ಚೇತನ್ ಸೂರ್ಯ ಎಸ್ - Chethan Surya S
@Chethan_Surya_S
ಕನ್ನಡ - ಕನ್ನಡಿಗರು - ಕರ್ನಾಟಕಕ್ಕಾಗಿ ಸದಾ..✊️
ನೊಂದವರೆಲ್ಲರೂ ನನ್ನವರು..💛❤️
ಹಿಂದಿ ತೊಟ್ಟಿಲಲ್ಲಿ ಮಲಗಿದ್ದಾಗ‚
ಕನ್ನಡ ದೇಶವನ್ನಾಳುತ್ತ ಸಿಂಹಾಸನದಲ್ಲಿ ರಾರಾಜಿಸುತ್ತಿತ್ತು..🔥✌️
ID:1296888004783480833
https://www.instagram.com/chethan_surya_s?igshid=YTQwZjQ0NmI0OA== 21-08-2020 19:13:03
2,6K Tweets
3,2K Followers
74 Following
ನಿಮಗೆ ೧೫೦ ಕೋಟಿ ಭಾರತೀಯರ
#ಪ್ರಧಾನ_ಮಂತ್ರಿ ಯೇ ಹೆಚ್ಚಾದರೆ..!
ನಮಗೆ ೦೬ ಕೋಟಿ ಕನ್ನಡಿಗರ
#ಮುಖ್ಯಮಂತ್ರಿ ಯೇ ಹೆಚ್ಚು..!✊💛❤️
ಯಾವುದೇ ಪಕ್ಷವಾಗಿರಲಿ ಇತರರ ಮುಂದೆ
ನಮ್ಮ ನೆಲದ ಮುಖ್ಯಮಂತ್ರಿಯನ್ನು ಬಿಟ್ಟುಕೊಡೋ ಮಾತೇ ಇಲ್ಲಾ.✊
ಕರ್ನಾಟಕದಿಂದ ಭಾರತ..💛❤️🇮🇳
#ನಮ್ಮ_ಕರುನಾಡು_ನಮ್ಮ_ಮುಖ್ಯಮಂತ್ರಿ
#Our_Karnataka_Our_Cm 💛❤️
ಜೈಭೀಮ್.✊
ಮುಟ್ಟಿಸಿಕೊಳ್ಳದವನಾಗಿ ಹುಟ್ಟಿದ ನೀನು ಅಪ್ಪಿಕೊಳ್ಳುವಂತವನಾದೆ‚
ಸಮಾನತೆಗಾಗಿ ಹೋರಾಡಿದ ನೀನು ಅಸಾಮಾನ್ಯನಾದೆ‚
ಕತ್ತಲೆ ಕೂಪದಲ್ಲಿ ಬೆಳೆದ ನೀನು ಇಡೀ ಸಮಾಜದ ಆಶಾಕಿರಣವಾದೆ..!🙏
ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್
ಜಯಂತಿಯ ಶುಭಾಶಯಗಳು..💛❤️
#ಜೈಭೀಮ್ ✊💙
#JaiBhim
#ಅಂಬೇಡ್ಕರ್
#AmbedkarJayanti
ಇದೀಗ ಕ್ಷಮೆ ಕೇಳಿದ್ದಾರೆ.!💛❤️
ಕನ್ನಡ ಸಾಹಿತ್ಯ‚ ಕನ್ನಡ ವ್ಯಾಕರಣ ಬಲ್ಲವರು ಮಾತ್ರ ಕನ್ನಡಕ್ಕೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಡಬೇಕು ಅಂದ್ರೆ ಶಾಲಾ/ಕಾಲೇಜಿನ ಕನ್ನಡ ಉಪನ್ಯಾಸಕರು ಮಾತ್ರ ಹೋರಾಡಬೇಕಿತ್ತು NIRANJAN DESHPANDE ಅವರೇ
ನೆನಪಿರಲಿ ಐತಿಹಾಸಿಕ ಗೋಕಾಕ್ ಚಳುವಳಿ ಮುಂದಾಳತ್ವ ವಹಿಸಿದ್ದು ನಮ್ಮ ಅಣ್ಣಾವ್ರು.
ಜೈ ಕನ್ನಡ
ಜೈ ಕನ್ನಡಿಗರು
ಕಳೆದ ವರ್ಷದ #ಕಾವೇರಿ_ಉಳಿಸಿ
ಎಂಬ ಹೋರಾಟದಲ್ಲಿ ನಮ್ಮೊಂದಿಗೆ ಭಾಗವಹಿಸಿದಿದ್ರೆ ಇಂದು ನಿಮಗೆ
ಈ ಪರಿಸ್ಥಿತಿ ಬರ್ತಿತ್ತ ವಲಸಿಗರೇ.?
ಬುಡಕ್ಕೆ ಬೆಂಕಿ ಬೀಳುತ್ತಿದ್ದಂತೆg ಕೂಗಿಕೊಳ್ಳುತ್ತಿರುವ ಕಮಂಗಿಗಳೇ ಇನ್ನಾದರು ಕನ್ನಡಿಗರ ಕೂಗಿಗೆ ಧ್ವನಿಯಾಗಿ..😡
ನೆಲ‚ಜಲ ರಕ್ಷಣೆ ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ನಿಮ್ಮ ಜವಾಬ್ದಾರಿಯೂ ಹೌದಲ್ವಾ?
ಸಮಯ 12:00 ಬನ್ನೇರ್ಘಟ್ಟ ಮುಖ್ಯ ರಸ್ತೆಯ ವೆಗಾ ಸಿಟಿ ಮಾಲ್ ಬಳಿ
ಮೆಟ್ರೋ ಕಾಮಗಾರಿಯಿಂದ ಈ ಸಮಯದಲ್ಲಿ ಅರ್ಧ ರಸ್ತೆಯನ್ನೇ ಕ್ಲೋಸ್ ಮಾಡಿ ಉಳಿದ ಅರ್ಧದಲ್ಲಿ ಮಾತ್ರವೇ ಜನರ ಸಂಚರಣೆಗೆ ಅವಕಾಶ ಇರುತ್ತದೆ.
