ಕರವೇ (KRV)
@karave_KRV
ಶ್ರೀ. ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಕರ್ನಾಟಕಪರ ಸಂಘಟನೆಯಾಗಿದೆ.
ID:49229928
http://www.karnatakarakshanavedike.org 21-06-2009 04:24:03
4,5K Tweets
14,2K Followers
1 Following
'ದಯವಿಲ್ಲದ ಧರ್ಮವದಾವುದಯ್ಯ,
ದಯವೇ ಧರ್ಮದ ಮೂಲವಯ್ಯ'
ಎಂದು ಸಾರಿ, ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟು ಸಾಮಾಜಿಕ ತಾರತಮ್ಯ, ಜಾತಿ ವ್ಯವಸ್ಥೆ, ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ, ಶ್ರೇಷ್ಠ ಶಿವಶರಣ, ಕ್ರಾಂತಿಯೋಗಿ, ಬಸವಣ್ಣನವರ ತತ್ವಾದರ್ಶಗಳು ಇಂದಿಗೆ ಅತ್ಯಂತ ಪ್ರಸ್ತುತ.
ಬಸವ ಜಯಂತಿಯ ಶುಭಾಶಯಗಳು.
#BasavaJayanti
ಪ್ರತಿಯೊಬ್ಬರೂ ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ..
#ಕರವೇ ಸಾಮಾಜಿಕಜಾಲತಾಣ
#ಕರವೇ #KRV #karave
#LokSabhaElections2024
“ಚೆನ್ನಮಲ್ಲಿಕಾರ್ಜುನ” ಎಂಬ ಅಂಕಿತನಾಮದ ಮೂಲಕ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು.
#AkkamahadeviJayanti
#ಕರವೇ ಸಾಮಾಜಿಕಜಾಲತಾಣ
#ಕರವೇ #KRV #karave
ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ರಾಮನ ಪರಮಭಕ್ತ ಹನುಮ, ದೈರ್ಯ ಮತ್ತು ಶಕ್ತಿಯ ಪ್ರತೀಕವಾದ ಆ ಹನುಮಾನ್ ಸ್ವಾಮಿಯ ಆಶೀರ್ವಾದ ಮತ್ತು ಕರುಣೆ ಎಲ್ಲರ ಮೇಲೂ ಇರಲಿ ಎಂದು ಹಾರೈಸುತ್ತೇನೆ.
#hanumanjayanti2024
#ಕರವೇ ಸಾಮಾಜಿಕಜಾಲತಾಣ
#ಕರವೇ #KRV #karave
ಗೋವಾ ರಾಜ್ಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮುಂದುವರೆದರೆ, ಗೋವಾ ಕನ್ನಡಿಗರಿಗೆ ಕರ್ನಾಟಕ ಸರಕಾರ ಆಶ್ರಯ ನೀಡಲಿ, ಹೊರ ರಾಜ್ಯದ ಜನರಿಗೆ ಕನ್ನಡ ನಾಡಲ್ಲಿ ನೀಡುವ ಸವಲತ್ತುಗಳನ್ನು ನಿಲ್ಲಿಸಲಿ.
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ
ಈಗಿನ ಗೋವಾ ಇತಿಹಾಸದಲ್ಲಿ ಕನ್ನಡ ಸಾಮ್ರಾಜ್ಯದ ಭಾಗವೇ ಆಗಿತ್ತು. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವ ಮುನ್ನ ಗೋವಾ ಸರಕಾರ ಇತಿಹಾಸವನ್ನು ಒಮ್ಮೆ ಓದಿಕೊಳ್ಳಲಿ.
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ
ಗೊವಾ ಮುಖ್ಯಮಂತ್ರಿ ಕರ್ನಾಟಕದ ಚುನಾವಣೆಯ ಸಮಯದಲ್ಲಿ ಮೂಗು ತೀರಿಸಲು ಯತ್ನಿಸಿದರೆ ಚುನಾವಣೆಯಲ್ಲಿ ಕನ್ನಡಿಗರು ಸರಿಯಾಗಿ ಬುದ್ದಿ ಕಲಿಸಬೇಕು.
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ
ಚಿಕ್ಕ ರಾಜ್ಯ ಗೋವಾ ರಾಜಕಾರಣಿಗಳು ಕನ್ನಡಿಗರಿಗೆ ತೊಂದರೆ ಕೊಡುತ್ತಾರೆ ಅಂದ್ರೆ ಕರ್ನಾಟಕದ ರಾಜಕಾರಣಿಗಳು ಎಷ್ಟರ ಮಟ್ಟಿಗೆ ಸ್ವಾಭಿಮಾನವನ್ನೇ ಮರೆತಿದ್ದಾರೆ ಅನ್ನೋದನ್ನು ಊಹಿಸಿ.
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