VSK Karnataka(@VSKKarnataka) 's Twitter Profileg
VSK Karnataka

@VSKKarnataka

ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆ
OFFICIAL Twitter handle of Vishwa Samvada Kendra, Karnataka

ID:129598727

linkhttp://vskkarnataka.org calendar_today04-04-2010 20:59:42

10,7K Tweets

19,2K Followers

185 Following

Follow People
VSK Karnataka(@VSKKarnataka) 's Twitter Profile Photo

ಇಂದು ಅಂತಾರಾಷ್ಟ್ರೀಯ ಅನುವಾದ ದಿನ. ಈ ನಿಟ್ಟಿನಲ್ಲಿ ಅನುವಾದ,ಭಾಷಾಂತರದ ಕುರಿತಾಗಿ ವಿಶೇಷವಾದ ಆಯಾಮವನ್ನು ಕಟ್ಟಿಕೊಟ್ಟಿದ್ದಾರೆ ಚಿತ್ರದುರ್ಗದ ಶ್ರೀ ಶೈಲಾ ಜಯಕುಮಾರ್ ಅವರು.

'ಅನುವಾದ - ಭಾಷೆ ಬೇರೆ.... ಆತ್ಮವೊಂದೇ!'

vskkarnataka.org/international-…

ಇಂದು ಅಂತಾರಾಷ್ಟ್ರೀಯ ಅನುವಾದ ದಿನ. ಈ ನಿಟ್ಟಿನಲ್ಲಿ ಅನುವಾದ,ಭಾಷಾಂತರದ ಕುರಿತಾಗಿ ವಿಶೇಷವಾದ ಆಯಾಮವನ್ನು ಕಟ್ಟಿಕೊಟ್ಟಿದ್ದಾರೆ ಚಿತ್ರದುರ್ಗದ ಶ್ರೀ ಶೈಲಾ ಜಯಕುಮಾರ್ ಅವರು. 'ಅನುವಾದ - ಭಾಷೆ ಬೇರೆ.... ಆತ್ಮವೊಂದೇ!' vskkarnataka.org/international-…
account_circle
VSK Karnataka(@VSKKarnataka) 's Twitter Profile Photo

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ನಿನ್ನೆ ಸಂಜೆ ಬೋಧ ಗಯಾದಲ್ಲಿನ ಮಹಾಬೋಧಿ ಮಂದಿರದಲ್ಲಿ ಪೂಜೆ ಸಲ್ಲಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ನಿನ್ನೆ ಸಂಜೆ ಬೋಧ ಗಯಾದಲ್ಲಿನ ಮಹಾಬೋಧಿ ಮಂದಿರದಲ್ಲಿ ಪೂಜೆ ಸಲ್ಲಿಸಿದರು.
account_circle
VSK Karnataka(@VSKKarnataka) 's Twitter Profile Photo

ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀ ರಾಮಮಂದಿರದ ನಿರ್ಮಾಣ ಕಾರ್ಯವು ಭರದಿಂದ ನಡೆಯುತ್ತಿರುವ ಸುಂದರ ನೋಟ.

ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀ ರಾಮಮಂದಿರದ ನಿರ್ಮಾಣ ಕಾರ್ಯವು ಭರದಿಂದ ನಡೆಯುತ್ತಿರುವ ಸುಂದರ ನೋಟ.
account_circle
VSK Karnataka(@VSKKarnataka) 's Twitter Profile Photo

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವದ ಅಂಗವಾಗಿ ಬೊಂಬೆ ಜೋಡಿಸುತ್ತಿರುವ ದೃಶ್ಯ.

