ಶುಕಮುನಿ(Shukki)(@sukamuni) 's Twitter Profileg
ಶುಕಮುನಿ(Shukki)

@sukamuni

ಬುದ್ಧ ,ಬಸವ,ಅಂಬೇಡ್ಕರ್,ಹೆಮ್ಮೆಯ ಕನ್ನಡಿಗ,

ID:398172890

calendar_today25-10-2011 17:44:38

14,5K Tweet

687 Takipçi

758 Takip Edilen

ಆನಂದ್ ಗು_Anand G(@Anand_GJ) 's Twitter Profile Photo

ಬಸವಣ್ಣನವರು ಹೇಳಿಕೊಟ್ಟ ಎರಡು ಅದ್ಭುತಗಳನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ.
ಸಂಪತ್ತಿನ ಸೃಷ್ಟಿ ಮತ್ತು ಸಂಪತ್ತಿನ ಹಂಚುವಿಕೆ ಒಂದು ಸಮಾಜಕ್ಕೆ ಮುಖ್ಯ.
ಕಾಯಕವೇ ಕೈಲಾಸ ಮತ್ತು ದಾಸೋಹ ಇವುಗಳನ್ನು ಪ್ರತಿನಿಧಿಸುವ ಹೇಳಿಕೆಗಳು.
ಕಾಯಕದಿಂದ ಸಂಪತ್ತು ಸೃಷ್ಟಿಯಾದರೆ, ದಾಸೋಹದಿಂದ ಹಂಚಿಕೆ.
೯೦೦ ವರ್ಷದ ಹಿಂದೆ ಹೇಳಿದ್ದು ಇಂದಿಗೂ ಪ್ರಸ್ತುತ.

account_circle
Ganesh Chetan(@ganeshchetan) 's Twitter Profile Photo

ಕರ್ನಾಟಕದ ಚುನಾವಣೆಗಳು ಮುಗಿದಿವೆ. ಈಗ ನಾಮಫಲಕ ಹೋರಾಟವನ್ನು ಕನ್ನಡ ಪರ ಸಂಘಟನೆಗಳು ಮುಂದುವರೆಸಿ ಎಲ್ಲೆಲ್ಲಿ ಕನ್ನಡೀಕರಣ ಆಗಿಲ್ಲವೋ ಅಲ್ಲೆಲ್ಲ ಕನ್ನಡ ಬರುವಂತೆ ಮಾಡಬೇಕು. ಕಾಣಲಿ ಕನ್ನಡ ಕೇಳಲಿ ಕನ್ನಡ ಹೋರಾಟದ ಮುಂದಿನ ಹಂತವಾದ ಹೋರಾಟವನ್ನು ಕರ್ನಾಟಕದ ಎಲ್ಲ ಚಿತ್ರಮಂದಿರಗಳಿಗೆ ವಿಸ್ತರಿಸಬೇಕು.

account_circle
Shivanand Gundanavar(@shivanand087) 's Twitter Profile Photo

ಕನ್ನಡಿಗರೆ! ಕರ್ನಾಟಕದ ಮತದಾನ ಮುಕ್ತಯವಾಗಿದೆ, ಈಗ ರಾಜಕೀಯವನ್ನ ಮಾತನಾಡುವುದು ಬಿಟ್ಟು ಕರ್ನಾಟಕದ ಅಭಿವೃದ್ಧಿ ಮತ್ತು ಅನ್ಯಾಯದ ಬಗ್ಗೆ ಗಮನ ಹರಿಸೋಣ ಮತ್ತು ದ್ವನಿ ಎತ್ತೋಣ - ಈತರದ ವಿಚಾರಗಳ ಬಗ್ಗೆ ನಮ್ಮ ಕೂಗು ನಿರಂತರವಾಗಿರಲಿ

account_circle
Nuthan || ನೂತನ(@KannadigaSpeaks) 's Twitter Profile Photo

ಒಂದು ಕಡೆ ವಿಭೂತಿ ಬದಲು ಕುಂಕುಮ.
ಇನ್ನೊಂದು ಕಡೆ ಕೆಂಪು ಹಳದಿ ಬಾವುಟದ ಬದಲು ಕೇಸರಿ.
ಮಗದೊಂದು ಕಡೆ ಬಸವಣ್ಣನ ಬದಲು ಶಿವಾಜಿ.
ಬೀದಿಯಲ್ಲಿ ಧರ್ಮದ ಹೆಸರಲ್ಲಿ ಕನ್ನಡದ ಮಕ್ಕಳ ಹೆಣ.

