ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profileg
ಚೇತನ್ ಸೂರ್ಯ ಎಸ್ - Chethan Surya S

@Chethan_Surya_S

ಕನ್ನಡ - ಕನ್ನಡಿಗರು - ಕರ್ನಾಟಕಕ್ಕಾಗಿ ಸದಾ..✊️

ನೊಂದವರೆಲ್ಲರೂ ನನ್ನವರು..💛❤️

ಹಿಂದಿ ತೊಟ್ಟಿಲಲ್ಲಿ ಮಲಗಿದ್ದಾಗ‚
ಕನ್ನಡ ದೇಶವನ್ನಾಳುತ್ತ ಸಿಂಹಾಸನದಲ್ಲಿ ರಾರಾಜಿಸುತ್ತಿತ್ತು..🔥✌️

ID:1296888004783480833

linkhttps://www.instagram.com/chethan_surya_s?igshid=YTQwZjQ0NmI0OA== calendar_today21-08-2020 19:13:03

2,6K Tweets

3,2K Followers

74 Following

ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ನಿಮಗೆ ೧೫೦ ಕೋಟಿ ಭಾರತೀಯರ
ಯೇ ಹೆಚ್ಚಾದರೆ..!

ನಮಗೆ ೦೬ ಕೋಟಿ ಕನ್ನಡಿಗರ
ಯೇ ಹೆಚ್ಚು..!✊💛❤️

ಯಾವುದೇ ಪಕ್ಷವಾಗಿರಲಿ ಇತರರ ಮುಂದೆ
ನಮ್ಮ ನೆಲದ ಮುಖ್ಯಮಂತ್ರಿಯನ್ನು ಬಿಟ್ಟುಕೊಡೋ ಮಾತೇ ಇಲ್ಲಾ.✊

ಕರ್ನಾಟಕದಿಂದ ಭಾರತ..💛❤️🇮🇳


💛❤️

ನಿಮಗೆ ೧೫೦ ಕೋಟಿ ಭಾರತೀಯರ #ಪ್ರಧಾನ_ಮಂತ್ರಿ ಯೇ ಹೆಚ್ಚಾದರೆ..! ನಮಗೆ ೦೬ ಕೋಟಿ ಕನ್ನಡಿಗರ #ಮುಖ್ಯಮಂತ್ರಿ ಯೇ ಹೆಚ್ಚು..!✊💛❤️ ಯಾವುದೇ ಪಕ್ಷವಾಗಿರಲಿ ಇತರರ ಮುಂದೆ ನಮ್ಮ ನೆಲದ ಮುಖ್ಯಮಂತ್ರಿಯನ್ನು ಬಿಟ್ಟುಕೊಡೋ ಮಾತೇ ಇಲ್ಲಾ.✊ ಕರ್ನಾಟಕದಿಂದ ಭಾರತ..💛❤️🇮🇳 #ನಮ್ಮ_ಕರುನಾಡು_ನಮ್ಮ_ಮುಖ್ಯಮಂತ್ರಿ #Our_Karnataka_Our_Cm 💛❤️
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

೦೬ ಕೋಟಿ ಕನ್ನಡಿಗರಿಲ್ಲದ ಭಾರತವನ್ನು ಊಹಿಸಬಲ್ಲಿರಾ ನೀವು.?

ಒಂದು ಕಾಲದಲ್ಲಿ ಎರಡೂ
ರಾಷ್ಟ್ರೀಯ ಪಕ್ಷಗಳನ್ನು ಜಾಡಿಸಿ‚
ಕನ್ನಡ ನೆಲ ಜಲ ವಿಚಾರದಲ್ಲಿ ನಾನೊಬ್ಬ ಎಂದು ಹೆಮ್ಮೆಯಿಂದ ಗುಡುಗುತ್ತಿದ್ದ ಪ್ರಾದೇಶಿಕ ಪಕ್ಷದ
ನಾಯಕರನ್ನು ರಾಷ್ಟ್ರೀಯ ಪಕ್ಷವೊಂದು
ಈ ಪರಿ ನುಂಗುತ್ತಿರೋದು ದುರಂತ.

ನಿರೀಕ್ಷೆ ಮಾಡಿರ್ಲಿಲ್ಲ ನಿಮ್ಮಿಂದ..!

