Shivanand Gundanavar(@shivanand087) 's Twitter Profileg
Shivanand Gundanavar

@shivanand087

ಕನ್ನಡಿಗ-ಬಸವಣ್ಣ | Engineer | Cyber Security-Data Scince-AI | Trek/Travel | History | Blogger | Federalism | Equality

ID:230811736

calendar_today26-12-2010 19:16:55

8,8K Tweets

2,1K Followers

522 Following

Follow People
Shivanand Gundanavar(@shivanand087) 's Twitter Profile Photo

ಇದು ಕರೆಕ್ಟಾಗಿಯೆ ಇದೆ, ರಾಮ ನಮಗೆ ದೇವರಾಗಿ ಜಾಸ್ತಿ Introduced ಆಗಿದ್ದು RSS ಮೂಲಕವೇ!
ನಮ್ಮ ನೆಲಮೂಲ ದೇವರಗಳು ದೈವಗಳು ದ್ಯಾಮವ್ವ-ಎಲ್ಲಮ್ಮ-ಮೈಲಾರ-ಜುಂಜಪ್ಪ-ಲಿಂಗಾಯತ ಮಠಗಳು ಇತ್ಯಾದಿ
ರಾಮ ಸಾಮನ್ಯರ ಮನೆ ದೇವರಾಗಿ ಕರ್ನಾಟಕದಲ್ಲಿ ಕಂಡುಬರುವುದಿಲ್ಲ!.
ನಮ್ಮ ದೇವರಗಳ ಮರೆತು ಮೂಲೆಗೆಸೆದು ರಾಮನವಮಿಗೆ ಜೈ ಶ್ರೀರಾಮ ಎಂದು ಪಾನಕ ಹಂಚುವ…

account_circle
Shivanand Gundanavar(@shivanand087) 's Twitter Profile Photo

ಕಾಂಗ್ರೆಸ್ ಕನ್ನಡ ಪರವಾದ ನಿಜವಾದ ಯೋಗ್ಯತೆ ತೋರಿಸಬೇಕೆಂದರೆ ನಾಡ ದ್ರೋಹಿ ಅಂಜಲಿ ನಿಂಬಾಳ್ಕರ ಗೆ ಬಹಿರಂಗ ಎಚ್ಚರಿಕೆಯನ್ನ ಕಾಂಗ್ರೆಸ್ ನೀಡಲಿ, ಕನ್ನಡಿಗರ ಒಕ್ಕೂರಲಿನ ಧಿಕ್ಕಾರವಿದೆ
Dr. Anjali Hemant Nimbalkar
MES ಒಂದು ದೇಶದ್ರೋಹಿ ಸಂಗಟನಾ ಇದರ ಪರವಾಗಿರುವವರು ಕೂಡ ದೇಶದ್ರೋಹಿಗಳೆ
Karnataka Congress DK Shivakumar Siddaramaiah

ಕಾಂಗ್ರೆಸ್ ಕನ್ನಡ ಪರವಾದ ನಿಜವಾದ ಯೋಗ್ಯತೆ ತೋರಿಸಬೇಕೆಂದರೆ ನಾಡ ದ್ರೋಹಿ ಅಂಜಲಿ ನಿಂಬಾಳ್ಕರ ಗೆ ಬಹಿರಂಗ ಎಚ್ಚರಿಕೆಯನ್ನ ಕಾಂಗ್ರೆಸ್ ನೀಡಲಿ, ಕನ್ನಡಿಗರ ಒಕ್ಕೂರಲಿನ ಧಿಕ್ಕಾರವಿದೆ @DrAnjaliTai #BanMES MES ಒಂದು ದೇಶದ್ರೋಹಿ ಸಂಗಟನಾ ಇದರ ಪರವಾಗಿರುವವರು ಕೂಡ ದೇಶದ್ರೋಹಿಗಳೆ @INCKarnataka @DKShivakumar @siddaramaiah
account_circle
Shivanand Gundanavar(@shivanand087) 's Twitter Profile Photo

