Basanagouda R Patil (Yatnal) (@basanagoudabjp) 's Twitter Profile
Basanagouda R Patil (Yatnal)

@basanagoudabjp

Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]

ID: 794387108756500480

linkhttp://brpatilyatnal.com calendar_today04-11-2016 03:53:40

3,3K Tweet

53,53K Takipçi

322 Takip Edilen

Basanagouda R Patil (Yatnal) (@basanagoudabjp) 's Twitter Profile Photo

ವಕ್ಫ್ = 500ಕೋಟಿ ಕ್ರಿಶ್ಚಿಯನ್ನರಿಗೆ = ಅನುದಾನ + ಹೆಚ್ಚುವರಿ 5 ಕೋಟಿ ಹಿಂದುಗಳಿಗೆ ಹಾಗು ಹಿಂದೂ ದೇವಾಲಯಗಳಿಗೆ = ಚೊಂಬು

Basanagouda R Patil (Yatnal) (@basanagoudabjp) 's Twitter Profile Photo

ಶತ್ರುಗಳ ಹುಟ್ಟಡಗಿಸಿದ ರಣಕಲಿ, ಭಾರತ ಮಾತೆಯ ಹೆಮ್ಮೆಯ ಪುತ್ರ, ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾಯೋಧ ಕ್ಯಾಪ್ಟನ್ ವಿಕ್ರಮ್ ಭಾತ್ರಾ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು #CaptainVikramBatra

ಶತ್ರುಗಳ ಹುಟ್ಟಡಗಿಸಿದ ರಣಕಲಿ, ಭಾರತ ಮಾತೆಯ ಹೆಮ್ಮೆಯ ಪುತ್ರ, ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾಯೋಧ ಕ್ಯಾಪ್ಟನ್ ವಿಕ್ರಮ್ ಭಾತ್ರಾ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು 

#CaptainVikramBatra
Basanagouda R Patil (Yatnal) (@basanagoudabjp) 's Twitter Profile Photo

ಒಂದು ಸಂಸ್ಕೃತಿಯನ್ನು ಹೇಗೆ ನಾಶ ಮಾಡಬಹುದು ಎಂಬುದಕ್ಕೆ ಇದೆ ಉದಾಹರಣೆ. ಹಿಂದೂಗಳ ಆರಾಧ್ಯದೈವ, ಔರಂಗಜೇಬನ ಹುಟ್ಟಡಗಿಸಿದ ಗಂಡುಗಲಿ, ಮಹಾಪರಾಕ್ರಮಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯವನ್ನು ಕಳೆದಂತ ಶಿವಾಜಿನಗರದ ಮೆಟ್ರೋ ಗೆ ಸಂತ ಮೇರಿ ಹೆಸರನ್ನು ಇಡಬೇಕಂತೆ. ಇತಿಹಾಸ ಅರಿಯದ ಮೂಢರಷ್ಟೇ ಈ ರೀತಿ ಸಲಹೆ ಕೊಡಬಲ್ಲರು. 150 ವರ್ಷಗಳ ಇತಿಹಾಸವಿರುವ

ಒಂದು ಸಂಸ್ಕೃತಿಯನ್ನು ಹೇಗೆ ನಾಶ ಮಾಡಬಹುದು ಎಂಬುದಕ್ಕೆ ಇದೆ ಉದಾಹರಣೆ. ಹಿಂದೂಗಳ ಆರಾಧ್ಯದೈವ, ಔರಂಗಜೇಬನ ಹುಟ್ಟಡಗಿಸಿದ ಗಂಡುಗಲಿ, ಮಹಾಪರಾಕ್ರಮಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯವನ್ನು ಕಳೆದಂತ ಶಿವಾಜಿನಗರದ ಮೆಟ್ರೋ ಗೆ ಸಂತ ಮೇರಿ ಹೆಸರನ್ನು ಇಡಬೇಕಂತೆ. 

ಇತಿಹಾಸ ಅರಿಯದ ಮೂಢರಷ್ಟೇ ಈ ರೀತಿ ಸಲಹೆ ಕೊಡಬಲ್ಲರು. 150 ವರ್ಷಗಳ ಇತಿಹಾಸವಿರುವ
Basanagouda R Patil (Yatnal) (@basanagoudabjp) 's Twitter Profile Photo

ರಾಜ್ಯದ ಹಿರಿಯ ಪತ್ರಕರ್ತರು ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ವಸಂತ ನಾಡಿಗೇರ ಅವರ ಅಗಲಿಕೆಯ ಸುದ್ದಿ ತಿಳಿದು ದುಃಖವಾಯಿತು ಕನ್ನಡಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ ಅವರು ನಾಡಿನ ಹಿರಿಯ ಪತ್ರಕರ್ತರಾಗಿದ್ದರು ಅವರ ಅಗಲಿಕೆಯ