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಜೈಭೀಮ್.✊
ಮುಟ್ಟಿಸಿಕೊಳ್ಳದವನಾಗಿ ಹುಟ್ಟಿದ ನೀನು ಅಪ್ಪಿಕೊಳ್ಳುವಂತವನಾದೆ‚
ಸಮಾನತೆಗಾಗಿ ಹೋರಾಡಿದ ನೀನು ಅಸಾಮಾನ್ಯನಾದೆ‚
ಕತ್ತಲೆ ಕೂಪದಲ್ಲಿ ಬೆಳೆದ ನೀನು ಇಡೀ ಸಮಾಜದ ಆಶಾಕಿರಣವಾದೆ..!🙏

ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್
ಜಯಂತಿಯ ಶುಭಾಶಯಗಳು..💛❤️

✊💙


ಜೈಭೀಮ್.✊ ಮುಟ್ಟಿಸಿಕೊಳ್ಳದವನಾಗಿ ಹುಟ್ಟಿದ ನೀನು ಅಪ್ಪಿಕೊಳ್ಳುವಂತವನಾದೆ‚ ಸಮಾನತೆಗಾಗಿ ಹೋರಾಡಿದ ನೀನು ಅಸಾಮಾನ್ಯನಾದೆ‚ ಕತ್ತಲೆ ಕೂಪದಲ್ಲಿ ಬೆಳೆದ ನೀನು ಇಡೀ ಸಮಾಜದ ಆಶಾಕಿರಣವಾದೆ..!🙏 ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು..💛❤️ #ಜೈಭೀಮ್ ✊💙 #JaiBhim #ಅಂಬೇಡ್ಕರ್ #AmbedkarJayanti
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಇದೀಗ ಕ್ಷಮೆ ಕೇಳಿದ್ದಾರೆ.!💛❤️

ಕನ್ನಡ ಸಾಹಿತ್ಯ‚ ಕನ್ನಡ ವ್ಯಾಕರಣ ಬಲ್ಲವರು ಮಾತ್ರ ಕನ್ನಡಕ್ಕೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಡಬೇಕು ಅಂದ್ರೆ ಶಾಲಾ/ಕಾಲೇಜಿನ ಕನ್ನಡ ಉಪನ್ಯಾಸಕರು ಮಾತ್ರ ಹೋರಾಡಬೇಕಿತ್ತು NIRANJAN DESHPANDE ಅವರೇ
ನೆನಪಿರಲಿ ಐತಿಹಾಸಿಕ ಗೋಕಾಕ್ ಚಳುವಳಿ ಮುಂದಾಳತ್ವ ವಹಿಸಿದ್ದು ನಮ್ಮ ಅಣ್ಣಾವ್ರು.

ಜೈ ಕನ್ನಡ
ಜೈ ಕನ್ನಡಿಗರು

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಕಳೆದ ವರ್ಷದ
ಎಂಬ ಹೋರಾಟದಲ್ಲಿ ನಮ್ಮೊಂದಿಗೆ ಭಾಗವಹಿಸಿದಿದ್ರೆ ಇಂದು ನಿಮಗೆ
ಈ ಪರಿಸ್ಥಿತಿ ಬರ್ತಿತ್ತ ವಲಸಿಗರೇ.?

ಬುಡಕ್ಕೆ ಬೆಂಕಿ ಬೀಳುತ್ತಿದ್ದಂತೆg ಕೂಗಿಕೊಳ್ಳುತ್ತಿರುವ ಕಮಂಗಿಗಳೇ ಇನ್ನಾದರು ಕನ್ನಡಿಗರ ಕೂಗಿಗೆ ಧ್ವನಿಯಾಗಿ..😡

ನೆಲ‚ಜಲ ರಕ್ಷಣೆ ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ನಿಮ್ಮ ಜವಾಬ್ದಾರಿಯೂ ಹೌದಲ್ವಾ?