1026 UPSC POST ಗಳಲ್ಲಿ ಕನ್ನಡಿಗರಿಗೆ ದೊರೆತದ್ದು ಬರಿ 24!, ಇದು ಸಂತೋಷ ಪಡುವ ಸಮಯವಲ್ಲ ಆತಂಕಪಡುವ ಸಮಯ, ವರ್ಶದಿಂದ ವರ್ಶಕ್ಕೆ ಈ ಸಂಕ್ಯೆ ಇಳಿಯುತ್ತಲೆ ಇದೆ ಕಾರಣ ನೂರಾರಿದೆ
UPSC ಅಲ್ಲಿ ಕನ್ನಡವಿಲ್ಲ.
ಪ್ರಶ್ನೇ ಪತ್ರಿಕೆಗಳನ್ನ ತೆಗೆಯುವವರು, Valuation, Syllabus ಎಲ್ಲವೂ ಉತ್ತರ ಬಾರತ ಪ್ರೇರಿತ.
UPSC head office Delhi ಮಾತ್ರ…

account_circle
Shivanand Gundanavar(@shivanand087) 's Twitter Profile Photo

ಮೈತ್ರಿ ಪಕ್ಷಕ್ಕೆ ಮತವೆನ್ನುವವರ ಮತ ನಾಡ ವಿರೋಧಿಯೇ ಆಗಿರುತ್ತೆ,
BJP ಆಡಳಿತಕ್ಕೆ ಬಂದರೆ?
One Nation One election
One nation one police 👮
One nation one education
Sanskrit ಮೊದಲ ನುಡಿಯಾಗಿ ಎಲ್ಲರೂ ಕಲಿಯಿರಿ
ಹಿಂದಿ ಹೇರಿಕೆಗೆ ಇನ್ನಷ್ಟು ಬೆಂಬಲಿಸಿ
ಉತ್ತರ ಭಾರತಕ್ಕೆ ಇನ್ನಷ್ಟು ಟ್ರೈನ್ ಬಿಟ್ಟು ವಲಸೆ ತರುವುದು…

account_circle
Shivanand Gundanavar(@shivanand087) 's Twitter Profile Photo

ನನ್ನ ಹಳೆಯ ಲೇಖನ ಇಂದಿಗೂ ವಾಸ್ತವ!.
.😒 😒
ಗೆಳೆಯರೇ ತುಂಬಾ ನೋವಿನಿಂದ ಬರಿತಿದಿನಿ ಈ ಬರಹವನ್ನು,
ಈದು ನನ್ನೂರಿನ ಕನ್ನಡಿಗರಿಗೆ ಆದ ಅನ್ಯಾಯ , ಈ ಅನ್ಯಾ ಇನ್ಯಾರಿಗೂ ಆಗದೆ ಇರಲಿ ಅಂತ ಆಶಿಸ್ತಿನಿ. ಹೊಟ್ಟೆ ಪಾಡಿಗೆ ಸ್ವಂತ ಗೂಡು ಬಿಟ್ಟು ಕಳೆದ ನಲವತ್ತುವರ್ಷದಿಂದ ಗೋವೆಗೆ ದುಡಿಯಲು ಹೋದ…

ನನ್ನ ಹಳೆಯ ಲೇಖನ ಇಂದಿಗೂ ವಾಸ್ತವ!. #justice_for_Goa_kannadigarige.😒 😒 ಗೆಳೆಯರೇ ತುಂಬಾ ನೋವಿನಿಂದ ಬರಿತಿದಿನಿ ಈ ಬರಹವನ್ನು, ಈದು ನನ್ನೂರಿನ ಕನ್ನಡಿಗರಿಗೆ ಆದ ಅನ್ಯಾಯ , ಈ ಅನ್ಯಾ ಇನ್ಯಾರಿಗೂ ಆಗದೆ ಇರಲಿ ಅಂತ ಆಶಿಸ್ತಿನಿ. ಹೊಟ್ಟೆ ಪಾಡಿಗೆ ಸ್ವಂತ ಗೂಡು ಬಿಟ್ಟು ಕಳೆದ ನಲವತ್ತುವರ್ಷದಿಂದ ಗೋವೆಗೆ ದುಡಿಯಲು ಹೋದ…
account_circle
Shivanand Gundanavar(@shivanand087) 's Twitter Profile Photo

ಗೆಳೆಯರೆ,

ನಾವೆಲ್ಲ ಮತ್ತೆ ಒಂದಾಗ ನಮ್ಮವರಿಗಾಗಿ ಹೋರಾಡುವ ಹೊತ್ತು, ಪಕ್ಷ ಜಾತಿ ಧರ್ಮ ಸಿದ್ದಾಂತಗಳನ್ನ ಬದಿಗಿಟ್ಟು ಗೋವಾದ ಕನ್ನಡಿಗರಿಗಾಗುತ್ತಿರುವ ನಿರಂತರ ದೌರ್ಜನ್ಯದ ವಿರುದ್ದ ನಿಲ್ಲೊಣ, ಎಲ್ಲರೂ ಒಂದಾಗ ಮತ್ತೆ ಹೋರಾಡೊಣ ನಮ್ಮವರಿಗೆ ನ್ಯಾಯವಸಿಗುವರೆಗೂ!.

