಿನಂದನೆಗಳು <a href="/Aditya_N_Raj/">ಆದಿತ್ಯ ಎನ್ ರಾಜ್ - Aditya N Raj</a>
ಯುವಘಟಕ
ಯುವಕರ್ನಾಟಕವೇದಿಕೆ.
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕನ್ನಡ 💛❤️ ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿದ್ದೆ... ಇದೀಗ ಎಂಜಿ ರಸ್ತೆಯಲ್ಲಿ ಹಾಕಿದ್ದ ಹಲಗೆ ಯಲ್ಲಿ ಹಿಂದಿ ಎತ್ತಂಗಡಿ ಆಗಿದೆ.. ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಬೇಡ... ಜೈ ಕರ್ನಾಟಕ 💛❤️

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಪ್ರತಿಭಟನೆಗೆ ದೇವರನ್ನು ಎಳೆದು ತಂದಿದ್ದು ನಿಜಕ್ಕೂ ಅವಮಾನಕರ. ಕಡೆಗೆ ದೇವರನ್ನು ಬಂಧಿಸಿದ್ದಾರೆ ಅಂತೇಳಿ ಸುಳ್ಳುಸುದ್ದಿ ಹರಡಿದ ಸುಳ್ಳಿನ ಗುಂಪು ಜನರಲ್ಲಿ ಗೊಂದಲ ಮೂಡಿಸಿದರು. ಅಸಲಿಗೆ ಗಣಪತಿಗೆ ಯಾವುದೇ ತೊಂದರೆ ಆಗದ ಹಾಗೆ ರಕ್ಷಿಸಿ ಗೌರವಪೂರ್ವಕವಾಗಿ ಪೂಜಿಸಿ ವಿಸರ್ಜನೆ ಮಾಡಿದ ನಮ್ಮ ಪೊಲೀಸರಿಗೆ ಧನ್ಯವಾದಗಳು. SJ PARK PS | ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆ ಬೆಂಗಳೂರು ನಗರ ಪೊಲೀಸ್‌ BengaluruCityPolice

ಪ್ರತಿಭಟನೆಗೆ ದೇವರನ್ನು ಎಳೆದು ತಂದಿದ್ದು ನಿಜಕ್ಕೂ ಅವಮಾನಕರ.
ಕಡೆಗೆ ದೇವರನ್ನು ಬಂಧಿಸಿದ್ದಾರೆ ಅಂತೇಳಿ ಸುಳ್ಳುಸುದ್ದಿ ಹರಡಿದ ಸುಳ್ಳಿನ ಗುಂಪು ಜನರಲ್ಲಿ ಗೊಂದಲ ಮೂಡಿಸಿದರು.
ಅಸಲಿಗೆ ಗಣಪತಿಗೆ ಯಾವುದೇ ತೊಂದರೆ ಆಗದ ಹಾಗೆ ರಕ್ಷಿಸಿ ಗೌರವಪೂರ್ವಕವಾಗಿ ಪೂಜಿಸಿ ವಿಸರ್ಜನೆ ಮಾಡಿದ ನಮ್ಮ ಪೊಲೀಸರಿಗೆ ಧನ್ಯವಾದಗಳು.
<a href="/sjparkps/">SJ PARK PS | ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆ</a>
<a href="/BlrCityPolice/">ಬೆಂಗಳೂರು ನಗರ ಪೊಲೀಸ್‌ BengaluruCityPolice</a>
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಇಂತಹ ತಲೆಬುಡವಿಲ್ಲದ ನಿಯಮ ಮಾಡೋ ಬದಲು ಮೊದಲು ಕೆಲಸ ಮಾಡಿ.ಏರಿರೋ ಬೆಲೆ ಇಳಿಸಿ 100ದಿನದ ಪ್ಲಾನ್ ಅಂದ್ರಲ್ಲ ಅದೇನು ಮಾಡಿದ್ದೀರಿ ಅದನ್ನು ತಿಳಿಸಿ. ಯಾವುದೊ ಒಂದು ಡೆಲ್ಲಿ ಸಮಸ್ಯೆ ಆದ್ರೆ ಅದನ್ನು ಇಡೀ ದೇಶದ ಸಮಸ್ಯೆ ಅಂತ ಬಿಂಬಿಸಿ ಚುನಾವಣೆ ಮಾಡಿ ಗೆದ್ದು ಆಳಬಹುದು ಅಂತಾನಾ?ಯಾವುದೇ ಚುನಾವಣೆ ಸ್ಥಳೀಯ ವಿಷಯ ಹಾಗೂ ಸಮಸ್ಯೆಗಳ ಮೇಲೆ ನಡೆಯಬೇಕು.

ಇಂತಹ ತಲೆಬುಡವಿಲ್ಲದ ನಿಯಮ ಮಾಡೋ ಬದಲು ಮೊದಲು ಕೆಲಸ ಮಾಡಿ.ಏರಿರೋ ಬೆಲೆ ಇಳಿಸಿ 
100ದಿನದ ಪ್ಲಾನ್ ಅಂದ್ರಲ್ಲ ಅದೇನು ಮಾಡಿದ್ದೀರಿ ಅದನ್ನು ತಿಳಿಸಿ.
ಯಾವುದೊ ಒಂದು ಡೆಲ್ಲಿ ಸಮಸ್ಯೆ ಆದ್ರೆ ಅದನ್ನು ಇಡೀ ದೇಶದ ಸಮಸ್ಯೆ ಅಂತ ಬಿಂಬಿಸಿ ಚುನಾವಣೆ ಮಾಡಿ ಗೆದ್ದು ಆಳಬಹುದು ಅಂತಾನಾ?ಯಾವುದೇ ಚುನಾವಣೆ ಸ್ಥಳೀಯ ವಿಷಯ ಹಾಗೂ ಸಮಸ್ಯೆಗಳ ಮೇಲೆ ನಡೆಯಬೇಕು.
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

💛❤️ ಪ್ರೀತಿಯ ಕನ್ನಡಿಗರೇ ಎಲ್ಲರಿಗೂ ಪ್ರವಾದಿ ಮೊಹಮದ್ ಅವರ ಹುಟ್ಟುಹಬ್ಬ ಈದ್ ಮಿಲಾದ್ ಹಬ್ಬದ ಶುಭಾಶಯಗಳು.. ಸಹಬಾಳ್ವೆ, ಭಾವೈಕ್ಯತೆ ಈ ನೆಲದ ಗುಣ ಇದನ್ನು ಸದಾ ಗೌರವಿಸೋಣ,ಆಚರಿಸೋಣ.. ಜೈ ಕರ್ನಾಟಕ 💛❤️