VidyarthiVahini-SRPM(@vidyarthivahini) 's Twitter Profileg
VidyarthiVahini-SRPM

@vidyarthivahini

ಸಂಘಟನೆಯೊಂದಿಗೆ ಸೇವೆಯತ್ತ ಸತತ....,
ಶ್ರೀರಾಮ ಶ್ರೀಗುರುವಿನತ್ತ ಸದಾ ನಮ್ಮ ಚಿತ್ತ.

ID:794783077142695937

calendar_today05-11-2016 06:07:06

2,1K Tweets

1,5K Followers

16 Following

Sri RamachandrapuraMatha 🕉️(@ShankaraPeetha) 's Twitter Profile Photo

ಕೊರೋನಾವು ವಿಶ್ವವನ್ನು ಕಂಗೆಡಿಸಿದಂತೆ ವು ಅಡಿಕೆಬೆಳೆಗೆ ಸಂಚಕಾರ ತಂದಿದೆ!

ಮರವಷ್ಟೇ ಅಲ್ಲ; ಅಡಿಕೆಬೆಳೆಗಾರರ ಬದುಕನ್ನೂ ಕಂಗೆಡಿಸಿದೆ.ಪ್ರತಿದಿನವೂ ನೂರಾರು ಹೆಕ್ಟೇರ್ ಬೆಳೆ ನಾಶಮಾಡುತ್ತಾ ಸಂಪೂರ್ಣ ಬೆಳೆಯ ವಿನಾಶಕ್ಕೆ ಮುಂದಾಗಿದೆ!

ಸರಕಾರ & ಕೃಷಿವಿಜ್ಞಾನಿಗಳು ಕೂಡಲೇ ನೆರವಾಗಿ ಈ ಅಡಿಕೆಸಂಸ್ಕೃತಿ ವಿನಾಶ ತಡೆಯಬೇಕಿದೆ.

ಕೊರೋನಾವು ವಿಶ್ವವನ್ನು ಕಂಗೆಡಿಸಿದಂತೆ #ಎಲೆ_ಚುಕ್ಕಿ_ರೋಗ ವು ಅಡಿಕೆಬೆಳೆಗೆ ಸಂಚಕಾರ ತಂದಿದೆ! ಮರವಷ್ಟೇ ಅಲ್ಲ; ಅಡಿಕೆಬೆಳೆಗಾರರ ಬದುಕನ್ನೂ ಕಂಗೆಡಿಸಿದೆ.ಪ್ರತಿದಿನವೂ ನೂರಾರು ಹೆಕ್ಟೇರ್ ಬೆಳೆ ನಾಶಮಾಡುತ್ತಾ ಸಂಪೂರ್ಣ ಬೆಳೆಯ ವಿನಾಶಕ್ಕೆ ಮುಂದಾಗಿದೆ! ಸರಕಾರ & ಕೃಷಿವಿಜ್ಞಾನಿಗಳು ಕೂಡಲೇ ನೆರವಾಗಿ ಈ ಅಡಿಕೆಸಂಸ್ಕೃತಿ ವಿನಾಶ ತಡೆಯಬೇಕಿದೆ.
account_circle
Sri RamachandrapuraMatha 🕉️(@ShankaraPeetha) 's Twitter Profile Photo

Today is the rarest of rare;
that has flown into the sky.

What has flown is not just a rocket, but the heart of billions of Indians!

Next -the bigger expectation.

May it land on the surface of the moon successfully,may this project see perfection!

~ಶ್ರೀ ರಾಘವೇಶ್ವರ ಭಾರತೀ ಶ್ರೀ

account_circle
Maatrutwam(@maatrutwam) 's Twitter Profile Photo

ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಲೆತ್ತಡ್ಕ ಮೂಲದ, ಪ್ರಸ್ತುತ ಪುತ್ತೂರು ಪಡ್ನೂರು ಗ್ರಾಮದ ಮುಂಡಾಜೆ ನಿವಾಸಿನಿ ಶ್ರೀಮತಿ ಮಹಿಮಾ ಇವರು ಯೋಜನೆಯಲ್ಲಿ 'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.

ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಲೆತ್ತಡ್ಕ ಮೂಲದ, ಪ್ರಸ್ತುತ ಪುತ್ತೂರು ಪಡ್ನೂರು ಗ್ರಾಮದ ಮುಂಡಾಜೆ ನಿವಾಸಿನಿ ಶ್ರೀಮತಿ ಮಹಿಮಾ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
account_circle
VidyarthiVahini-SRPM(@vidyarthivahini) 's Twitter Profile Photo

2021-22 ನೇ ಸಾಲಿನ SSLC ಪರೀಕ್ಷೆಯಲ್ಲಿ ಶೇಕಡಾ 98.08 ಅಂಕಗಳನ್ನು ಗಳಿಸಿದ್ದ ಹೊನ್ನಾವರ ಮಂಡಲಾಂತರ್ಗತ ಹೊನ್ನಾವರ ವಲಯದ ವಿದ್ಯಾರ್ಥಿ ಚಿ|ಸೂರಜ್ ವಿ ಹೆಗಡೆ ಈ ದಿನ ಶ್ರೀ ರಾಘವೇಶ್ವರ ಭಾರತೀ ಶ್ರೀ ಅನುಗ್ರಹ ಸ್ವೀಕರಿಸಿದ ಕ್ಷಣ.