ಗೆಳೆಯರೆ, ನಾವೆಲ್ಲ ಮತ್ತೆ ಒಂದಾಗ ನಮ್ಮವರಿಗಾಗಿ ಹೋರಾಡುವ ಹೊತ್ತು, ಪಕ್ಷ ಜಾತಿ ಧರ್ಮ ಸಿದ್ದಾಂತಗಳನ್ನ ಬದಿಗಿಟ್ಟು ಗೋವಾದ ಕನ್ನಡಿಗರಿಗಾಗುತ್ತಿರುವ ನಿರಂತರ ದೌರ್ಜನ್ಯದ ವಿರುದ್ದ ನಿಲ್ಲೊಣ, ಎಲ್ಲರೂ ಒಂದಾಗ ಮತ್ತೆ ಹೋರಾಡೊಣ ನಮ್ಮವರಿಗೆ ನ್ಯಾಯವಸಿಗುವರೆಗೂ!. #JusticeForGoaKannadiga
account_circle
Shivanand Gundanavar(@shivanand087) 's Twitter Profile Photo

Supporting for the first time, whatever the reason, whatever the party, but he spoke about the uncontrolled migration from Kerala to Karnataka or Bengaluru, Mohandas Pai Thank you sir.
Same on you stop your migration first and talk.

account_circle
Shivanand Gundanavar(@shivanand087) 's Twitter Profile Photo

ಬುದ್ದ ಅದನ್ನೆ ಹೇಳಿದರು, ಬಸವ ಅದನ್ನೆ ಕ್ರಾಂತಿ ಮಾಡಿ ತೋರಿಸಿದರು, ಅಂಬೇಡ್ಕರ ಅದನ್ನೆ ಬರೆದು ಜಾರಿಗೆ ತಂದರು. ಎಲ್ಲರಿಗೂ ಸಂವಿಧಾನ ಶಿಲ್ಪಿ ಜಯಂತಿಯ ಸವಿ ಹಾರೈಕೆಗಳು!

ಬುದ್ದ ಅದನ್ನೆ ಹೇಳಿದರು, ಬಸವ ಅದನ್ನೆ ಕ್ರಾಂತಿ ಮಾಡಿ ತೋರಿಸಿದರು, ಅಂಬೇಡ್ಕರ ಅದನ್ನೆ ಬರೆದು ಜಾರಿಗೆ ತಂದರು. ಎಲ್ಲರಿಗೂ ಸಂವಿಧಾನ ಶಿಲ್ಪಿ ಜಯಂತಿಯ ಸವಿ ಹಾರೈಕೆಗಳು! #ambedkarjayanti2024 #JaiBheem
account_circle
Shivanand Gundanavar(@shivanand087) 's Twitter Profile Photo

ನನ್ನ ಮೊದಲ ಗೆಳತಿ, ನಿನ್ನೆಗೆ ಅವಳ ಹೆಜ್ಜೆಯ ಆಯ್ಯಸ್ಸಿಗೆ ೧ ಲಕ್ಷ ೫೦ ಸಾವಿರ ಕಿಮೀ ಮುಟ್ಟಿತು, ಅವಳು ಮೆಟ್ಟಿದ ನೆಲವೆಲ್ಲ ನನ್ನ ನೆನಪಿನ ಒಲುಮೆಯ ಗಂಟು

ನನ್ನ ಮೊದಲ ಗೆಳತಿ, ನಿನ್ನೆಗೆ ಅವಳ ಹೆಜ್ಜೆಯ ಆಯ್ಯಸ್ಸಿಗೆ ೧ ಲಕ್ಷ ೫೦ ಸಾವಿರ ಕಿಮೀ ಮುಟ್ಟಿತು, ಅವಳು ಮೆಟ್ಟಿದ ನೆಲವೆಲ್ಲ ನನ್ನ ನೆನಪಿನ ಒಲುಮೆಯ ಗಂಟು #TVSApache #RIDER
account_circle
Shivanand Gundanavar(@shivanand087) 's Twitter Profile Photo

