Priya.H /ಪ್ರಿಯಾ.ಹೆಚ್ (@priyah321) 's Twitter Profile
Priya.H /ಪ್ರಿಯಾ.ಹೆಚ್

@priyah321

ID: 1359110859813888003

calendar_today09-02-2021 12:04:27

1,1K Tweet

15,15K Followers

2,2K Following

Siddaramaiah (@siddaramaiah) 's Twitter Profile Photo

Here is a message from Shri Rahul Gandhi to the people: vote for the protectors of the freedom of the people and those who can guarantee the rights of the people. Vote for Congress, vote for progress!

Priya.H /ಪ್ರಿಯಾ.ಹೆಚ್ (@priyah321) 's Twitter Profile Photo

ವೇದವನ್ನು ಓದಿದವರು ದೊಡ್ಡವರಾಗುವುದಿಲ್ಲ, ಜನರ ವೇದನೆಯನ್ನು ಅರಿತವರು ದೊಡ್ಡವರಾಗುತ್ತಾರೆ. -ಬಸವಣ್ಣ

ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಉತ್ತರದ ಕೆಲ ರಾಜ್ಯಗಳ ಸಮಸ್ಯೆಯನ್ನು ಇಡೀ ಭಾರತದ ಸಮಸ್ಯೆಯೆನ್ನುವಂತೆ ಬಿಂಬಿಸಿ, ಉತ್ತರದ ರಾಜ್ಯಗಳ ಸಮಸ್ಯೆಗಳ ಆಧಾರದ ಮೇಲೆ ಚುನಾವಣೆಗಳು ನಡೆದರೆ ಕರ್ನಾಟಕದ ಸಮಸ್ಯೆಗಳು ಲೆಕ್ಕಕ್ಕೆ ಇರುವುದಿಲ್ಲ. ಒಂದು ದೇಶ ಒಂದು ಚುನಾವಣೆ ಜಾರಿಗೆ ತಂದೇ ತರುತ್ತೇವೆ ಅಂತ Amit Shah ಹೇಳಿರುವುದು ಕನ್ನಡ ನಾಡಿಗಂತೂ ಮಾರಕವೇ.

Siddaramaiah (@siddaramaiah) 's Twitter Profile Photo

ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸಂವಿಧಾನದ ಆಶಯಗಳಲ್ಲಿ ದೇಶವನ್ನು ಮುನ್ನಡೆಸುವುದು ಕಾಂಗ್ರೆಸ್ ಪಕ್ಷ ಮಾತ್ರ. ನೆಹರೂ, ಇಂದಿರಾಗಾಂಧಿ ಅವಧಿಯಲ್ಲಿ ಭೂ ಸುಧಾರಣೆ ಮಾಡಿದರು‌, ಕೈಗಾರಿಕೆಗಳನ್ನು ಸ್ಥಾಪಿಸಿದರು. ಈಗ BJP ಇದಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದೆ. ರೈತರಿಂದ ಭೂಮಿ ಕಿತ್ತುಕೊಳ್ಳುವುದು, ದೇಶದ ಕೈಗಾರಿಕೆಗಳನ್ನು

M B Patil (@mbpatil) 's Twitter Profile Photo

ನಮ್ಮ ಗ್ಯಾರಂಟಿಗಳನ್ನು ಆಮಿಷ ಎಂದು ನ್ಯಾಯಾಲಯದ ಮೊರೆ ಹೋದವರಿಗೆ ಸೋಲಾಗಿದೆ. ಬಡವರ ಪಾಲಿನ ಬಹುದೊಡ್ಡ ಆಸರೆಯಾದ ಪಂಚ ಗ್ಯಾರಂಟಿಗೆ ಗೆಲುವು ದೊರೆತಿದೆ! "ಚುನಾವಣೆ ವೇಳೆ ಭರವಸೆ ನೀಡಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಭ್ರಷ್ಟ ಆಚರಣೆ ಅಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು

ನಮ್ಮ ಗ್ಯಾರಂಟಿಗಳನ್ನು ಆಮಿಷ ಎಂದು ನ್ಯಾಯಾಲಯದ ಮೊರೆ ಹೋದವರಿಗೆ ಸೋಲಾಗಿದೆ. ಬಡವರ ಪಾಲಿನ ಬಹುದೊಡ್ಡ ಆಸರೆಯಾದ ಪಂಚ ಗ್ಯಾರಂಟಿಗೆ ಗೆಲುವು ದೊರೆತಿದೆ!

