Balsanskar Kannada
@Balasanskara
ಮಕ್ಕಳಲ್ಲಿ ಸುಸಂಸ್ಕಾರಗಳಾಗಲು ಬಾಲಸಂಸ್ಕಾರ ಮಾಧ್ಯಮಗಳು !
Subscribe us on Telegram : https://t.co/P0MECMgSrJ
Like us on Facebbok : https://t.co/Nebp21vRPO
ID:232795025
http://www.balsanskar.com/kannada 01-01-2011 09:34:55
2,2K Tweets
1,0K Followers
183 Following
Practicing spirituality
one makes progress in spirituality only when he puts into practice whatever theoretical knowledge he has learnt. book learning only serves as a burden as it increases one's ego and pride.
Read more👇🏻
hindujagruti.org/hinduism-for-k…
#MondayMotivation 'श्री हरि'
ಮಾರುತಿ ಸ್ತೋತ್ರ
ಮಿತ್ರರೇ, ಆಂಜನೇಯನು ಕೇವಲ ಪರಾಕ್ರಮಿಯಾಗಿರದೇ ಶ್ರೀರಾಮನ ಭಕ್ತನೂ ಆಗಿದ್ದನು. ಅವನು ಶ್ರೀರಾಮನಿಗಾಗಿ ಪ್ರಾಣ ಕೊಡಲೂ ಸಿದ್ಧನಿದ್ದನು. ಅವನು ಸತತವಾಗಿ ದೇವರ ನಾಮಸ್ಮರಣೆಯನ್ನು ಮಾಡುತ್ತಿದ್ದನು.
ಪೂರ್ಣ ಲೇಖನ ಓದಿ :
hindujagruti.org/hinduism-for-k…
#hanumanjanmotsav #HanumanJayanti #HanumanJi #HanumaJayanti
Life of Deity Hanuman
Hanuman had a special place in the heart of Shriram. Hanuman’s devotion to Ram was profound. Anything and everything, without Him, seemed futile to Hanuman.
Read more👇🏻
hindujagruti.org/hinduism-for-k…
#hanumanjanmotsav #HanumanJayanti #Hanumajayanti 'श्री हनुमान'
ಮಹಾಬಲಿ ಹನುಮಂತನಿಂದ ಭೀಮನ ಗರ್ವ-ಭಂಗ
ಮಹಾಭಾರತ ಕಾಲದಲ್ಲಿ ರಾಜಾ ಪಾಂಡುವಿಗೆ 5 ಜನ ಪುತ್ರರಿದ್ದರು. ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ.ಪಾಂಡವರಲ್ಲಿ ಭೀಮನು ಎಲ್ಲರಿಗಿಂತ ಶಕ್ತಿಶಾಲಿಯಾಗಿದ್ದನು.
ಪೂರ್ಣ ಓದಲು 👇🏻
hindujagruti.org/hinduism-for-k…
#SaturdayVibes 'श्री हनुमान' 'शनि देव'
ಸ್ವಚ್ಛತೆಯ ರೂಢಿಯನ್ನು ಅಳವಡಿಸಿಕೊಳ್ಳಿರಿ !
ಬಾಲಮಿತ್ರರೇ ಒಂದು ವೇಳೆ ನಿಮಗೆ ಈಶ್ವರನು ನಿಮ್ಮ ಮನೆಯಲ್ಲಿ ಇರಬೇಕು ಎಂದು ಅನಿಸಿದರೆ, ನೀವು ನಿಮ್ಮ ಕೋಣೆ, ಮನೆ, ಪಾಠಶಾಲೆಯ ಕೋಣೆ ಇತ್ಯಾದಿಗಳನ್ನು ಸ್ವಚ್ಛವಾಗಿ ಇಡುವುದನ್ನು ಕಲಿಯಿರಿ.