ಖಾಸಗಿಕರಣದ ವಾಸನೆ ಸರ್ಕಾರದಿಂದ ಶುರುವಾಗಿ ಈಗ ಕಾಂಗ್ರೆಸ್ ಗೆ ಬಂದು ನಿಂತಿದೆ, Siddaramaiah ಕನ್ನಡಿಗರ ಹೆಮ್ಮೆಯ ಯನ್ನ ಖಾಸಗಿಕರಣ ಮಾಡಲು ಕನ್ನಡಿಗರು ಯಾವುದೆ ಕಾರಣಕ್ಕೂ ಒಪ್ಪುವುದಿಲ್ಲ, ಆದಷ್ಟು ಬೇಗ ಖಾಸಗಿಕರಣದ ನಿರ್ಧಾರದಿಂದ ದೂರ ಸರಿಯಿರಿ ಇಲ್ಲವೇ ಕನ್ನಡಿಗರ ವಿರೋಧ ಎದುರಿಸಿರಿ!.
Karnataka Congress

account_circle
Shivanand Gundanavar(@shivanand087) 's Twitter Profile Photo

೪೧ ಡಿಗ್ರಿ ಬಿಸಲಾಗ, ಹೊಳಿ ಕೊಲ್ಹಾರಿನ ಎಮ್ಮಿ ಮಾತೆದು ಗಟ್ಟಿ ಮಸರ್ ಅವಲಕ್ಕಿ !

೪೧ ಡಿಗ್ರಿ ಬಿಸಲಾಗ, ಹೊಳಿ ಕೊಲ್ಹಾರಿನ ಎಮ್ಮಿ ಮಾತೆದು ಗಟ್ಟಿ ಮಸರ್ ಅವಲಕ್ಕಿ ! #RIDER
account_circle
Shivanand Gundanavar(@shivanand087) 's Twitter Profile Photo

Happy ಹುಟ್ದಬ್ಬ ಸರ್ರ್ Chakravarty Sulibele (Modi Ka Pariwar) ನಿಮ್ಮ ಆಯ್ಯುಸ್ಸು ಗಟ್ಟಿಯಾಗಿರಲಿ Friend, ಹೀಗೆ ಮಾತಾಡ್ತಿರಿ 🙏🏻

account_circle
Shivanand Gundanavar(@shivanand087) 's Twitter Profile Photo

ಉಗಾದಿ - ಹೊಸತೊಡಕು : ನಮ್ಮ ಹಬ್ಬ, ನಮ್ಮ ಸೊಗಡಿನ ಸುಂದರ ಹಬ್ಬ ಉಗಾದಿ.
ಉಗಾದಿ ಅಂದರೆ ನಮ್ಮ ರಾಜ್ಯದ ಉತ್ತರ ಭಾಗದ ಕಡೆ ಒಂದು ಹೊಸ ಹುರುಪು, ಶರಣರ ಜಾತ್ರೆಗಳು ಬಹಳಷ್ಟು ಶುರುವಾಗೋದೇ ಈ ಉಗಾದಿ ದಿವಸ, ಇವತ್ತು ಅಲ್ಲಮ ಪ್ರಭುಗಳ ಜಯಂತಿಯು ಇದೆ, ವೈದಿಕತೆಯ ವಾಸನೆ ಇರದ & ಬಾರದ ಹಾಗೆ ಉಗಾದಿ ಆಚರಿಸಿ, ಉಗಾದಿ ಎಲ್ಲರಿಗೂ ಒಳ್ಳೇದು ಮಾಡ್ಲಿ…