"ಚುನಾವಣೆ ವೇಳೆ ಭರವಸೆ ನೀಡಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಭ್ರಷ್ಟ ಆಚರಣೆ ಅಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು
Prakash Raj (@prakashraaj) 's Twitter Profile Photo

Breaking News :- Self proclaimed GOD going to #Kanyakumari … ಸ್ವಯಂಘೋಶಿತ ದೇವಮಾನವನ ಕನ್ಯಾಕುಮಾರಿ ಪಯಣ #justasking

Siddaramaiah (@siddaramaiah) 's Twitter Profile Photo

ಸ್ವಾಮಿ ವಿರೋಧ ಪಕ್ಷದ ನಾಯಕರೇ, ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೋ? ಅಥವಾ ವಿರೋಧ ಪಕ್ಷದ ನಾಯಕ ಅಸ್ವಿತ್ವದಲ್ಲಿದ್ದಾರೆ ಎಂದು ಜನರಿಗೆ ತಿಳಿಸಲು ಟ್ವೀಟ್ ಮಾಡುತ್ತಿರೋ? ಇದು ನಮ್ಮನ್ನೂ ಸೇರಿಸಿಕೊಂಡಂತೆ ರಾಜ್ಯದ ಜನಸಾಮಾನ್ಯರಿಗೂ ಅರ್ಥವಾಗದೆ ಇರುವ ಯಕ್ಷ ಪ್ರಶ್ನೆ. ನೀವು ಸುಳ್ಳಿನ ಕೋಟೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ ಅದರ

Prakash Raj (@prakashraaj) 's Twitter Profile Photo

The EMPEROR IS NAKED… he is forced to walk with someone else’s support now … 😂😂😂. … Thank you INDIA and the responsible Civil Society … for puncturing his Ego and for showing his place.. We fought well for our Country … and We shall continue to…💪💪💪 #JaiHind

Dr J S Patil (@jagadishspatil2) 's Twitter Profile Photo

ಎಲ್ಲಿ ಹೋದವು ನಿಮ್ಮ ಕೇಸರಿ ಬಣ್ಣದ ಶಾಲು, ಕೋಟು, ಲುಂಗಿ, ಲೆಗ್ಗಿನ್ಸ್ ? ಎಲ್ಲಿ ಹೋಯಿತು ನಿಮ್ಮ ಹಿಂದೂ ರಾಷ್ಟ್ರ ಸಂಕಲ್ಪ? ಹೀಗೆಯೆ ಅಲ್ಲವೆ ನೀವು ಕಾಲಕಾಲಕ್ಕೆ ದೇಶಭಕ್ತಿ ˌ ರಾಷ್ಟ್ರಧರ್ಮ ಮತ್ತು ಧರ್ಮನಿಷ್ಠೆ ಮರೆತು ರಾಜಿಯಾಗುತ್ತ ಮೊಘಲರುˌ ಬ್ರಿಟೀಷರ ದಿವಾನಗಿರಿˌ ಜವಾನಗಿರಿˌ ಚಮಚಾಗಿರಿ ಮಾಡಿ ಈ ದೇಶವನ್ನು ಪರಕೀಯರ ದಾಸ್ಯಕ್ಕೆ ನೂಕಿದ್ದು

ಎಲ್ಲಿ ಹೋದವು ನಿಮ್ಮ ಕೇಸರಿ ಬಣ್ಣದ ಶಾಲು, ಕೋಟು, ಲುಂಗಿ, ಲೆಗ್ಗಿನ್ಸ್ ? ಎಲ್ಲಿ ಹೋಯಿತು ನಿಮ್ಮ ಹಿಂದೂ ರಾಷ್ಟ್ರ ಸಂಕಲ್ಪ?