ನವರಾತ್ರಿಯಲ್ಲಿ ಬೊಂಬೆ ಜೋಡಿಸುವುದು ಹಳೆ ಮೈಸೂರು ಭಾಗದ ವಿಶೇಷ ಆಚರಣೆಯಾಗಿದ್ದು ಪಟ್ಟದ ಬೊಂಬೆಯ ಜೊತೆ ವಿವಿಧ ಪುರಾಣ ಪ್ರಸಿದ್ಧ ಕತೆಗಳನ್ನು,ಸನ್ನಿವೇಶವನ್ನು ಸಾರುವ ಬೊಂಬೆಯನ್ನು ಜೋಡಿಸಲಾಗುತ್ತದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವದ ಅಂಗವಾಗಿ ಬೊಂಬೆ ಜೋಡಿಸುತ್ತಿರುವ ದೃಶ್ಯ. ನವರಾತ್ರಿಯಲ್ಲಿ ಬೊಂಬೆ ಜೋಡಿಸುವುದು ಹಳೆ ಮೈಸೂರು ಭಾಗದ ವಿಶೇಷ ಆಚರಣೆಯಾಗಿದ್ದು ಪಟ್ಟದ ಬೊಂಬೆಯ ಜೊತೆ ವಿವಿಧ ಪುರಾಣ ಪ್ರಸಿದ್ಧ ಕತೆಗಳನ್ನು,ಸನ್ನಿವೇಶವನ್ನು ಸಾರುವ ಬೊಂಬೆಯನ್ನು ಜೋಡಿಸಲಾಗುತ್ತದೆ.
account_circle
VSK Karnataka(@VSKKarnataka) 's Twitter Profile Photo

ಕೇಂದ್ರ ಸರಕಾರವು ಪಿಎಫ್‌ಐ ಮತ್ತು ಅದರ ಇತರ 10 ಅಂಗಸಂಸ್ಥೆಗಳನ್ನು 5 ವರ್ಷಗಳ ಕಾಲ ನಿಷೇಧಗೊಳಿಸಿದ್ದು ಅದರ ಜೊತೆಗಿನ ನಂಟು ಹೊಂದುವುದು ಕಾನೂನು ಬಾಹಿರವೆಂದು ಘೋಷಿಸಿದೆ.ಈ ಕುರಿತು ಸವಿಸ್ತಾರವಾಗಿ ಬರೆದಿದ್ದಾರೆ ಸ್ವದೇಶಿ ಜಾಗರಣ ಮಂಚ್‌ನ ಶ್ರೀ ಕಿಶೋರ್ ಪಟವರ್ಧನ್ ಅವರು.

'PFI ನಿರ್ಬಂಧ ಒಂದು ಸಮಯೋಚಿತ ಹೆಜ್ಜೆ'

vskkarnataka.org/welcoming-pfi-…

ಕೇಂದ್ರ ಸರಕಾರವು ಪಿಎಫ್‌ಐ ಮತ್ತು ಅದರ ಇತರ 10 ಅಂಗಸಂಸ್ಥೆಗಳನ್ನು 5 ವರ್ಷಗಳ ಕಾಲ ನಿಷೇಧಗೊಳಿಸಿದ್ದು ಅದರ ಜೊತೆಗಿನ ನಂಟು ಹೊಂದುವುದು ಕಾನೂನು ಬಾಹಿರವೆಂದು ಘೋಷಿಸಿದೆ.ಈ ಕುರಿತು ಸವಿಸ್ತಾರವಾಗಿ ಬರೆದಿದ್ದಾರೆ ಸ್ವದೇಶಿ ಜಾಗರಣ ಮಂಚ್‌ನ ಶ್ರೀ ಕಿಶೋರ್ ಪಟವರ್ಧನ್ ಅವರು. 'PFI ನಿರ್ಬಂಧ ಒಂದು ಸಮಯೋಚಿತ ಹೆಜ್ಜೆ' vskkarnataka.org/welcoming-pfi-…
account_circle
VSK Karnataka(@VSKKarnataka) 's Twitter Profile Photo

ಭಾರತ ವಿಶ್ವವನ್ನು ಮಾರುಕಟ್ಟೆಯಂತೆ ಅಲ್ಲ,ಕುಟುಂಬದಂತೆ ಕಾಣುತ್ತದೆ. -ಡಾ.ಮೋಹನ್ ಭಾಗವತ್,
ಸರಸಂಘಚಾಲಕರು, ರಾ.ಸ್ವ.ಸಂ

account_circle
VSK Karnataka(@VSKKarnataka) 's Twitter Profile Photo

ಭಾರತದ ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ.ಅವರು ಸೇನಾ ವ್ಯವಹಾರಗಳ ಇಲಾಖೆ, ಭಾರತ ಸರ್ಕಾರದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಭಾರತದ ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ.ಅವರು ಸೇನಾ ವ್ಯವಹಾರಗಳ ಇಲಾಖೆ, ಭಾರತ ಸರ್ಕಾರದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. #CDSAnilChauhan
account_circle
VSK Karnataka(@VSKKarnataka) 's Twitter Profile Photo