ರಾಜ್ಯದ ಹಿರಿಯ ಪತ್ರಕರ್ತರು ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ವಸಂತ ನಾಡಿಗೇರ ಅವರ ಅಗಲಿಕೆಯ ಸುದ್ದಿ ತಿಳಿದು ದುಃಖವಾಯಿತು 

ಕನ್ನಡಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ ಅವರು ನಾಡಿನ ಹಿರಿಯ ಪತ್ರಕರ್ತರಾಗಿದ್ದರು 

ಅವರ ಅಗಲಿಕೆಯ
PublicTV (@publictvnews) 's Twitter Profile Photo

ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡಬೇಡಿ, ಓಲೈಕೆ ರಾಜಕಾರಣ ಬೇಕಿಲ್ಲ: ಯತ್ನಾಳ್ publictv.in/dont-name-shiv… #BasanagoudaPatilYatnal #Bengaluru #CMSiddaramaiah #SaintMary #ShivajiNagar

Basanagouda R Patil (Yatnal) (@basanagoudabjp) 's Twitter Profile Photo

➥A person by name Rajendra has given a written complaint to the Hon'ble Governor on 24th May 2024 in Bidar's Regional Forest Office alleging forest land encroachment by Amar Khandre, brother of Forest Minister Eshwar Khandre ➥Complainant has enclosed copies of Pahani (legal

Basanagouda R Patil (Yatnal) (@basanagoudabjp) 's Twitter Profile Photo

ವಾಲ್ಮೀಕಿ ನಿಗಮದ ಹಣವನ್ನು ಬಳ್ಳಾರಿಯ ಚುನಾವಣೆಯಲ್ಲಿ ಬಳಸುವ ಮೂಲಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಇಲ್ಲ. ಪರಿಶಿಷ್ಟ ವರ್ಗದವರಿಗೆ ಮೀಸಲಾದ ಹಣವನ್ನು ಅಧಿಕಾರದಾಸೆಗೆ ಚುನಾವಣೆಗೆ ಬಳಸಿದ ಸಚಿವ ನಾಗೇಂದ್ರ ಹಾಗೂ ಅವರ ಪರಮಾಪ್ತರ ನೀಚ ಕೆಲಸ ಖಂಡನೀಯ. ಇದು ಪರಿಶಿಷ್ಟ ವರ್ಗದವರಿಗೆ ಹಾಗೂ ರಾಜ್ಯದ

ವಾಲ್ಮೀಕಿ ನಿಗಮದ ಹಣವನ್ನು ಬಳ್ಳಾರಿಯ ಚುನಾವಣೆಯಲ್ಲಿ ಬಳಸುವ ಮೂಲಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಇಲ್ಲ. 

ಪರಿಶಿಷ್ಟ ವರ್ಗದವರಿಗೆ  ಮೀಸಲಾದ ಹಣವನ್ನು ಅಧಿಕಾರದಾಸೆಗೆ ಚುನಾವಣೆಗೆ ಬಳಸಿದ ಸಚಿವ ನಾಗೇಂದ್ರ ಹಾಗೂ ಅವರ ಪರಮಾಪ್ತರ ನೀಚ ಕೆಲಸ ಖಂಡನೀಯ. ಇದು ಪರಿಶಿಷ್ಟ ವರ್ಗದವರಿಗೆ ಹಾಗೂ ರಾಜ್ಯದ
Basanagouda R Patil (Yatnal) (@basanagoudabjp) 's Twitter Profile Photo

ಮಾನ್ಯ ಪ್ರತಿಪಕ್ಷ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಅಮೆರಿಕೆಯ ಪ್ರವಾಸದಲ್ಲಿದಾರೆ. ಶ್ರೀಯುತರು ಅಲ್ಲಿ ಭಾಷಣ/ಸಂದರ್ಶನ ನೀಡಿದ ಕೆಲ ತುಣುಕುಗಳು ಇಂತಿವೆ: ➥ನಾನು ಭಾರತದಲ್ಲಿ ಇರಲು ಇಚ್ಛಿಸುವುದಿಲ್ಲ ➥ಕೌಶಲ್ಯ ಇರುವವರಿಗೆ ಭಾರತ ಪ್ರಾಮುಖ್ಯತೆ/ಅವಕಾಶ ನೀಡುವುದಿಲ್ಲ ➥ಭಾರತದಲ್ಲಿ ಭಾಷ್ಯ ವೈವಿಧ್ಯತೆಗೆ ಅವಕಾಶ ಕೊಡುವುದಿಲ್ಲ

Basanagouda R Patil (Yatnal) (@basanagoudabjp) 's Twitter Profile Photo

The aristocratic arrogance, elitist disdain for public safety of the hon'ble Minister George is highly condemnable. He must advise his people to refrain from causing public discomfort and follow the rulebook. Democracy survives on the rule of law, not on rule of the individual

Basanagouda R Patil (Yatnal) (@basanagoudabjp) 's Twitter Profile Photo

➦The suspension of B.Kallesh who was suspended for playing his part in the Valmiki Nigama scam has been revoked. ➦Kallesh had filed a Police case against ED officials at the behest of his bosses. The Congress Government has rewarded him for toeing the line of the Government.

