Pavan Moily(@pavand028) 's Twitter Profileg
Pavan Moily

@pavand028

ಸಾರ್ಥಕ್ಯದ ಓಂಕಾರಕ್ಕೆ
ಅಹಂಕಾರದ ವಿನಾಶವೇ
ಮೊದಲ ತಂತು.
ಅಳಿಯಲಿ ಅಹಂಕಾರ

ID:1124627667506974720

linkhttp://devadga.com calendar_today04-05-2019 10:51:45

2,2K Tweets

371 Followers

572 Following

krishna(@f6dd28a941e7472) 's Twitter Profile Photo

ಪವನ್ ಕುಂದಾಪುರ pavan kundapura Jayanna.G.H CM of Karnataka R. Ashoka (ಆರ್. ಅಶೋಕ) BJP PMO India ಜಾತಿ ಮಠಗಳಿಗೆ ದುಡ್ಡು ಕೊಡಲು ದುಡ್ಡಿದೆ ಅದರೇ ಬಡ ಮಕ್ಕಳು ಒದಲು ಬಂದರೆ ಅವರಿಂದ ವಸೂಲಿ ಛೇ, ನಾಚಿಕೆಗೇಡು.

account_circle
Pavan Moily(@pavand028) 's Twitter Profile Photo

ಕರ್ನಾಟಕ ಸರ್ಕಾರ ದಿವಾಳಿ ಆಗಿರಬಹುದು!!

ಇದಕ್ಕೆ ಸಾಕ್ಷಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳ ದಿನನಿತ್ಯದ ನಿರ್ವಹಣೆಗೆ ಶಾಲೆಯ ಮಕ್ಕಳ ಪೋಷಕರಿಂದ 100 ರೂಪಾಯಿ ಸಂಗ್ರಹಿಸಲು ಸುತ್ತೋಲೆ ಹೊರಡಿಸಿದೆ.

CM of Karnataka DK Shivakumar B.C Nagesh PMO India

ಕರ್ನಾಟಕ ಸರ್ಕಾರ ದಿವಾಳಿ ಆಗಿರಬಹುದು!! ಇದಕ್ಕೆ ಸಾಕ್ಷಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳ ದಿನನಿತ್ಯದ ನಿರ್ವಹಣೆಗೆ ಶಾಲೆಯ ಮಕ್ಕಳ ಪೋಷಕರಿಂದ 100 ರೂಪಾಯಿ ಸಂಗ್ರಹಿಸಲು ಸುತ್ತೋಲೆ ಹೊರಡಿಸಿದೆ. @CMofKarnataka @DKShivakumar @BCNagesh_bjp @PMOIndia
account_circle
Pavan Moily(@pavand028) 's Twitter Profile Photo

ಮಕ್ಕಳ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಗಳಿಗೆ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಹಾಗಾದರೆ ನಮ್ಮ ತೆರಿಗೆ ಹಣ ಎಲ್ಲಿ ಹೋಗ್ತಿವೆ ನೋಡಿ 👇
CM of Karnataka R. Ashoka (ಆರ್. ಅಶೋಕ) BJP B.C Nagesh PMO India @

ಮಕ್ಕಳ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಗಳಿಗೆ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಹಾಗಾದರೆ ನಮ್ಮ ತೆರಿಗೆ ಹಣ ಎಲ್ಲಿ ಹೋಗ್ತಿವೆ ನೋಡಿ 👇 @CMofKarnataka @RAshokaBJP @BJP4India @BCNagesh_bjp @PMOIndia @
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಕನ್ನಡ-ಕನ್ನಡಿಗರ ವಿರೋಧಿ ಭಾರತ ಸರಕಾರ
ಕನ್ನಡ-ಕನ್ನಡಿಗರ ವಿರೋಧಿ ನರೇಂದ್ರಮೋದಿ
ಕನ್ನಡ-ಕನ್ನಡಿಗರ ವಿರೋಧಿ ನಿರ್ಮಲಾ ಸೀತಾರಾಮನ್ ಗೆ ದಿಕ್ಕಾರ.