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಝಾರ್ಖಂಡಿನ ರಾಂಚಿಯಲ್ಲಿ 'ಮಹಾನಗರ ಏಕತ್ರೀಕರಣ' ಕಾರ್ಯಕ್ರಮದಲ್ಲಿ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಝಾರ್ಖಂಡಿನ ರಾಂಚಿಯಲ್ಲಿ 'ಮಹಾನಗರ ಏಕತ್ರೀಕರಣ' ಕಾರ್ಯಕ್ರಮದಲ್ಲಿ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದರು.
account_circle
VSK Karnataka(@VSKKarnataka) 's Twitter Profile Photo

ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮ ದಿನದ ನಿಮಿತ್ತ ಅವರ ಹೋರಾಟದ ಜೀವನವನ್ನು ಮೆಲುಕು ಹಾಕಿದ್ದಾರೆ ಬರಹಗಾರರಾದ ಶ್ರೀಕಂಠ ಬಾಳಗಂಚಿಯವರು.

'ಇಂಕ್ವಿಲಾಬ್ ಜ಼ಿಂದಾಬಾದ್ ಎಂದು ಅಮರನಾದ ಭಗತ್‌ಸಿಂಗ್'

vskkarnataka.org/bhagat-singh-b…

ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮ ದಿನದ ನಿಮಿತ್ತ ಅವರ ಹೋರಾಟದ ಜೀವನವನ್ನು ಮೆಲುಕು ಹಾಕಿದ್ದಾರೆ ಬರಹಗಾರರಾದ ಶ್ರೀಕಂಠ ಬಾಳಗಂಚಿಯವರು. 'ಇಂಕ್ವಿಲಾಬ್ ಜ಼ಿಂದಾಬಾದ್ ಎಂದು ಅಮರನಾದ ಭಗತ್‌ಸಿಂಗ್' vskkarnataka.org/bhagat-singh-b…
account_circle
VSK Karnataka(@VSKKarnataka) 's Twitter Profile Photo

ಯುವ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರವಾದಿ, ಅದ್ಭುತ ಸಂಘಟಕ ಭಗತ್ ಸಿಂಗ್.

ಸಾಂಡರ್ಸ್‌ನ ಮೇಲೆ ದಾಳಿ ಹಾಗು ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ನಡೆಸಿದ ಬಾಂಬ್ ದಾಳಿಯ ರೂವಾರಿಯಾಗಿ ಜೈಲು ಸೇರಿದ್ದ ಅಲ್ಲಿಯು ಉಪವಾಸ ನಡೆಸಿ ಮನೆ ಮಾತಾದವರು. ನಗುನಗುತ್ತಾ ನೇಣುಗಂಬವೇರಿದಾಗ ಇವರ ವಯಸ್ಸು ಕೇವಲ 23.

ಇಂದು ಇವರ ಜನ್ಮದಿನ.

ಯುವ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರವಾದಿ, ಅದ್ಭುತ ಸಂಘಟಕ ಭಗತ್ ಸಿಂಗ್. ಸಾಂಡರ್ಸ್‌ನ ಮೇಲೆ ದಾಳಿ ಹಾಗು ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ನಡೆಸಿದ ಬಾಂಬ್ ದಾಳಿಯ ರೂವಾರಿಯಾಗಿ ಜೈಲು ಸೇರಿದ್ದ ಅಲ್ಲಿಯು ಉಪವಾಸ ನಡೆಸಿ ಮನೆ ಮಾತಾದವರು. ನಗುನಗುತ್ತಾ ನೇಣುಗಂಬವೇರಿದಾಗ ಇವರ ವಯಸ್ಸು ಕೇವಲ 23. ಇಂದು ಇವರ ಜನ್ಮದಿನ.
account_circle
VSK Karnataka(@VSKKarnataka) 's Twitter Profile Photo

ಪಿಎಫ್‌ಐ ನಿಷೇಧಿಸಿದ ಕೇಂದ್ರ ಸರಕಾರ

ಕೇಂದ್ರ ಸರಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು, ಅದರ ಅಂಗಸಂಸ್ಥೆಗಳನ್ನು ನಿಷೇಧ ಮಾಡಿದ್ದು ಅದರ ಜೊತೆಗೆ ನಂಟು ಹೊಂದುವುದು ಕಾನೂನುಬಾಹಿರವೆಂದು ಮುಂದಿನ ಐದು ವರ್ಷಗಳ ಕಾಲಕ್ಕೆ ಘೋಷಣೆ ಮಾಡಿದೆ.