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಸಮಯ 12:00 ಬನ್ನೇರ್ಘಟ್ಟ ಮುಖ್ಯ ರಸ್ತೆಯ ವೆಗಾ ಸಿಟಿ ಮಾಲ್ ಬಳಿ
ಮೆಟ್ರೋ ಕಾಮಗಾರಿಯಿಂದ ಈ ಸಮಯದಲ್ಲಿ ಅರ್ಧ ರಸ್ತೆಯನ್ನೇ ಕ್ಲೋಸ್ ಮಾಡಿ ಉಳಿದ ಅರ್ಧದಲ್ಲಿ ಮಾತ್ರವೇ ಜನರ ಸಂಚರಣೆಗೆ ಅವಕಾಶ ಇರುತ್ತದೆ.
ಅಲ್ಲಿಯೂ ಪರಿಶೀಲನೆ ಹೆಸರಿನಲ್ಲಿ ಬ್ಯಾರಿಕೆಟ್ ಹಾಕಿಕೊಂಡು ಜನರಿಗೆ ಕಿರಿಕಿರಿ ಕೊಡೋದು ಸರಿಯೇ?
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ಸಮಯ 12:00 ಬನ್ನೇರ್ಘಟ್ಟ ಮುಖ್ಯ ರಸ್ತೆಯ ವೆಗಾ ಸಿಟಿ ಮಾಲ್ ಬಳಿ ಮೆಟ್ರೋ ಕಾಮಗಾರಿಯಿಂದ ಈ ಸಮಯದಲ್ಲಿ ಅರ್ಧ ರಸ್ತೆಯನ್ನೇ ಕ್ಲೋಸ್ ಮಾಡಿ ಉಳಿದ ಅರ್ಧದಲ್ಲಿ ಮಾತ್ರವೇ ಜನರ ಸಂಚರಣೆಗೆ ಅವಕಾಶ ಇರುತ್ತದೆ. ಅಲ್ಲಿಯೂ #ಡ್ರಿಂಕ್_ಅಂಡ್_ಡ್ರೈವ್ ಪರಿಶೀಲನೆ ಹೆಸರಿನಲ್ಲಿ ಬ್ಯಾರಿಕೆಟ್ ಹಾಕಿಕೊಂಡು ಜನರಿಗೆ ಕಿರಿಕಿರಿ ಕೊಡೋದು ಸರಿಯೇ? @blrcitytraffic
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಇದನ್ನು ಅರ್ಥ ಮಾಡಿಕೊಳ್ಳೋ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದಾರೆ ನಮ್ಮಲ್ಲಿನ ಹಲವು ಸತ್ತ ಪ್ರಜೆಗಳು..!

ಈಗಲೂ ಅರಿವಿಲ್ಲ ಯಾರಿಗೆ ಯಾವ ಕಾರಣಗಳಿಗಾಗಿ ಮತ ಹಾಕಬೇಕೆಂದು.

ಅವರ ಗಾಳಕ್ಕೆ ಬಲಿಯಾದ ಮೀನುಗಳಂತೆ ತಮ್ಮ ಮತ ಚಲಾವಣೆ ಮಾಡ್ತಿರೋ ಮಹಾನುಭವರು ನಮ್ಮವರು..

ಬಡವನಿಗೆ ಗುಣಮಟ್ಟದ
ಒಳ್ಳೆ ಶಿಕ್ಷಣ‚ಒಳ್ಳೆ ಆರೋಗ್ಯ ಸಿಗ್ತಿದ್ಯ.? 😊

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕರೋನ ಸಮಯದಲ್ಲಿ ನಮ್ಮ ಜನ ಸಾಯುವಾಗ
ಆಕ್ಷಿಜನ್ ಕೇಳಿದ್ರೆ ಕೇಂದ್ರ ಕೊಡಲಿಲ್ಲ..
ಆಗಲು ನಮಗೆ ನ್ಯಾಯ ಕೊಡಿಸೋಕೆ ಕೋರ್ಟ್ ಬರಬೇಕಾಯಿತು.
ಈಗ ಬರಪರಿಹಾರ ಪಡೆಯೋಕು ಕೂಡ ನಾವು ಕೋರ್ಟ್ಗೆ ಹೋಗ್ಬೇಕು.
ಹಾಗಾದ್ರೆ ಕೇಂದ್ರ ಸರ್ಕಾರ ಇರೋದಾದ್ರು ಯಾಕೆ.ನಮ್ಮ ತೆರಿಗೆ ಬಿಡದೆ ತೆಗೆದುಕೊಳ್ಳುವ ಇವರು ಕೊಡೋಕೆ ನಾಟಕ ಆಡೋದ್ಯಾಕೆ.