ಕೊನೆಗೆ ಅಧಿಕಾರ ಮಾತ್ರ ಅವರ ಮಕ್ಕಳಿಗೆ

ಒಂದು ಕಡೆ ವಿಭೂತಿ ಬದಲು ಕುಂಕುಮ. ಇನ್ನೊಂದು ಕಡೆ ಕೆಂಪು ಹಳದಿ ಬಾವುಟದ ಬದಲು ಕೇಸರಿ. ಮಗದೊಂದು ಕಡೆ ಬಸವಣ್ಣನ ಬದಲು ಶಿವಾಜಿ. ಬೀದಿಯಲ್ಲಿ ಧರ್ಮದ ಹೆಸರಲ್ಲಿ ಕನ್ನಡದ ಮಕ್ಕಳ ಹೆಣ. ಕೊನೆಗೆ ಅಧಿಕಾರ ಮಾತ್ರ ಅವರ ಮಕ್ಕಳಿಗೆ #ಎಚ್ಚರಿಕೆ_ಕನ್ನಡಿಗ
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಕೇರಳದ ಹೋಟೆಲ್ ನಲ್ಲಿ ಕನ್ನಡ ಕೇಳಿದ್ರೆ ಬಾಯಿಗೆ ಬಂದ ಹಾಗೆ ಬೈದು ನಾವು ಹೋಗಿದ್ದ ಬಸ್ ಗ್ಲಾಸ್ ಒಡೆಯಲು ಬಂದಿದ್ದಾರೆ DC Kodagu ಸರ್ಕಾರದ ಆದೇಶ ಹೊರಡಿಸಿ 4 ತಿಂಗಳು ಆಗಿದೆ ಏನು ಕ್ರಮ ತಗೊಂಡಿದ್ದೀರಾ ಈ ಪರಭಾಷೆ ಹೋಟೆಲ್ ಗಳಿಗೆ ? Office of the OSD to CM Karnataka CM of Karnataka

account_circle
ಆನಂದ್ ಗು_Anand G(@Anand_GJ) 's Twitter Profile Photo

ಎದ್ದು ನಿಲ್ಲೋ ಸಮಯ.. ಮತ ಹಾಕಬೇಡಿ.. ಭಾಷಾವಾರು ರಾಜ್ಯಗಳ ವಿರೋಧಿಗಳಿಗೆ, ಒಕ್ಕೂಟ ವ್ಯವಸ್ಥೆ ನಾಶವಾಗಬೇಕು ಎನ್ನುವವರಿಗೆ, ಧರ್ಮದ ಹೆಸರಲ್ಲಿ ನಾಡನ್ನು ಮುಳುಗಿಸುತ್ತ ಇರುವ ಮಂದಿಗೆ..

ಎದ್ದು ನಿಲ್ಲೋ ಸಮಯ.. ಮತ ಹಾಕಬೇಡಿ.. ಭಾಷಾವಾರು ರಾಜ್ಯಗಳ ವಿರೋಧಿಗಳಿಗೆ, ಒಕ್ಕೂಟ ವ್ಯವಸ್ಥೆ ನಾಶವಾಗಬೇಕು ಎನ್ನುವವರಿಗೆ, ಧರ್ಮದ ಹೆಸರಲ್ಲಿ ನಾಡನ್ನು ಮುಳುಗಿಸುತ್ತ ಇರುವ ಮಂದಿಗೆ..
account_circle
🚩Sri Sri Sri Srimad Jagatmindri MahaswamigaLu 🛕(@jagatmindri) 's Twitter Profile Photo

ಹಂಗೆ ಸುಮ್ನೆ.
ಇವತ್ತೇನು ಪ್ರಜ್ವಲ್ ಮತ್ತು ರೇವು ವಿರುಧ್ಧ ಎಲ್ಲರೂ ಸಿಡಿದು ನಿಂತಿದ್ದಾರೆ, ಆದ್ರೆ ಒಂದು ಪ್ರಶ್ನೆ
ನಾಳೆ ಎಲ್ಲಾದ್ರೂ ರೇವು ಈ ಸಂಕಷ್ಟ ನಿವಾರಣೆಗೆ ಅಂತ ಒಂದು ಪೂಜೆನೋ ಯಾಗನೋ ಮಾಡಿಸ್ತೀನಿ ಅಂದ್ರೆ ಅದನ್ನು ನಡೆಸಿ ಕೊಡಲು ಜನ ಬರ್ತಾರ ಇಲ್ವಾ? ಕಾಸ್ ಇಸ್ಕತಾರ ಇಲ್ವಾ?
ಈ ಪಾಪದ ಕಾಸಿನಾಸೆಗೆ ಬರುವವರಿಗೇ ಏನು ಅನ್ನಬೇಕು?