ಪೂರ್ಣ ಓದಲು👇🏻 hindujagruti.org/hinduism-for-k…
#FridayVibes 'श्री राम'
ರಾಮಭಕ್ತ ಹನುಮಾನ
ಒಂದು ಸಲ ಸೀತಾದೇವಿಯು ತನ್ನ ಹಣೆಗೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿದ್ದಳು. ಹನುಮಂತನು ಇದನ್ನು ನೋಡಿ ವಿಚಾರಿಸಿದನು, “ಸೀತಾಮಾತೆ, ನೀವು ಪ್ರತಿದಿನ ಹಣೆಗೆ ಸಿಂಧೂರವನ್ನು ಯಾಕೆ ಹಚ್ಚಿಕೊಳ್ಳುತ್ತೀರಿ?” ಆಗ ಸೀತಾದೇವಿಯು ಹೇಳಿದರು....
ಪೂರ್ಣ ಓದಿ👇🏻
hindujagruti.org/hinduism-for-k…
#thursdayvibes #thursdaymorning
ತ್ಯಾಗ ಮಾಡುವುದನ್ನು ಕಲಿಯಿರಿ !
ಮಕ್ಕಳೇ, ತ್ಯಾಗ ಮಾಡುವುದೆಂದರೆ ನಿಮ್ಮ ಪ್ರೀತಿಯ ವಸ್ತು, ಉದಾಹರಣೆಗಾಗಿ ತಿಂಡಿ ತಿನಿಸು ಇತ್ಯಾದಿ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವುದು. ಅಂದರೆ ಇನ್ನೊಬ್ಬರಿಗೆ ಕೊಡುವುದಕ್ಕಾಗಿ ನಿಮ್ಮ ಪ್ರೀತಿಯ ವಸ್ತುವನ್ನು ತ್ಯಾಗ ಮಾಡುವುದು.
ಪೂರ್ಣ ಲೇಖನ ಓದಿ : hindujagruti.org/hinduism-for-k…
#thursdayvibes
🙏🏻🚩ಶ್ರೀರಾಮ ನವಮಿ🙏🏻
🚩 (17.04.2024)
🚩ರಾಮನವಮಿಯ ನಿಮಿತ್ತ ಶ್ರೀ ರಾಮನಂತಹ ಗುಣಗಳನ್ನು ಆಳವಡಿಸಿಕೊಂಡು
ಆದರ್ಶ ಮತ್ತು ಆನಂದಮಯ ಜೀವನವನ್ನು ಬಾಳುವ ನಿಶ್ಚಯವನ್ನು ಮಾಡೋಣ.
ಸದ್ಗುಣಗಳೇ ಜೀವನದ ಅಡಿಪಾಯವಾಗಿವೆ.
ಪೂರ್ಣ ಲೇಖನ ಓದಿ : hindujagruti.org/hinduism-for-k…
#HappySriRamaNavami #JaiShriRam 'श्री राम'
🚩The story of Rama
🚩The life story of ShriRam show His Godly qualities like obedience, love & courage. Though we are not perfect like him, but someday we can by developing good qualities in ourselves🙏🏻
Read the story👇🏻hindujagruti.org/hinduism-for-k…
#HappySriramanavami #JaiShreeRam
ಸತ್ಸೇವೆಯ ಮಹತ್ವ
ಪ್ರಭು ಶ್ರೀರಾಮನು ರಾವಣನ ಕೈಯಿಂದ ಸೀತಾದೇವಿಯನ್ನು ಬಿಡಿಸಲು ಲಂಕೆಗೆ ಹೋದರು. ಆದರೆ ದಾರಿಯಲ್ಲಿ ಸಮುದ್ರ ಇತ್ತು. ಸಮುದ್ರವನ್ನು ದಾಟಿ ಹೇಗೆ ಲಂಕೆಗೆ ಹೋಗಬಹುದು? ಆಗ ವಾನರ ಸೇನೆ ಮತ್ತು ಹನುಮಂತನು ತೀರ್ಮಾನ ಮಾಡಿದರು,
ಪೂರ್ಣ ಲೇಖನ ಓದಿ :
hindujagruti.org/hinduism-for-k…
#tuesdayvibe
ರಾಮರಾಜ್ಯದಲ್ಲಿ ಶಿಕ್ಷಣಪದ್ಧತಿ ಹೇಗಿತ್ತು ?