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಮೊದಲು - ನಂತರ ✊💛❤️

ಈ ಕಾರ್ಪೊರೇಟ್ ಕಂಪನಿಯ ಹಿಂದಿ ಹೇರಿಕೆ ವಿರುದ್ಧ ಎರಡು ವರ್ಷದ ಹಿಂದೆ ಫೀಲ್ಡ್ ಗೆ ಇಳಿದು ಹೋರಾಡಿ ಜಯ ಗಳಿಸಿದ್ದ ಸಂದರ್ಭ.

ಈ ಸಂದರ್ಭದಲ್ಲಿ ನಮ್ಮೊಂದಿಗೆ ಸಾಕಷ್ಟು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿಯೂ ಧ್ವನಿ ಎತ್ತಿದ ಪರಿಣಾಮ ಕನ್ನಡಕ್ಕೆ ಬದಲಾವಣೆ ತರಲು ಸಾಧ್ಯವಾಯಿತು.

ನಿಮ್ಮೆಲ್ಲರ ಬೆಂಬಲ ಹೀಗೆ ಇರಲಿ. 🙏💛❤️

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

✊💛❤️

ಎರಡು ವರ್ಷಗಳ ಹಿಂದೆ ಇದೇ ದಿನ ಹಿಂದಿ ಹೇರಿಕೆ ವಿರುದ್ಧದ ಹೋರಾಟದಲ್ಲಿ ಹಿಂದಿ ಹೇರಿಕೆ ಮಾಡಿದ್ದ ಜಾಹೀರಾತು ಫಲಕಕ್ಕೆ
ಮಸಿ ಬಳೆದು ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಂತರ ಇದೇ ಜಾಹಿರಾತು ಕನ್ನಡಕ್ಕೆ ಬರುವಂತೆ ಮಾಡಿದ ಕ್ಷಣಗಳು.



ಆದಿತ್ಯ ಎನ್ ರಾಜ್ - Aditya N Raj

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಕನ್ನಡಿಗರ ಹೃದಯ ಗೆದ್ದ 💛❤️

ಇಂದು ಮೈಸೂರಿನಲ್ಲಿ ಯುವ ಚಿತ್ರ ನೋಡಿದೆ.

ಡೆಲಿವರಿ ಹುಡುಗರು ಸಮಾಜದಲ್ಲಿ ಅನುಭವಿಸುವ ಅವಮಾನಗಳ ಹಾಗೂ
ಎದುರಿಸೋ ದೌರ್ಜನ್ಯಗಳ ಬಗ್ಗೆ
ಅದ್ಭುತವಾಗಿ ತೋರಿಸಿದ್ದೀರ.

ಸಾಧಿಸೋ ಛಲ ಇದ್ದಲ್ಲಿ ಬಡ ಮಧ್ಯಮ ಯುವ ಜನರೂ ಯಶಸ್ಸಿನ ಶಿಖರ ತಲುಪಬಹುದು ಎಂಬ ಅದ್ಭುತ ಸಂದೇಶ ಇರೋ ಚಿತ್ರವಿದು.👌🫶

YuvaRajkumar

ಕನ್ನಡಿಗರ ಹೃದಯ ಗೆದ್ದ #ಯುವ 💛❤️ ಇಂದು ಮೈಸೂರಿನಲ್ಲಿ ಯುವ ಚಿತ್ರ ನೋಡಿದೆ. ಡೆಲಿವರಿ ಹುಡುಗರು ಸಮಾಜದಲ್ಲಿ ಅನುಭವಿಸುವ ಅವಮಾನಗಳ ಹಾಗೂ ಎದುರಿಸೋ ದೌರ್ಜನ್ಯಗಳ ಬಗ್ಗೆ ಅದ್ಭುತವಾಗಿ ತೋರಿಸಿದ್ದೀರ. ಸಾಧಿಸೋ ಛಲ ಇದ್ದಲ್ಲಿ ಬಡ ಮಧ್ಯಮ ಯುವ ಜನರೂ ಯಶಸ್ಸಿನ ಶಿಖರ ತಲುಪಬಹುದು ಎಂಬ ಅದ್ಭುತ ಸಂದೇಶ ಇರೋ ಚಿತ್ರವಿದು.👌🫶 @yuva_rajkumar
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಕೋಟ್ಯಂತರ ಜನರ ಪ್ರಾರ್ಥನೆ ಫಲಿಸಿದೆ.!