2021-22 ನೇ ಸಾಲಿನ SSLC ಪರೀಕ್ಷೆಯಲ್ಲಿ ಶೇಕಡಾ 98.08 ಅಂಕಗಳನ್ನು ಗಳಿಸಿದ್ದ ಹೊನ್ನಾವರ ಮಂಡಲಾಂತರ್ಗತ ಹೊನ್ನಾವರ ವಲಯದ ವಿದ್ಯಾರ್ಥಿ ಚಿ|ಸೂರಜ್ ವಿ ಹೆಗಡೆ ಈ ದಿನ @SriSamsthana ಅನುಗ್ರಹ #ಪ್ರತಿಭಾಪುರಸ್ಕಾರ ಸ್ವೀಕರಿಸಿದ ಕ್ಷಣ.
account_circle
VidyarthiVahini-SRPM(@vidyarthivahini) 's Twitter Profile Photo

ಕೇರಳ ರಾಜ್ಯದಲ್ಲಿ ಇಂದು
ಎಸ್‌ ಎಸ್ ಎಲ್ ಸಿ ಪರೀಕ್ಷೆ & ನಾಳೆ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ.
ಕೆಲವೇ ದಿನಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಲಿದ್ದಾರೆ. ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿ ಅಧ್ಯಯನದಲ್ಲಿ ನಿರತರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರ ಅನುಗ್ರವನ್ನು ಪ್ರಾರ್ಥಿಸಿ ಶುಭಹಾರೈಸುತ್ತಿದ್ದೇವೆ

ಕೇರಳ ರಾಜ್ಯದಲ್ಲಿ ಇಂದು ಎಸ್‌ ಎಸ್ ಎಲ್ ಸಿ ಪರೀಕ್ಷೆ & ನಾಳೆ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ. ಕೆಲವೇ ದಿನಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಲಿದ್ದಾರೆ. ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿ ಅಧ್ಯಯನದಲ್ಲಿ ನಿರತರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೂ @SriSamsthana ದವರ ಅನುಗ್ರವನ್ನು ಪ್ರಾರ್ಥಿಸಿ ಶುಭಹಾರೈಸುತ್ತಿದ್ದೇವೆ
account_circle
VidyarthiVahini-SRPM(@vidyarthivahini) 's Twitter Profile Photo

ವಿದ್ಯಾರ್ಥಿಗಳಿಗಿದು ಪರೀಕ್ಷಾ ಕಾಲ! ವರ್ಷದ ಓದನ್ನು ಮನನ ಮಾಡಿ ಅಕ್ಷರವಾಗಿಸಿ ಅಂಕಗಳಿಸುವ ಸನ್ನಾಹದಲ್ಲಿರುವ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರ ಪರಮಾನುಗ್ರಹವನ್ನು ಪ್ರಾರ್ಥಿಸಿ ಶುಭ ಹಾರೈಸುತ್ತೇವೆ.

ವಿದ್ಯಾರ್ಥಿಗಳಿಗಿದು ಪರೀಕ್ಷಾ ಕಾಲ! ವರ್ಷದ ಓದನ್ನು ಮನನ ಮಾಡಿ ಅಕ್ಷರವಾಗಿಸಿ ಅಂಕಗಳಿಸುವ ಸನ್ನಾಹದಲ್ಲಿರುವ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ @SriSamsthana ದವರ ಪರಮಾನುಗ್ರಹವನ್ನು ಪ್ರಾರ್ಥಿಸಿ ಶುಭ ಹಾರೈಸುತ್ತೇವೆ.
account_circle
Sri RamachandrapuraMatha 🕉️(@ShankaraPeetha) 's Twitter Profile Photo

'ಹರ್ ಘರ್ ತಿರಂಗಾ' ಅಭಿಯಾನದ ಅಂಗವಾಗಿ ಪರಮಪೂಜ್ಯ ಶ್ರೀಸಂಸ್ಥಾನದವರಿಗೆ ನಮ್ಮ ರಾಷ್ಟ್ರಧ್ವಜವನ್ನು ವಿಧಾನಪರಿಷತ್ ಸದಸ್ಯರಾದ ಶ್ರೀ ಶಾಂತಾರಾಮ‌ ಸಿದ್ಧಿಯವರು ನೀಡಿದರು

'ಹರ್ ಘರ್ ತಿರಂಗಾ' ಅಭಿಯಾನದ ಅಂಗವಾಗಿ ಪರಮಪೂಜ್ಯ ಶ್ರೀಸಂಸ್ಥಾನದವರಿಗೆ ನಮ್ಮ ರಾಷ್ಟ್ರಧ್ವಜವನ್ನು ವಿಧಾನಪರಿಷತ್ ಸದಸ್ಯರಾದ ಶ್ರೀ ಶಾಂತಾರಾಮ‌ ಸಿದ್ಧಿಯವರು ನೀಡಿದರು #HarGharTiranga #ಹರ್_ಘರ್_ತಿರಂಗಾ
account_circle
Narendra Modi(@narendramodi) 's Twitter Profile Photo

It is a special 2nd August today! At a time when we are marking Azadi Ka Amrit Mahotsav, our nation is all set for , a collective movement to celebrate our Tricolour. I have changed the DP on my social media pages and urge you all to do the same.

account_circle
Sri RamachandrapuraMatha 🕉️(@ShankaraPeetha) 's Twitter Profile Photo

ಗುರುಕುಲ~ಚಾತುರ್ಮಾಸ್ಯದ ಶುಭಸಂದರ್ಭದಲ್ಲಿ 'ಮಾತೃ ಸಮಾವೇಶ'

ಗುರುಕುಲ~ಚಾತುರ್ಮಾಸ್ಯದ ಶುಭಸಂದರ್ಭದಲ್ಲಿ 'ಮಾತೃ ಸಮಾವೇಶ'
account_circle