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಕಾಶ್ಮೀರದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸದೇ ಇರಲು ಏನು ಕಾರಣ ?

► 370 ನೇ ವಿಧಿ ರದ್ದತಿ ಕ್ರಾಂತಿಕಾರಿ ಕ್ರಮ ಎಂದಾದರೆ ಈಗ ಸ್ಪರ್ಧಿಸಲು ಹೆದರಿಕೆ ಯಾಕೆ ?

► ಕಾಶ್ಮೀರಿಗಳು ಫುಲ್ ಖುಷ್ ಎಂದು ಹೇಳುವ ಮೋದಿ, ಶಾ ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಕೈ ಕೊಟ್ಟಿದ್ದು ಯಾಕೆ ?

ವೀಕ್ಷಿಸಿ 👉 youtu.be/H6_D3JLQUqs

ಕಾಶ್ಮೀರದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸದೇ ಇರಲು ಏನು ಕಾರಣ ? ► 370 ನೇ ವಿಧಿ ರದ್ದತಿ ಕ್ರಾಂತಿಕಾರಿ ಕ್ರಮ ಎಂದಾದರೆ ಈಗ ಸ್ಪರ್ಧಿಸಲು ಹೆದರಿಕೆ ಯಾಕೆ ? ► ಕಾಶ್ಮೀರಿಗಳು ಫುಲ್ ಖುಷ್ ಎಂದು ಹೇಳುವ ಮೋದಿ, ಶಾ ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಕೈ ಕೊಟ್ಟಿದ್ದು ಯಾಕೆ ? ವೀಕ್ಷಿಸಿ 👉 youtu.be/H6_D3JLQUqs
account_circle
Prakash Raj(@prakashraaj) 's Twitter Profile Photo

ಛೀ…ಛೀ .. BJP Karnataka ಪಕ್ಷದವರೆ..ಬರೆದಿಟ್ಟುಕೊಳ್ಳಿ… ನಿಮ್ಮ.. ಈ ದೇಶವನ್ನು ಒಡೆಯುವ.. ದ್ವೇಷವನ್ನು ಹರಡುವ ಮನೆಹಾಳ ಅಸಹ್ಯದ ರಾಜಕಾರಣಕ್ಕೆ .. ಸರ್ವ ಜನಾಂಗದ ಶಾಂತಿಯ ತೋಟ.. ನಮ್ಮ ಕರ್ನಾಟಕ.. ಸರಿಯಾದ ಬುದ್ದಿ ಕಲಿಸಲಿದೆ

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಮಹಾರಾಷ್ಟ್ರ, ಗುಜರಾತ್‌ ಗಿಂತ ಕರ್ನಾಟಕದ ಜಿಎಸ್‌ಟಿ ಸಂಗ್ರಹ ಹೆಚ್ಚಿದೆ: ಮೋಹನ್‌ದಾಸ್ ಪೈ ಸಂದೇಶಕ್ಕೆ ಉತ್ತರಿಸಿದ ಎಲ್‌.ಕೆ. ಅತೀಕ್

Click 👉 varthabharati.in/national/ktaka…

ಮಹಾರಾಷ್ಟ್ರ, ಗುಜರಾತ್‌ ಗಿಂತ ಕರ್ನಾಟಕದ ಜಿಎಸ್‌ಟಿ ಸಂಗ್ರಹ ಹೆಚ್ಚಿದೆ: ಮೋಹನ್‌ದಾಸ್ ಪೈ ಸಂದೇಶಕ್ಕೆ ಉತ್ತರಿಸಿದ ಎಲ್‌.ಕೆ. ಅತೀಕ್ Click 👉 varthabharati.in/national/ktaka… #karnataka #GST
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಶಿವಮೊಗ್ಗ ಜಿಲ್ಲೆಯಲ್ಲಿ ಅವಶ್ಯಕತೆ ಎನ್ರಪ್ಪ ಇದೆ ನಿಮಗೆ ಪರಭಾಷೆ ಓಲೈಕೆ ಮಾಡೋದು ನಾಚಿಕೆ ಮಾನ ಮರ್ಯಾದೆ ಇಲ್ಲದ ಅಯೋಗ್ಯರು 😡😡😡