ಸಾತ್ವಿಕ್‌ ಯಾವಾಗ ಬದುಕಿ ಬರುತ್ತಾನೋ ಎಂದು ಎದುರು ನೋಡುತ್ತಿದ್ದೆ.

ಯಶಸ್ವಿ ಕಾರ್ಯಾಚರಣೆ ನಡೆಸಿದ
ತಂಡಕ್ಕೆ ಹಾಗೂ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ
ನನ್ನ ಅನಂತ ಧನ್ಯವಾದಗಳು.🙏🏼💛❤️

NDRF 🇮🇳
Karnataka State Fire & Emergency Services
SP Vijayapura
DEO Vijayapura


ಕೋಟ್ಯಂತರ ಜನರ ಪ್ರಾರ್ಥನೆ ಫಲಿಸಿದೆ.! ಸಾತ್ವಿಕ್‌ ಯಾವಾಗ ಬದುಕಿ ಬರುತ್ತಾನೋ ಎಂದು ಎದುರು ನೋಡುತ್ತಿದ್ದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಹಾಗೂ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ನನ್ನ ಅನಂತ ಧನ್ಯವಾದಗಳು.🙏🏼💛❤️ @NDRFHQ @KarFireDept @VIJAYAPURPOLICE @DCVijayapura #ಸಾತ್ವಿಕ್ #sathvik
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಕೊನೆಗೂ ಫಲಿಸಿತು ಕೋಟಿ ಕನ್ನಡಿಗರ ಪ್ರಾರ್ಥನೆ..!💛❤️

ಕಂದನನ್ನು ಜೀವಂತವಾಗಿ ಉಳಿಸಿ ಕರೆತರಲು ನಿರಂತರವಾಗಿ ಶ್ರಮಿಸಿದ , NDRF 🇮🇳, ಹಾಗೂ Karnataka State Fire & Emergency Services ಅವರಿಗೆ ಕೋಟಿ ಧನ್ಯವಾದಗಳು. 🙏💐

ಇನ್ನಾದರೂ ಕೊಳವೆ ಬಾವಿ ತೆಗೆಸಿ ನೀರು ಬರದಿದ್ದಾಗ ಅದನ್ನು ಮುಚ್ಚದೆ ನಿರ್ಲಕ್ಷವಹಿಸುವವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿ.

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಪ್ರಜೆಗಳಾದ ನಾವು ನಿಜಕ್ಕೂ ಗಮನಹರಿಸಬೇಕಾದ ಇಂತಹ
ಸುದ್ದಿಗಳನ್ನು ನಿರ್ಲಕ್ಷಿಸುತ್ತೇವೆ
ರಾಜಕಾರಣಿಗಳ ಜಾತಿ‚ಧರ್ಮದ
ಗಾಳಕ್ಕೆ ಬಲಿ ಆಗ್ತಿವಿ.!

ಜಾತಿ‚ಧರ್ಮದ ಗಲಾಟೆಗಳೇ ದೇಶದ ಅತೀ ದೊಡ್ಡ ಸಮಸ್ಯೆ ಎಂಬಂತೆ ಪ್ರಜೆಗಳ ಮಧ್ಯೆ ಜಗಳ ತಂದಿಟ್ಟು ಇಂಥ ಸುದ್ದಿಗಳನ್ನು ಮರೆಮಾಚುತ್ತಾರೆ. 😊

ಇಂದಿನ ಕಳ್ಳ ಲೂಟಿಕೊರರೇ
ನಾಳಿನ ನಮ್ಮ ಜನಪ್ರತಿನಿದಿನಗಳು.

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

😡

ಐದು ವರ್ಷದಿಂದ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾನೆ ಅಂತೆ ಆದರೆ‚
ಕನ್ನಡ ಬರೋದು ಇಲ್ಲಾ
ಮಾತಾಡೋದು ಇಲ್ಲಾ ಎಂಬ
ಈತನ ದುರಹಂಕಾರ ನೋಡಿ.!

ಸುಖಾ ಸುಮ್ಮನೆ ಯಾರಿಗೂ ನೋವು ನೀಡದ ಕನ್ನಡಿಗರಿಗೆ ಕಾಲು ಕೆರೆದುಕೊಂಡು ಕೆಣಕಿ ಬರುವ ಈ ವಲಸಿಗರಿಗೆ ಏನ್ ಮಾಡೋಣ?