vskkarnataka.org/pfi-banned-for…

ಪಿಎಫ್‌ಐ ನಿಷೇಧಿಸಿದ ಕೇಂದ್ರ ಸರಕಾರ ಕೇಂದ್ರ ಸರಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು, ಅದರ ಅಂಗಸಂಸ್ಥೆಗಳನ್ನು ನಿಷೇಧ ಮಾಡಿದ್ದು ಅದರ ಜೊತೆಗೆ ನಂಟು ಹೊಂದುವುದು ಕಾನೂನುಬಾಹಿರವೆಂದು ಮುಂದಿನ ಐದು ವರ್ಷಗಳ ಕಾಲಕ್ಕೆ ಘೋಷಣೆ ಮಾಡಿದೆ. vskkarnataka.org/pfi-banned-for…
account_circle
VSK Karnataka(@VSKKarnataka) 's Twitter Profile Photo

ಇಂದು ವಿಶ್ವ ಪ್ರವಾಸೋದ್ಯಮ ದಿನ.
ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ಸುಸ್ಥಿತ ಅಭಿವೃದ್ಧಿ, ಜೀವನ ಶೈಲಿ, ಉದ್ಯೋಗ, ಶಿಕ್ಷಣವನ್ನು ಮೂಲಭೂತವಾಗಿ ಹಸನು ಮಾಡುವ ಸಲುವಾಗಿ 'ರೀಥಿಂಕಿಂಗ್ ಟೂರಿಸಂ' ಈ ವರ್ಷದ ಹಿನ್ನೆಲೆಯಾಗಿದೆ.

account_circle
VSK Karnataka(@VSKKarnataka) 's Twitter Profile Photo

ಸಂಘ ವ್ಯಕ್ತಿಗತವಾದ ಸ್ವಾರ್ಥವನ್ನು ತೊರೆದು,ದೇಶಕ್ಕಾಗಿ ತ್ಯಾಗ ಮಾಡುವುದನ್ನು ಕಲಿಸುತ್ತದೆ - ಡಾ.ಮೋಹನ್ ಭಾಗವತ್

vskkarnataka.org/sarsanghachala…

ಸಂಘ ವ್ಯಕ್ತಿಗತವಾದ ಸ್ವಾರ್ಥವನ್ನು ತೊರೆದು,ದೇಶಕ್ಕಾಗಿ ತ್ಯಾಗ ಮಾಡುವುದನ್ನು ಕಲಿಸುತ್ತದೆ - ಡಾ.ಮೋಹನ್ ಭಾಗವತ್ vskkarnataka.org/sarsanghachala…
account_circle
VSK Karnataka(@VSKKarnataka) 's Twitter Profile Photo

ಭೂಮಿ,ಜನ,ಸಂಸ್ಕೃತಿ ಮತ್ತು ನಿಯಮಗಳ ಮೇಲೆ ರಾಷ್ಟ್ರ ನಿರ್ಮಾಣವಾಗುತ್ತದೆ - ದತ್ತಾತ್ರೇಯ ಹೊಸಬಾಳೆ

vskkarnataka.org/dattaji-at-lok…

ಭೂಮಿ,ಜನ,ಸಂಸ್ಕೃತಿ ಮತ್ತು ನಿಯಮಗಳ ಮೇಲೆ ರಾಷ್ಟ್ರ ನಿರ್ಮಾಣವಾಗುತ್ತದೆ - ದತ್ತಾತ್ರೇಯ ಹೊಸಬಾಳೆ vskkarnataka.org/dattaji-at-lok…
account_circle
VSK Karnataka(@VSKKarnataka) 's Twitter Profile Photo

ಸಂಕಲ್ಪ ಅಕಾಡೆಮಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಡಾ.ಮೋಹನ್ ಭಾಗವತ್
vskkarnataka.org/sankalp-academ…

ಸಂಕಲ್ಪ ಅಕಾಡೆಮಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಡಾ.ಮೋಹನ್ ಭಾಗವತ್ vskkarnataka.org/sankalp-academ…
account_circle