ಹೀಗೆಯೆ ಅಲ್ಲವೆ ನೀವು ಕಾಲಕಾಲಕ್ಕೆ ದೇಶಭಕ್ತಿ ˌ ರಾಷ್ಟ್ರಧರ್ಮ ಮತ್ತು ಧರ್ಮನಿಷ್ಠೆ ಮರೆತು ರಾಜಿಯಾಗುತ್ತ ಮೊಘಲರುˌ ಬ್ರಿಟೀಷರ ದಿವಾನಗಿರಿˌ ಜವಾನಗಿರಿˌ ಚಮಚಾಗಿರಿ ಮಾಡಿ ಈ ದೇಶವನ್ನು ಪರಕೀಯರ ದಾಸ್ಯಕ್ಕೆ ನೂಕಿದ್ದು
M B Patil (@mbpatil) 's Twitter Profile Photo

ತೈಲ ಬೆಲೆ ವಿಚಾರದಲ್ಲಿ BJP Karnataka ನಾಯಕರಿಗೆ ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ಕಾಣುವುದೇ ಇಲ್ಲ! UPA ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ ಸುಮಾರು $130 ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ ಸುಮಾರು 70 ರೂ ಇತ್ತು. 2020ರ ಅವಧಿಯಲ್ಲಿ ಅದು ಬ್ಯಾರಲ್ ಗೆ $40ಕ್ಕೆ ಇಳಿದಾಗ ರಿಟೈಲ್ ದರವನ್ನು ಕಡಿಮೆಗೊಳಿಸುವ

ತೈಲ ಬೆಲೆ ವಿಚಾರದಲ್ಲಿ <a href="/BJP4Karnataka/">BJP Karnataka</a> ನಾಯಕರಿಗೆ ತಮ್ಮ ತಟ್ಟೆಯಲ್ಲಿ ಬಿದ್ದಿರುವ  ಹೆಗ್ಗಣ ಕಾಣುವುದೇ ಇಲ್ಲ!

UPA ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ ಸುಮಾರು $130 ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ ಸುಮಾರು 70 ರೂ ಇತ್ತು.
2020ರ ಅವಧಿಯಲ್ಲಿ ಅದು ಬ್ಯಾರಲ್ ಗೆ $40ಕ್ಕೆ ಇಳಿದಾಗ ರಿಟೈಲ್ ದರವನ್ನು ಕಡಿಮೆಗೊಳಿಸುವ
ಕರುನಾಡು ಕನ್ನಡಿಗ (@karunadukannada) 's Twitter Profile Photo

"ಕರ್ನಾಟಕ ಮತ್ತು ಕನ್ನಡ ಭಾಷೆಯ ವಿಷಮ ಸ್ಥಿತಿಯಲ್ಲಿ ಯಾರ ಹೃದಯ ತಲ್ಲಣಿಸುವುದಿಲ್ಲವೋ, ಅದು ಹೃದಯವಲ್ಲ ಕಲ್ಲಿನ ಬಂಡೆ, ದೇಹವಲ್ಲ ಮೋಟು ಮರ. " - ಆಲೂರು ವೆಂಕಟರಾಯರು

Priya.H /ಪ್ರಿಯಾ.ಹೆಚ್ (@priyah321) 's Twitter Profile Photo

ಈ ಹಿಂದೆ ಅಧಿಕಾರಕ್ಕಾಗಿ ಬಿಜೆಪಿ ಐಟಿ, ಇಡಿ, ಸಿಬಿಐ ಅನ್ನು ಬಳಸಿಕೊಳ್ಳುತ್ತಿತ್ತು. ಆದರೆ ಈಗ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದು, ನಿಜಕ್ಕೂ ಇದು ರಾಜಕೀಯ ದುರಂತ.. #Siddaramaiah