ಅಲ್ಲಿಯೂ #ಡ್ರಿಂಕ್_ಅಂಡ್_ಡ್ರೈವ್ ಪರಿಶೀಲನೆ ಹೆಸರಿನಲ್ಲಿ ಬ್ಯಾರಿಕೆಟ್ ಹಾಕಿಕೊಂಡು ಜನರಿಗೆ ಕಿರಿಕಿರಿ ಕೊಡೋದು ಸರಿಯೇ?
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
✊💛❤️
ಎರಡು ವರ್ಷಗಳ ಹಿಂದೆ ಇದೇ ದಿನ ಹಿಂದಿ ಹೇರಿಕೆ ವಿರುದ್ಧದ ಹೋರಾಟದಲ್ಲಿ ಹಿಂದಿ ಹೇರಿಕೆ ಮಾಡಿದ್ದ ಜಾಹೀರಾತು ಫಲಕಕ್ಕೆ
ಮಸಿ ಬಳೆದು ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಂತರ ಇದೇ ಜಾಹಿರಾತು ಕನ್ನಡಕ್ಕೆ ಬರುವಂತೆ ಮಾಡಿದ ಕ್ಷಣಗಳು.
#ಹಿಂದಿ_ಹೇರಿಕೆ_ನಿಲ್ಲಿಸಿ
#Stophindiimposition
ಆದಿತ್ಯ ಎನ್ ರಾಜ್ - Aditya N Raj
ಕೋಟ್ಯಂತರ ಜನರ ಪ್ರಾರ್ಥನೆ ಫಲಿಸಿದೆ.!
ಸಾತ್ವಿಕ್ ಯಾವಾಗ ಬದುಕಿ ಬರುತ್ತಾನೋ ಎಂದು ಎದುರು ನೋಡುತ್ತಿದ್ದೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ
ತಂಡಕ್ಕೆ ಹಾಗೂ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ
ನನ್ನ ಅನಂತ ಧನ್ಯವಾದಗಳು.🙏🏼💛❤️
NDRF 🇮🇳
Karnataka State Fire & Emergency Services
SP Vijayapura
DEO Vijayapura
#ಸಾತ್ವಿಕ್
#sathvik
ಕೊನೆಗೂ ಫಲಿಸಿತು ಕೋಟಿ ಕನ್ನಡಿಗರ ಪ್ರಾರ್ಥನೆ..!💛❤️
ಕಂದನನ್ನು ಜೀವಂತವಾಗಿ ಉಳಿಸಿ ಕರೆತರಲು ನಿರಂತರವಾಗಿ ಶ್ರಮಿಸಿದ #SDRF , NDRF 🇮🇳, ಹಾಗೂ Karnataka State Fire & Emergency Services ಅವರಿಗೆ ಕೋಟಿ ಧನ್ಯವಾದಗಳು. 🙏💐
ಇನ್ನಾದರೂ ಕೊಳವೆ ಬಾವಿ ತೆಗೆಸಿ ನೀರು ಬರದಿದ್ದಾಗ ಅದನ್ನು ಮುಚ್ಚದೆ ನಿರ್ಲಕ್ಷವಹಿಸುವವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿ.
ರಾಜಕೀಯ ನೂರಿರಲಿ..!
ಅಧಿಕಾರಕ್ಕಾಗಿ ಕಣ್ಣೀರಿಟ್ಟು ನಟಿಸೋರ ಮಧ್ಯೆ
ಕನ್ನಡ‚ಕರ್ನಾಟಕ‚ಕನ್ನಡಿಗರಿಗಾಗಿ ಸಂಸತ್ತಿನಲ್ಲಿ
ಕಣ್ಣೀರಿಡುವ ನಿಜವಾದ ಮಣ್ಣಿನ ಮಗ ನಮ್ಮ H D Deve Gowda ಗೌಡ್ರು. 🙏💛❤️
ಹೋದ್ಮೇಲೆ ಶತ್ರುಗಳು ಸಹ ನಮ್ಮನ್ನು ಹೊಗಳೋದು ಸಹಜ‚
ನಮ್ಮೊಂದಿಗೆ ಈ ಪುಣ್ಯಾತ್ಮ ಇರೋವಾಗ್ಲೇ ಇವರ ಬೆಲೆಯನ್ನು ಅರಿಯಬೇಕಿದೆ.!
#ಪುಣ್ಯಾತ್ಮ 🙏
ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ ಈ ನಾಮಫಲಕ ಈಗ ಬದಲಾವಣೆಯಾಗಿದೆ. ಈ ಅಂಗಡಿಯ ಮಾಲೀಕರಿಗೆ ಕನ್ನಡ ಬಾರದ ಕಾರಣ ಇಷ್ಟೆಲ್ಲಾ ಅವಾಂತರವಾಗಿದೆ. ಈ ನಾಮಫಲಕ ಪ್ರಿಂಟ್ ಮಾಡಿದವರಿಗೂ ಕೂಡ ಬಹುಶಃ ಕನ್ನಡ ಬಾರದ ಕಾರಣ ಇಷ್ಟು ದೊಡ್ಡ ತಪ್ಪಾಗಿದೆ ಎಂದು ತಿಳಿದು ಬಂದಿದೆ.
ಈ ಅಂಗಡಿ ಇರೋದು ಬೆಳಗಾವಿ ನಗರದ ಖಡೆಭಝಾರ ಅಲ್ಲಿ.
#belagavika