ಕನ್ನಡ-ಕನ್ನಡಿಗರ ವಿರೋಧಿ ಭಾರತ ಸರಕಾರ ಕನ್ನಡ-ಕನ್ನಡಿಗರ ವಿರೋಧಿ ನರೇಂದ್ರಮೋದಿ ಕನ್ನಡ-ಕನ್ನಡಿಗರ ವಿರೋಧಿ ನಿರ್ಮಲಾ ಸೀತಾರಾಮನ್ ಗೆ ದಿಕ್ಕಾರ.
account_circle
Pavan Moily(@pavand028) 's Twitter Profile Photo

ಬೆಂಗಳೂರಿನ ಮಾನ್ಯ ಶಾಸಕರೇ ಜನ ಗುಂಡಿಗೆ ಬಿದ್ದು ಸಾಯುವ ಮುನ್ನ ಡಾಂಬರು ಹಾಕಿಸಿ ಗುಂಡಿ ಮುಚ್ಚಿಸಿ ಸುರಕ್ಷತವಾಗಿ ಸಂಚರಿಸಲು ಅವಕಾಶ ಮಾಡಿಕೊಡಿ.
Tushar Giri Nath IAS CM of Karnataka R. Ashoka (ಆರ್. ಅಶೋಕ) BJP Karnataka

ಬೆಂಗಳೂರಿನ ಮಾನ್ಯ ಶಾಸಕರೇ ಜನ ಗುಂಡಿಗೆ ಬಿದ್ದು ಸಾಯುವ ಮುನ್ನ ಡಾಂಬರು ಹಾಕಿಸಿ ಗುಂಡಿ ಮುಚ್ಚಿಸಿ ಸುರಕ್ಷತವಾಗಿ ಸಂಚರಿಸಲು ಅವಕಾಶ ಮಾಡಿಕೊಡಿ. @BBMPCOMM @CMofKarnataka @RAshokaBJP @BJPKarnataka
account_circle
Pavan Moily(@pavand028) 's Twitter Profile Photo

ಕರ್ನಾಟಕ ಮತ್ತು ಕನ್ನಡಿಗರ ಅಭಿವೃದ್ಧಿಗೆ ಇಲ್ಲದ ದುಡ್ಡು, ಸಂತ, ಸ್ವಾಮೀಜಿಗಳಿಗೆ ನೀಡಲು ಹಣ ನೀಡಲು ಸದಾ ಸಿದ್ಧವಾಗಿರುತ್ತದೆ.. 100ಕೋಟಿ ಯಾರಪ್ಪನ ದುಡ್ಡು 😠😠
CM of Karnataka

ಕರ್ನಾಟಕ ಮತ್ತು ಕನ್ನಡಿಗರ ಅಭಿವೃದ್ಧಿಗೆ ಇಲ್ಲದ ದುಡ್ಡು, ಸಂತ, ಸ್ವಾಮೀಜಿಗಳಿಗೆ ನೀಡಲು ಹಣ ನೀಡಲು ಸದಾ ಸಿದ್ಧವಾಗಿರುತ್ತದೆ.. 100ಕೋಟಿ ಯಾರಪ್ಪನ ದುಡ್ಡು 😠😠 @CMofKarnataka
account_circle
Pavan Moily(@pavand028) 's Twitter Profile Photo

ಆತ್ಮೀಯ ಕನ್ನಡಿಗರೇ
ನಾಳೆ ಸಂಜೆ 5 ಗಂಟೆಯಿಂದ 8 ಗಂಟೆ ವರೆಗೆ ಭಾರತ ಸರಕಾರದ ಉದ್ಯೋಗ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಲ್ಲರು ಭಾಗವಹಿಸಬೇಕೆಂದು ಮನವಿ ..!