ಶ್ರೀರಾಮನು ಓರ್ವ ಆದರ್ಶ ರಾಜನಾಗಿದ್ದನು. ರಾಜ್ಯದಲ್ಲಿ ಆರ್ಥಿಕ ಯೋಜನೆಯೊಂದಿಗೆ ಉಚ್ಛ ಮಟ್ಟದ ರಾಷ್ಟ್ರೀಯ ಚಾರಿತ್ರ್ಯವನ್ನು ನಿರ್ಮಿಸಲಾಗಿತ್ತು. ಜನರು ನಿರ್ಲೋಭಿ, ಸತ್ಯವಾದಿ, ನಿಷ್ಕಾಮಿ, ಆಸ್ತಿಕ ಹಾಗೂ ಕೃತಿಶೀಲರಾಗಿದ್ದರು.
ಓದಲು 👇🏻hindujagruti.org/hinduism-for-k…
#tuesdayvibe 'श्री राम'
ಭಕ್ತೆ ಶಬರಿ
ಭಗವಂತನ ಬಗ್ಗೆ ನಿಷ್ಠೆ, ಶ್ರದ್ಧೆ ಹೇಗಿರಬೇಕು, ಗುರುಗಳ ಮಾತಿನ ಮೇಲೆ ಶ್ರದ್ಧೆ ಹೇಗಿರಬೇಕು ಮತ್ತು ಭಗವಂತನ ಮುಗ್ಧ ಭಕ್ತಿಯಿಂದ ಉದ್ಧಾರ ಸಾಧ್ಯ ಎಂದು ಕಲಿಸುವ ಭಕ್ತೆ ಶಬರಿಯ ಕಥೆ.
ಪೂರ್ಣ ಕಥೆ ಓದಿ : hindujagruti.org/hinduism-for-k…
#SundayMorning 'श्री हरि'
ದುಷ್ಟ ವಾಲಿಯ ವಧೆ
ಬಾಲಮಿತ್ರರೇ, ರಾಮನವಮಿಯಂದು ಪ್ರಭು ಶ್ರೀರಾಮನ ಜನನವಾಯಿತು. ನಾವು ಎಲ್ಲೆಡೆ ಶ್ರೀರಾಮನನ್ನು ಆದರ್ಶ ರಾಜನೆಂದು ಉಲ್ಲೇಖಿಸುತ್ತೇವೆ.
ಪೂರ್ಣ ಲೇಖನ ಓದಿ :
hindujagruti.org/hinduism-for-k…
#SaturdayVibes
ಶ್ರೀ ಸಂತ ತುಳಸೀದಾಸ
ಶ್ರೀ ರಾಮನ ನಾಮವನ್ನು ಉಚ್ಚರಿಸಿ ಜನ್ಮವನ್ನು ಪ್ರಾರಂಭಿಸಿದ ತುಲಸೀದಾಸ ವಾಲ್ಮೀಕಿಯ ಅವತಾರ; ಶ್ರೀ ರಾಮಚರಿತಮಾನಸ, ಶ್ರೀ ಹನುಮಾನ ಚಾಲೀಸ ರಚಿಸಿದ ಮಹಾನ ಸಂತ-ಕವಿ !
ಪೂರ್ಣ ಕಥೆ ಓದಿ : hindujagruti.org/hinduism-for-k…
#SaturdayVibes 'श्री हनुमान'
ದುಷ್ಟ ವಾಲಿಯ ವಧೆ
ರಾಮನವಮಿಯಂದು ಪ್ರಭು ಶ್ರೀರಾಮನ ಜನನವಾಯಿತು...