ಶಿವಮೊಗ್ಗ ಜಿಲ್ಲೆಯಲ್ಲಿ ಅವಶ್ಯಕತೆ ಎನ್ರಪ್ಪ ಇದೆ ನಿಮಗೆ ಪರಭಾಷೆ ಓಲೈಕೆ ಮಾಡೋದು ನಾಚಿಕೆ ಮಾನ ಮರ್ಯಾದೆ ಇಲ್ಲದ ಅಯೋಗ್ಯರು 😡😡😡
account_circle
ಟಿಸ್ಕ್ಯಾಂವ್ - TISKYAOV(@TISKYAOV) 's Twitter Profile Photo

ಕೊಡಬೇಕಾದ್ದನ್ನು ಪ್ರಶ್ನೆ ಮಾಡಿದರೆ ದೇಶದ್ರೋಹಿ!! ಪಾಕಿಸ್ತಾನಕ್ಕೆ ಹೋಗು ಅಂತಾರೆ; ರಂಗಣ್ಣ

account_circle
S Shyam Prasad(@ShyamSPrasad) 's Twitter Profile Photo

ಕರ್ನಾಟಕವನ್ನು ಲೂಟಿ ಮಾಡಿದವರು ಕನ್ನಡಿಗರನ್ನು ಪ್ರತಿನಿಧಿಸುವುದು ಬೇಡ. ಈ ತಾಯಿಗೆ ಮಹಾರಾಷ್ಟ್ರದ ದಾರಿ ತೋರಿಸೋಣ.

account_circle
ಕರ್ನಾಟಕ ನಾಯಕರು 👑(@KNayakas) 's Twitter Profile Photo

ಜನರಲ್ ಸೀಟ್ ಯಾರ್ ಅಪ್ಪಂದು?

ಯಾವ ಜಾತಿ ಅವ್ರು ಆದ್ರು ಜನರಲ್ ಸೀಟ್ ನಲ್ಲಿ ನಿಂತು ಗೆಲ್ಲಬಹುದು
ಸಂವಿಧಾನ ಆ ಹಕ್ಕನ್ನು ಕೊಟ್ಟಿದೆ.

ಅಸೂಹೆ ಪಡೋರು ಉರಿದುಕೊಳ್ಳಲಿ

ಗೋಕಾಕ್ ರಮೇಶ್ ಜಾರಕಿಹೊಳಿ
ಮಧುಗಿರಿ ಕೆ ಎನ್ ರಾಜಣ್ಣ
ಅರಭಾವಿ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ MLC ಲಖನ್
ತುಮಕೂರು MLC ರಾಜೇಂದ್ರ

ಚಿಕ್ಕೋಡಿ ಎಂಪಿ ನೂ ಗೆಲ್ತಿವಿ ⚔️

ಜನರಲ್ ಸೀಟ್ ಯಾರ್ ಅಪ್ಪಂದು? ಯಾವ ಜಾತಿ ಅವ್ರು ಆದ್ರು ಜನರಲ್ ಸೀಟ್ ನಲ್ಲಿ ನಿಂತು ಗೆಲ್ಲಬಹುದು ಸಂವಿಧಾನ ಆ ಹಕ್ಕನ್ನು ಕೊಟ್ಟಿದೆ. ಅಸೂಹೆ ಪಡೋರು ಉರಿದುಕೊಳ್ಳಲಿ ಗೋಕಾಕ್ ರಮೇಶ್ ಜಾರಕಿಹೊಳಿ ಮಧುಗಿರಿ ಕೆ ಎನ್ ರಾಜಣ್ಣ ಅರಭಾವಿ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ MLC ಲಖನ್ ತುಮಕೂರು MLC ರಾಜೇಂದ್ರ ಚಿಕ್ಕೋಡಿ ಎಂಪಿ ನೂ ಗೆಲ್ತಿವಿ ⚔️
account_circle