Stop Hindinisation - Karnataka ಕನ್ನಡ ಅಭಿವೃದ್ಧಿ ಪ್ರಾಧಿಕಾರ ಟಿ. ಎಸ್. ನಾಗಾಭರಣ. Sunil Kumar Karkala

ಆತ್ಮೀಯ ಕನ್ನಡಿಗರೇ ನಾಳೆ ಸಂಜೆ 5 ಗಂಟೆಯಿಂದ 8 ಗಂಟೆ ವರೆಗೆ ಭಾರತ ಸರಕಾರದ ಉದ್ಯೋಗ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಲ್ಲರು ಭಾಗವಹಿಸಬೇಕೆಂದು ಮನವಿ ..! #SSCDroha @stop_hindi_KA @kdabengaluru @TSNagabharana @karkalasunil
account_circle
Pavan Moily(@pavand028) 's Twitter Profile Photo

ಕೆಲವು ದಿನಗಳಿಂದ ಫೋನ್ ಪೇ ನಲ್ಲಿ ಯಾವುದೇ ರೀಚಾರ್ಜ್ ಮೇಲೆ 1 ಅಥವಾ 2 ರೂಪಾಯಿಗಳ ಪ್ಲಾಟ್ ಫಾರ್ಮ್ ಫೀ ಅಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ...

ಇನ್ಮೇಲೆ ಪೇ ಟೈಮ್/ಗೂಗಲ್ ಪೇ ಬಳಸಿ.
Use only Google pay
PhonePe PhonePeSupport phonepe_safety Google Pay Google PayIndia

ಕೆಲವು ದಿನಗಳಿಂದ ಫೋನ್ ಪೇ ನಲ್ಲಿ ಯಾವುದೇ ರೀಚಾರ್ಜ್ ಮೇಲೆ 1 ಅಥವಾ 2 ರೂಪಾಯಿಗಳ ಪ್ಲಾಟ್ ಫಾರ್ಮ್ ಫೀ ಅಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ... ಇನ್ಮೇಲೆ ಪೇ ಟೈಮ್/ಗೂಗಲ್ ಪೇ ಬಳಸಿ. Use only Google pay @PhonePe @PhonePeSupport @phonepe_safety @GooglePay @GooglePayIndia
account_circle
ಪ್ರವೀಣ್ | (PRAVEEN)(@karna_praveen) 's Twitter Profile Photo

ಪವನ್ ಕುಂದಾಪುರ pavan kundapura Pradeep ಸಾತುಮನೆ KSRTC ಸರ್ ಇದರಲ್ಲಿ ತಪ್ಪಿತಸ್ಥರು ಎಂದರೆ. KSRTC ಯಲ್ಲಿ ನಿರ್ಲಕ್ಷ್ಯ ಹೊಂದಿರುವ ಕಂಡಕ್ಟರ್ ಮತ್ತು ಅವನಿಗೆ ಸರಿಯಾದ ಸಂದರ್ಭದಕ್ಕೆ KSRTC ಗುರುತಿರುವ ಟಿಕೆಟ್ ರೀಲ್ ಕೊಡದೆ ಇರುವವರು. ಅಂತರಾಜ್ಯಕ್ಕೆ ಹೋಗಿ ಬರುವಾಗ ಈ ರೀತಿ ಹಾಗಿದೆ. ಉದ್ದೇಶ ಪೂರ್ವಕವಾಗಿ ಈ ಕೆಲಸ ಮಾಡಿದ್ದಾರೆ ಶಿಕ್ಷೆಯಾಗಲಿ. ಇಲ್ಲ ತಿಳಿಯದೆ ಈ ಕೆಲಸ ಮಾಡಿದ್ದಲ್ಲಿ ದಂಡ ವಿಧಿಸಲಿ.

account_circle
Maverick27(@TrinityVJ27) 's Twitter Profile Photo

KSRTC ಪವನ್ ಕುಂದಾಪುರ pavan kundapura Do you seriously register complaint or just for the sake of it.
However, we do not get an update on what happened to the complaint in the end.

account_circle