Basanagouda R Patil (Yatnal) (@basanagoudabjp) 's Twitter Profile Photo

ಮಂಡ್ಯದಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ಅನ್ಯಕೋಮಿನವರು ಮತ್ತೊಮ್ಮೆ ತಮ್ಮ ದುರ್ಬುದ್ದಿ, ದುಷ್ಟತನ ತೋರಿದ್ದಾರೆ. ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಕಲ್ಲುತೂರಿರುವುದು ಇವರ ರೋಗಗ್ರಸ್ಥ ಮನಃಸ್ಥಿತಿ ತೋರಿಸುತ್ತದೆ. ಗಣೇಶನ ಪ್ರಸಾದ ತಯಾರು ಮಾಡಲು ನಿಯಮಾವಳಿ ರೂಪಿಸಿದ ಸರ್ಕಾರ ಯಾರಿಗೂ ತೊಂದರೆ ಕೊಡದೆ

ಮಂಡ್ಯದಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ಅನ್ಯಕೋಮಿನವರು ಮತ್ತೊಮ್ಮೆ ತಮ್ಮ ದುರ್ಬುದ್ದಿ, ದುಷ್ಟತನ ತೋರಿದ್ದಾರೆ. 

ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಕಲ್ಲುತೂರಿರುವುದು ಇವರ ರೋಗಗ್ರಸ್ಥ ಮನಃಸ್ಥಿತಿ ತೋರಿಸುತ್ತದೆ. ಗಣೇಶನ ಪ್ರಸಾದ ತಯಾರು ಮಾಡಲು ನಿಯಮಾವಳಿ ರೂಪಿಸಿದ ಸರ್ಕಾರ ಯಾರಿಗೂ ತೊಂದರೆ ಕೊಡದೆ
News18 Kannada (@news18kannada) 's Twitter Profile Photo

Nagamangala Riots: ಅನ್ಯಕೋಮಿನವರು ಮತ್ತೊಮ್ಮೆ ತಮ್ಮ ದುರ್ಬುದ್ದಿ, ದುಷ್ಟತನ ತೋರಿದ್ದಾರೆ; ಯತ್ನಾಳ್ ಸಹಿತ ಬಿಜೆಪಿ ನಾಯಕರ ಆಕ್ರೋಶ #Nagamangala #NagamangalaRiots #BasanagoudapatilYatnal Basanagouda R Patil (Yatnal) kannada.news18.com/news/state/bjp…

Basanagouda R Patil (Yatnal) (@basanagoudabjp) 's Twitter Profile Photo

ನಿನ್ನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಅನ್ಯಕೋಮಿನ ಯುವಕರಿಂದ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಕಲ್ಲು ತೂರಾಟ ಪೂರ್ವ ನಿಯೋಜಿತ ಎಂಬುದಕ್ಕೆ ಯಾವುದೇ ಸಂಶಯವಿಲ್ಲ. ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ಲಾಂಗು ಹಿಡಿದು ಮಸೀದಿಯ ಮುಂದೆ ಮೆರವಣಿಗೆ ಹೋಗಬಾರದು ಎಂದು ಈ ರೀತಿ ಬೆಂಕಿ ಹಚ್ಜಿ ಮೆರವಣಿಗೆಗೆ

ನಿನ್ನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಅನ್ಯಕೋಮಿನ ಯುವಕರಿಂದ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಕಲ್ಲು ತೂರಾಟ ಪೂರ್ವ ನಿಯೋಜಿತ ಎಂಬುದಕ್ಕೆ ಯಾವುದೇ ಸಂಶಯವಿಲ್ಲ. 

ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ಲಾಂಗು ಹಿಡಿದು ಮಸೀದಿಯ ಮುಂದೆ ಮೆರವಣಿಗೆ ಹೋಗಬಾರದು ಎಂದು ಈ ರೀತಿ ಬೆಂಕಿ ಹಚ್ಜಿ ಮೆರವಣಿಗೆಗೆ
Basanagouda R Patil (Yatnal) (@basanagoudabjp) 's Twitter Profile Photo

ಮಾನ್ಯ ಗೃಹ ಸಚಿವರೇ, ನಿನ್ನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲೆಸೆತ, ಪೆಟ್ರೋಲ್ ಬಾಂಬ್ ಮಾಡಿದ್ದು ಉದ್ದೇಶಪೂರ್ವಕವಾದ ಘಟನೆಯೇ ಹೊರತು ಆಕಸ್ಮಿಕವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ತಾವು ನಿಷ್ಪಕ್ಷಪಾತವಾಗಿ ಮಾತನಾಡುವ ಬದಲಾಗಿ - 'ಆಕಸ್ಮಿಕ' ಎಂಬ ಪದ ಬಳಕೆ ಮಾಡುವುದರ ಮೂಲಕ ಆ ಕೋಮಿನವರಿಗೆ ನಿಮ್ಮ