Pavan Moily
@pavand028
ಸಾರ್ಥಕ್ಯದ ಓಂಕಾರಕ್ಕೆ
ಅಹಂಕಾರದ ವಿನಾಶವೇ
ಮೊದಲ ತಂತು.
ಅಳಿಯಲಿ ಅಹಂಕಾರ
ID:1124627667506974720
http://devadga.com 04-05-2019 10:51:45
2,2K Tweets
371 Followers
572 Following
ಪವನ್ ಕುಂದಾಪುರ pavan kundapura Jayanna.G.H CM of Karnataka R. Ashoka (ಆರ್. ಅಶೋಕ) BJP PMO India ಜಾತಿ ಮಠಗಳಿಗೆ ದುಡ್ಡು ಕೊಡಲು ದುಡ್ಡಿದೆ ಅದರೇ ಬಡ ಮಕ್ಕಳು ಒದಲು ಬಂದರೆ ಅವರಿಂದ ವಸೂಲಿ ಛೇ, ನಾಚಿಕೆಗೇಡು.
ಕರ್ನಾಟಕ ಸರ್ಕಾರ ದಿವಾಳಿ ಆಗಿರಬಹುದು!!
ಇದಕ್ಕೆ ಸಾಕ್ಷಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳ ದಿನನಿತ್ಯದ ನಿರ್ವಹಣೆಗೆ ಶಾಲೆಯ ಮಕ್ಕಳ ಪೋಷಕರಿಂದ 100 ರೂಪಾಯಿ ಸಂಗ್ರಹಿಸಲು ಸುತ್ತೋಲೆ ಹೊರಡಿಸಿದೆ.
CM of Karnataka DK Shivakumar B.C Nagesh PMO India
ಪವನ್ ಕುಂದಾಪುರ pavan kundapura CM of Karnataka R. Ashoka (ಆರ್. ಅಶೋಕ) BJP PMO India Plan to close govt schools in future.
ಮಕ್ಕಳ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಗಳಿಗೆ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಹಾಗಾದರೆ ನಮ್ಮ ತೆರಿಗೆ ಹಣ ಎಲ್ಲಿ ಹೋಗ್ತಿವೆ ನೋಡಿ 👇
CM of Karnataka R. Ashoka (ಆರ್. ಅಶೋಕ) BJP B.C Nagesh PMO India @
ಬೆಂಗಳೂರಿನ ಮಾನ್ಯ ಶಾಸಕರೇ ಜನ ಗುಂಡಿಗೆ ಬಿದ್ದು ಸಾಯುವ ಮುನ್ನ ಡಾಂಬರು ಹಾಕಿಸಿ ಗುಂಡಿ ಮುಚ್ಚಿಸಿ ಸುರಕ್ಷತವಾಗಿ ಸಂಚರಿಸಲು ಅವಕಾಶ ಮಾಡಿಕೊಡಿ.
Tushar Giri Nath IAS CM of Karnataka R. Ashoka (ಆರ್. ಅಶೋಕ) BJP Karnataka
ಸ್ವಾಭಿಮಾನ ಇಲ್ಲದೇ ಹಿಂದಿ ಪಕ್ಷಗಳಿಗೆ ಜೈಕಾರ ಹಾಕೋಣ!
ಗುಲಾಮರಾಗಿ ಮಣ್ಣು ತಿನ್ನೋಣ!
#ಹಿಂದಿಪಕ್ಷಮುಕ್ತಕರ್ನಾಟಕ
PMO India Narendra Modi CM of Karnataka DK Shivakumar DK Suresh ಕರ್ನಾಟಕ ರಾಷ್ಟ್ರ ಸಮಿತಿ - Karnataka Rashtra Samithi Stop Hindi Imposition Stop Hindinisation - Karnataka #StopHindiImposition Tejasvi Surya GC ChandraShekhar BJP Bjp Karnataka
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಕರ್ನಾಟಕ ಮತ್ತು ಕನ್ನಡಿಗರ ಅಭಿವೃದ್ಧಿಗೆ ಇಲ್ಲದ ದುಡ್ಡು, ಸಂತ, ಸ್ವಾಮೀಜಿಗಳಿಗೆ ನೀಡಲು ಹಣ ನೀಡಲು ಸದಾ ಸಿದ್ಧವಾಗಿರುತ್ತದೆ.. 100ಕೋಟಿ ಯಾರಪ್ಪನ ದುಡ್ಡು 😠😠
CM of Karnataka
ನಿಮ್ಮ ಹಿಂದಿಪಕ್ಷದ ಒಲವು ನಮ್ಮನ್ನು ಹೀಗೇ ತುಳಿದುಹಾಕುತ್ತದೆ. ಅದಕ್ಕೆ ಬೇಕು United Fedetal States parties.