ಉಗಾದಿ - ಹೊಸತೊಡಕು : ನಮ್ಮ ಹಬ್ಬ, ನಮ್ಮ ಸೊಗಡಿನ ಸುಂದರ ಹಬ್ಬ ಉಗಾದಿ. ಉಗಾದಿ ಅಂದರೆ ನಮ್ಮ ರಾಜ್ಯದ ಉತ್ತರ ಭಾಗದ ಕಡೆ ಒಂದು ಹೊಸ ಹುರುಪು, ಶರಣರ ಜಾತ್ರೆಗಳು ಬಹಳಷ್ಟು ಶುರುವಾಗೋದೇ ಈ ಉಗಾದಿ ದಿವಸ, ಇವತ್ತು ಅಲ್ಲಮ ಪ್ರಭುಗಳ ಜಯಂತಿಯು ಇದೆ, ವೈದಿಕತೆಯ ವಾಸನೆ ಇರದ & ಬಾರದ ಹಾಗೆ ಉಗಾದಿ ಆಚರಿಸಿ, ಉಗಾದಿ ಎಲ್ಲರಿಗೂ ಒಳ್ಳೇದು ಮಾಡ್ಲಿ…
account_circle
Shivanand Gundanavar(@shivanand087) 's Twitter Profile Photo

SORRY - what a shame Mr Prajwal Revanna ಕನ್ನಡಿಗರು ವಿನಾಕಾರಣ ನಡುಬಗ್ಗಿಸಿ ಕ್ಷಮೆ ಕೇಳಿದ ಇತಿಹಾಸ ಇಲ್ಲ, ನೂರಾರು ವರ್ಷಗಳ ಸಾಂಸ್ಕೃತಿಕ ಗುಲಾಮಗಿರಿಯ ವಿರುದ್ಧ ಕನ್ನಡಿಗರು ಸಿಡಿದು ನಿಲ್ಲುವ ಹೊತ್ತಿನಲ್ಲಿ, ನಮ್ಮವರೇ ಎಂದು ಭರವಸೆ ಮೂಡಿಸಿದ್ದ JDS ಮುಖಂಡರುಗಳು ನಾಗಪುರದ ಗುಲಾಮಗಿರಿಗೆ ಉದ್ದುದ್ದ ಬೀಳುವುದನ್ನ ನೋಡಿದರೆ ಹೇಸಿಗೆ…

SORRY - what a shame Mr @iPrajwalRevanna ಕನ್ನಡಿಗರು ವಿನಾಕಾರಣ ನಡುಬಗ್ಗಿಸಿ ಕ್ಷಮೆ ಕೇಳಿದ ಇತಿಹಾಸ ಇಲ್ಲ, ನೂರಾರು ವರ್ಷಗಳ ಸಾಂಸ್ಕೃತಿಕ ಗುಲಾಮಗಿರಿಯ ವಿರುದ್ಧ ಕನ್ನಡಿಗರು ಸಿಡಿದು ನಿಲ್ಲುವ ಹೊತ್ತಿನಲ್ಲಿ, ನಮ್ಮವರೇ ಎಂದು ಭರವಸೆ ಮೂಡಿಸಿದ್ದ JDS ಮುಖಂಡರುಗಳು ನಾಗಪುರದ ಗುಲಾಮಗಿರಿಗೆ ಉದ್ದುದ್ದ ಬೀಳುವುದನ್ನ ನೋಡಿದರೆ ಹೇಸಿಗೆ…
account_circle
Shivanand Gundanavar(@shivanand087) 's Twitter Profile Photo

ಕೆಟ್ಟದನ್ನು ಖಂಡಿಸುವುದಕ್ಕೆ- ಒಳ್ಳೆಯದನ್ನ ಹೊಗಳುವುದಕ್ಕೆ ನಿಮಗೆ ನಿಮ್ಮ ನಾಯಕ, ನಿಮ್ಮ ಜಾತಿ-ಧರ್ಮ-ಸಿದ್ಧಾಂತ-ಪಕ್ಷ ಮತ್ತು ನಿಮ್ಮ ವೈಯಕ್ತಿಕ ಸ್ವಾರ್ಥಗಳು ಲಾಭಗಳು ಅಡ್ಡಿಯಾಗಬಹುದೇನೋ ಆದರೆ ನನಗಲ್ಲ, ನನಗೇನಿದ್ದರೂ ಕನ್ನಡ ಕರ್ನಾಟಕ ಏಳ್ಗೆಯೇ ಮುಖ್ಯ ಇದಕ್ಕೆ ಎಂತಹ ಬೆದರಿಕೆ, ಹೆದರಿಕೆ, ಬೈಗುಳಗಳನ್ನ ಮೆಟ್ಟಿ ನಿಲ್ಲುವ ಧೈರ್ಯ ನನ್ನಂತ ಎಲ್ಲ

account_circle