ರಾಮನು ವಾಲಿಯನ್ನು ವಧಿಸಿ ಸುಗ್ರೀವನಿಗೆ ಅವನ ರಾಜ್ಯವನ್ನು ಹೇಗೆ ದೊರಕಿಸಿಕೊಟ್ಟನು, ಎಂಬುದನ್ನು ರಾಮಾಯಣದ ಘಟನೆಯಿಂದ ನಾವು ನೋಡೋಣ.
ಪೂರ್ಣ ಕಥೆ ಓದಿ .
https ://www.hindujagruti.org/hinduism-for-kids-kannada/704.html
#thursdayvibes 'श्री राम'
ಊಟದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು
ಮಕ್ಕಳಲ್ಲಿ ಅನ್ನದ ಬಗ್ಗೆ ಆದರಭಾವ – ಗೌರವ ಹೇಗೆ ನಿರ್ಮಿಸುವುದು ಎಂಬ ಪ್ರಶ್ನೆ ಅನೇಕ ಪಾಲಕರನ್ನು ಕಾಡುತ್ತದೆ. ಮುಂದಿನ ಕೆಲವು ಸುಲಭ ಸೂತ್ರಗಳನ್ನು ಪಾಲಿಸಿದ್ದಲ್ಲಿ ಮಕ್ಕಳಲ್ಲಿ ಅನ್ನದ ಬಗ್ಗೆ ಆದರಭಾವ ನಿರ್ಮಿಸಲು ಸುಲಭವಾಗುತ್ತದೆ.
ಪೂರ್ಣ ಲೇಖನ ಓದಿ : hindujagruti.org/hinduism-for-k…
#Wednesdayvibe
ವಂದೇ ಮಾತರಂ
ವಂದೇ ಮಾತರಂ ಗೀತೆಯನ್ನು ರಚಿಸಿದ್ದು ವಂಗ ದೇಶಭಕ್ತ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಇವರು. ಕ್ರಿ.ಶ. ೧೮೭೬.ನಲ್ಲಿ ‘ಆನಂದಮಠ’ ಎಂಬ ಕಾದಂಬರಿಯನ್ನು ಬರೆಯುತ್ತಿರಲು ಅವರಿಗೆ ‘ವಂದೇ ಮಾತರಂ’ ಗೀತೆಯನ್ನು ರಚಿಸುವ ಪ್ರೇರಣೆ ಬಂತು...
ಪೂರ್ಣ ಲೇಖನ ಓದಿ :
hindujagruti.org/hinduism-for-k…
#Wednesdayvibe 'श्री राम'
ಮಕ್ಕಳೇ, ಯುಗಾದಿ ಹಬ್ಬ ಆಚರಣೆಯೊಂದಿಗೆ ಇವುಗಳನ್ನು ಮಾಡಿ!
ಯುಗಾದಿಯಂದು ಆದಷ್ಟು ಹೆಚ್ಚು ಮಿತ್ರರಿಗೆ ಶುಭಾಶಯ ಪತ್ರ, ದೂರವಾಣಿ, ಕಿರುಸಂದೇಶ (ವಾಟ್ಸಾಪ್) ಮೂಲಕ ಹೊಸವರ್ಷದ ಶುಭಾಶಯ ನೀಡಲು ಹೇಳಿ!
ಪೂರ್ಣ ಲೇಖನ ಓದಿ :
hindujagruti.org/hinduism-for-k…
#HinduNavVarsh #HappyUgadi #happyugadi2024 #GudiPadwa
Gudi Padva🚩
Hindu culture and religion serve as a guide to the whole universe and inculcate in mankind ideal and good virtues.
Read more👇🏻
hindujagruti.org/hinduism-for-k…
#HappyUgadi #GudiPadwa2024 #HinduNewYear