Shivanand Gundanavar
@shivanand087
ಕನ್ನಡಿಗ-ಬಸವಣ್ಣ | Engineer | Cyber Security-Data Scince-AI | Trek/Travel | History | Blogger | Federalism | Equality
ID:230811736
26-12-2010 19:16:55
8,8K Tweets
2,1K Followers
522 Following
Follow People
ಕಾಂಗ್ರೆಸ್ ಕನ್ನಡ ಪರವಾದ ನಿಜವಾದ ಯೋಗ್ಯತೆ ತೋರಿಸಬೇಕೆಂದರೆ ನಾಡ ದ್ರೋಹಿ ಅಂಜಲಿ ನಿಂಬಾಳ್ಕರ ಗೆ ಬಹಿರಂಗ ಎಚ್ಚರಿಕೆಯನ್ನ ಕಾಂಗ್ರೆಸ್ ನೀಡಲಿ, ಕನ್ನಡಿಗರ ಒಕ್ಕೂರಲಿನ ಧಿಕ್ಕಾರವಿದೆ
Dr. Anjali Hemant Nimbalkar #BanMES
MES ಒಂದು ದೇಶದ್ರೋಹಿ ಸಂಗಟನಾ ಇದರ ಪರವಾಗಿರುವವರು ಕೂಡ ದೇಶದ್ರೋಹಿಗಳೆ
Karnataka Congress DK Shivakumar Siddaramaiah
ನನ್ನ ಹಳೆಯ ಲೇಖನ ಇಂದಿಗೂ ವಾಸ್ತವ!.
#justice_for_Goa_kannadigarige .😒 😒
ಗೆಳೆಯರೇ ತುಂಬಾ ನೋವಿನಿಂದ ಬರಿತಿದಿನಿ ಈ ಬರಹವನ್ನು,
ಈದು ನನ್ನೂರಿನ ಕನ್ನಡಿಗರಿಗೆ ಆದ ಅನ್ಯಾಯ , ಈ ಅನ್ಯಾ ಇನ್ಯಾರಿಗೂ ಆಗದೆ ಇರಲಿ ಅಂತ ಆಶಿಸ್ತಿನಿ. ಹೊಟ್ಟೆ ಪಾಡಿಗೆ ಸ್ವಂತ ಗೂಡು ಬಿಟ್ಟು ಕಳೆದ ನಲವತ್ತುವರ್ಷದಿಂದ ಗೋವೆಗೆ ದುಡಿಯಲು ಹೋದ…
ಗೆಳೆಯರೆ,
ನಾವೆಲ್ಲ ಮತ್ತೆ ಒಂದಾಗ ನಮ್ಮವರಿಗಾಗಿ ಹೋರಾಡುವ ಹೊತ್ತು, ಪಕ್ಷ ಜಾತಿ ಧರ್ಮ ಸಿದ್ದಾಂತಗಳನ್ನ ಬದಿಗಿಟ್ಟು ಗೋವಾದ ಕನ್ನಡಿಗರಿಗಾಗುತ್ತಿರುವ ನಿರಂತರ ದೌರ್ಜನ್ಯದ ವಿರುದ್ದ ನಿಲ್ಲೊಣ, ಎಲ್ಲರೂ ಒಂದಾಗ ಮತ್ತೆ ಹೋರಾಡೊಣ ನಮ್ಮವರಿಗೆ ನ್ಯಾಯವಸಿಗುವರೆಗೂ!.
#JusticeForGoaKannadiga
#SaveKSRTC ಖಾಸಗಿಕರಣದ ವಾಸನೆ #BJP ಸರ್ಕಾರದಿಂದ ಶುರುವಾಗಿ ಈಗ ಕಾಂಗ್ರೆಸ್ ಗೆ ಬಂದು ನಿಂತಿದೆ, Siddaramaiah ಕನ್ನಡಿಗರ ಹೆಮ್ಮೆಯ #KSRTC ಯನ್ನ ಖಾಸಗಿಕರಣ ಮಾಡಲು ಕನ್ನಡಿಗರು ಯಾವುದೆ ಕಾರಣಕ್ಕೂ ಒಪ್ಪುವುದಿಲ್ಲ, ಆದಷ್ಟು ಬೇಗ ಖಾಸಗಿಕರಣದ ನಿರ್ಧಾರದಿಂದ ದೂರ ಸರಿಯಿರಿ ಇಲ್ಲವೇ ಕನ್ನಡಿಗರ ವಿರೋಧ ಎದುರಿಸಿರಿ!.
Karnataka Congress…
Happy ಹುಟ್ದಬ್ಬ ಸರ್ರ್ Chakravarty Sulibele (Modi Ka Pariwar) ನಿಮ್ಮ ಆಯ್ಯುಸ್ಸು ಗಟ್ಟಿಯಾಗಿರಲಿ Friend, ಹೀಗೆ ಮಾತಾಡ್ತಿರಿ 🙏🏻
#ChakravartySulibele
SORRY - what a shame Mr Prajwal Revanna ಕನ್ನಡಿಗರು ವಿನಾಕಾರಣ ನಡುಬಗ್ಗಿಸಿ ಕ್ಷಮೆ ಕೇಳಿದ ಇತಿಹಾಸ ಇಲ್ಲ, ನೂರಾರು ವರ್ಷಗಳ ಸಾಂಸ್ಕೃತಿಕ ಗುಲಾಮಗಿರಿಯ ವಿರುದ್ಧ ಕನ್ನಡಿಗರು ಸಿಡಿದು ನಿಲ್ಲುವ ಹೊತ್ತಿನಲ್ಲಿ, ನಮ್ಮವರೇ ಎಂದು ಭರವಸೆ ಮೂಡಿಸಿದ್ದ JDS ಮುಖಂಡರುಗಳು ನಾಗಪುರದ ಗುಲಾಮಗಿರಿಗೆ ಉದ್ದುದ್ದ ಬೀಳುವುದನ್ನ ನೋಡಿದರೆ ಹೇಸಿಗೆ…