#ಕನ್ನಡಪ್ರಾದೇಶಿಕಚಳವಳಿ
Stop Hindinisation - Karnataka #StopHindiImposition CM of Karnataka Sunil Kumar Karkala ಕನ್ನಡ ಅಭಿವೃದ್ಧಿ ಪ್ರಾಧಿಕಾರ ಟಿ. ಎಸ್. ನಾಗಾಭರಣ. ಕರ್ನಾಟಕ ರಾಷ್ಟ್ರ ಸಮಿತಿ - Karnataka Rashtra Samithi PMO India PMO India_RC Amit Shah
ಆತ್ಮೀಯ ಕನ್ನಡಿಗರೇ
ನಾಳೆ ಸಂಜೆ 5 ಗಂಟೆಯಿಂದ 8 ಗಂಟೆ ವರೆಗೆ ಭಾರತ ಸರಕಾರದ ಉದ್ಯೋಗ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಲ್ಲರು ಭಾಗವಹಿಸಬೇಕೆಂದು ಮನವಿ ..!
#SSCDroha
Stop Hindinisation - Karnataka ಕನ್ನಡ ಅಭಿವೃದ್ಧಿ ಪ್ರಾಧಿಕಾರ ಟಿ. ಎಸ್. ನಾಗಾಭರಣ. Sunil Kumar Karkala
ಕೆಲವು ದಿನಗಳಿಂದ ಫೋನ್ ಪೇ ನಲ್ಲಿ ಯಾವುದೇ ರೀಚಾರ್ಜ್ ಮೇಲೆ 1 ಅಥವಾ 2 ರೂಪಾಯಿಗಳ ಪ್ಲಾಟ್ ಫಾರ್ಮ್ ಫೀ ಅಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ...
ಇನ್ಮೇಲೆ ಪೇ ಟೈಮ್/ಗೂಗಲ್ ಪೇ ಬಳಸಿ.
Use only Google pay
PhonePe PhonePeSupport phonepe_safety Google Pay Google PayIndia
ಕರ್ನಾಟಕದ ಜನಪ್ರತಿನಿಧಿಗಳು ಎಲ್ಲಿದ್ದಾರೆ????
Siddaramaiah ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy B.S.Yediyurappa Basavaraj S Bommai
ಪವನ್ ಕುಂದಾಪುರ pavan kundapura KSRTC ಸಾರಿಗೆ ಇಲಾಖೆ ,Transport Department Karnataka what's this irresponsibility, are we living in Karnataka or Maharashtra. Public demands the strict action to be taken against this.
ಪವನ್ ಕುಂದಾಪುರ pavan kundapura Pradeep ಸಾತುಮನೆ KSRTC ಸರ್ ಇದರಲ್ಲಿ ತಪ್ಪಿತಸ್ಥರು ಎಂದರೆ. KSRTC ಯಲ್ಲಿ ನಿರ್ಲಕ್ಷ್ಯ ಹೊಂದಿರುವ ಕಂಡಕ್ಟರ್ ಮತ್ತು ಅವನಿಗೆ ಸರಿಯಾದ ಸಂದರ್ಭದಕ್ಕೆ KSRTC ಗುರುತಿರುವ ಟಿಕೆಟ್ ರೀಲ್ ಕೊಡದೆ ಇರುವವರು. ಅಂತರಾಜ್ಯಕ್ಕೆ ಹೋಗಿ ಬರುವಾಗ ಈ ರೀತಿ ಹಾಗಿದೆ. ಉದ್ದೇಶ ಪೂರ್ವಕವಾಗಿ ಈ ಕೆಲಸ ಮಾಡಿದ್ದಾರೆ ಶಿಕ್ಷೆಯಾಗಲಿ. ಇಲ್ಲ ತಿಳಿಯದೆ ಈ ಕೆಲಸ ಮಾಡಿದ್ದಲ್ಲಿ ದಂಡ ವಿಧಿಸಲಿ.