ಇಲ್ಲಿನ ಅನ್ನ‚ಕೆಲಸ‚ನೀರು ಎಲ್ಲಾ ಬೇಕು
ಇಲ್ಲಿನ ಭಾಷೆ ಮಾತ್ರ ಬೇಕಿಲ್ಲ ಅಲ್ವಾ?

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ರಾಜಕೀಯ ನೂರಿರಲಿ..!

ಅಧಿಕಾರಕ್ಕಾಗಿ ಕಣ್ಣೀರಿಟ್ಟು ನಟಿಸೋರ ಮಧ್ಯೆ
ಕನ್ನಡ‚ಕರ್ನಾಟಕ‚ಕನ್ನಡಿಗರಿಗಾಗಿ ಸಂಸತ್ತಿನಲ್ಲಿ
ಕಣ್ಣೀರಿಡುವ ನಿಜವಾದ ಮಣ್ಣಿನ ಮಗ ನಮ್ಮ H D Deve Gowda ಗೌಡ್ರು. 🙏💛❤️

ಹೋದ್ಮೇಲೆ ಶತ್ರುಗಳು ಸಹ ನಮ್ಮನ್ನು ಹೊಗಳೋದು ಸಹಜ‚
ನಮ್ಮೊಂದಿಗೆ ಈ ಪುಣ್ಯಾತ್ಮ ಇರೋವಾಗ್ಲೇ ಇವರ ಬೆಲೆಯನ್ನು ಅರಿಯಬೇಕಿದೆ.!

🙏

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

‘ಕರ್ನಾಟಕದ ಬಹುತೇಕ
ಬ್ಯಾಂಕ್ ಗಳ ಚಲನ್ ಗಳು ಹಾಗೂ
ರಾಜ್ಯದ ಹೆದ್ದಾರಿಗಳ ಸೂಚನಾ ಫಲಕಗಳಲ್ಲಿ ಇಲ್ಲಿನ ಭಾಷೆಯಾದ ಕನ್ನಡವನ್ನ ಬಳಸದೆ ಕೇವಲ ಹಿಂದಿ ಹಾಗೂ ಇಂಗ್ಲಿಷ್
ಹೇರಿಕೆ ಮಾಡಿದ್ದಾರೆ.

ನಾವು ಹಿಂದಿ ವಿರೋಧಿಗಳಲ್ಲ‚
ಭಾಷೆ ಸಮಾನತೆ ಕೇಳ್ತಿದ್ದೀವಿ ಅಷ್ಟೇ.

ಭಾರತದ ವೈವಿಧ್ಯತೆಯ ಬಗ್ಗೆ ಹೆಮ್ಮೆಪಡದೇ ದೇಶಕ್ಕೊಂದೆ ಹಿಂದಿ ಭಾಷೆ ಅಂದರೆ ಹೇಗೆ?’

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ ಈ ನಾಮಫಲಕ ಈಗ ಬದಲಾವಣೆಯಾಗಿದೆ. ಈ‌ ಅಂಗಡಿಯ ಮಾಲೀಕರಿಗೆ ಕನ್ನಡ ಬಾರದ ಕಾರಣ ಇಷ್ಟೆಲ್ಲಾ ಅವಾಂತರವಾಗಿದೆ. ಈ‌ ನಾಮಫಲಕ ಪ್ರಿಂಟ್ ಮಾಡಿದವರಿಗೂ ಕೂಡ ಬಹುಶಃ ಕನ್ನಡ ಬಾರದ ಕಾರಣ ಇಷ್ಟು ದೊಡ್ಡ ತಪ್ಪಾಗಿದೆ ಎಂದು ತಿಳಿದು ಬಂದಿದೆ.
ಈ ಅಂಗಡಿ ಇರೋದು ಬೆಳಗಾವಿ ನಗರದ ಖಡೆಭಝಾರ ಅಲ್ಲಿ.

ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ ಈ ನಾಮಫಲಕ ಈಗ ಬದಲಾವಣೆಯಾಗಿದೆ. ಈ‌ ಅಂಗಡಿಯ ಮಾಲೀಕರಿಗೆ ಕನ್ನಡ ಬಾರದ ಕಾರಣ ಇಷ್ಟೆಲ್ಲಾ ಅವಾಂತರವಾಗಿದೆ. ಈ‌ ನಾಮಫಲಕ ಪ್ರಿಂಟ್ ಮಾಡಿದವರಿಗೂ ಕೂಡ ಬಹುಶಃ ಕನ್ನಡ ಬಾರದ ಕಾರಣ ಇಷ್ಟು ದೊಡ್ಡ ತಪ್ಪಾಗಿದೆ ಎಂದು ತಿಳಿದು ಬಂದಿದೆ. ಈ ಅಂಗಡಿ ಇರೋದು ಬೆಳಗಾವಿ ನಗರದ ಖಡೆಭಝಾರ ಅಲ್ಲಿ. #belagavika
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಕೋರ್ಟಿನ ಆದೇಶ ಪಾಲಿಸಲು ಇಷ್ಟವಿಲ್ಲದಿದ್ದರೆ ಆಯ್ಕೆ ಪಟ್ಟಿಯನ್ನೇ ನಾಪತ್ತೆಯಾಗಿಸುವುದು.!

ಇಂಥ ಡಿಜಿಟಲ್ ಯುಗದಲ್ಲಿ
ಆಯ್ಕೆ ಪಟ್ಟಿ ಎಂಬುದು ಹಾಸ್ಯಸ್ಪದ..😊

KPSC ಪ್ರಾಮಾಣಿಕ ಕಾರ್ಯದರ್ಶಿಗಳನ್ನು ಸಹಿಸೋಲ್ಲ‚
ಭ್ರಷ್ಟಾಚಾರ ಇಲ್ಲದ ವ್ಯವಸ್ಥೆಯನ್ನು ಸಹಿಸದ ಇದೆಂಥ ಸಂವಿಧಾನಿಕ ಸಂಸ್ಥೆ ನಿಮ್ಮದು..?

ಬದಲಾಗದ ಭ್ರಷ್ಟ ವ್ಯವಸ್ಥೆ.!😡

ಕೋರ್ಟಿನ ಆದೇಶ ಪಾಲಿಸಲು ಇಷ್ಟವಿಲ್ಲದಿದ್ದರೆ ಆಯ್ಕೆ ಪಟ್ಟಿಯನ್ನೇ ನಾಪತ್ತೆಯಾಗಿಸುವುದು.! ಇಂಥ ಡಿಜಿಟಲ್ ಯುಗದಲ್ಲಿ ಆಯ್ಕೆ ಪಟ್ಟಿ ಎಂಬುದು ಹಾಸ್ಯಸ್ಪದ..😊 @karnatakapsc ಪ್ರಾಮಾಣಿಕ ಕಾರ್ಯದರ್ಶಿಗಳನ್ನು ಸಹಿಸೋಲ್ಲ‚ ಭ್ರಷ್ಟಾಚಾರ ಇಲ್ಲದ ವ್ಯವಸ್ಥೆಯನ್ನು ಸಹಿಸದ ಇದೆಂಥ ಸಂವಿಧಾನಿಕ ಸಂಸ್ಥೆ ನಿಮ್ಮದು..? ಬದಲಾಗದ ಭ್ರಷ್ಟ ವ್ಯವಸ್ಥೆ.!😡
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಮತ ಪಡೆದವನು ಬರುತ್ತಿರುವಾಗ
ಮತ ಕೊಟ್ಟವನ ಪರಿಸ್ಥಿತಿ..💔

ವಿಡಿಯೋ ಹಳೆಯದಾದರೂ ಚುನಾವಣೆ ಹೊತ್ತಿನಲ್ಲಿ ಮತದಾರರು ತಲೆಯಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಇದು..!

ಚುನಾವಣೆ ಪ್ರಚಾರದಲ್ಲಿ ಅಣ್ಣ‚ಅಪ್ಪ ಎಂದು ಕಾಲಿಗೆ ಬೀಳುವ ದುಷ್ಟ ದುರಹಂಕಾರಿಗಳು ಮತ ಪಡೆದುಕೊಂಡು ಗೆದ್ದಮೇಲೆ ಮತದಾರನ ಎದೆಗೆ ಒದೆಯುವ ಸಂಸ್ಕೃತಿ ಹೊಸತೇ..?

ಎದ್ದೇಳು

account_circle